ETV Bharat / state

ದಮನಿತ ಜನ ಸಮುದಾಯದ ಹಿತ ಕಾಪಾಡಲು ಸಿದ್ಧ: ಕ್ರಾಂತಿ ಗೋವಿಂದ್​​ - Dalit Rights Committee

ದಲಿತ ಹಕ್ಕುಗಳಿಗಾಗಿ ಹಳ್ಳಿಗಾಡಿಂದ ದಲಿತ ಹಕ್ಕುಗಳ ಸಮಿತಿ ತಳಮಟ್ಟದಿಂದ ಗಟ್ಟಿಗೊಳ್ಳಲು ಸಿದ್ಧ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ.

ದಮನಿತ ಜನಸಮುದಾಯದ ಹಿತ ಕಾಪಾಡಲು ಸಿದ್ದ: ಕ್ರಾಂತಿ ಗೋವಿಂದ್
author img

By

Published : Nov 4, 2019, 8:04 AM IST

ಆನೇಕಲ್: ರಾಜಕೀಯವಾಗಿ ಆನೇಕಲ್ ಮೀಸಲು ಕ್ಷೇತ್ರ ಹಾಗೂ ತಮಿಳುನಾಡಿನ ಗಡಿ ತಾಲೂಕು. ಹೀಗಾಗಿ ದಮನಿತ ಜನ ಸಮುದಾಯದ ಹಿತ ಕಾಪಾಡುವಲ್ಲಿ ಹಲವಾರು ಸಂಘಟನೆಗಳು ಶ್ರಮಿಸಿವೆ.

ದಮನಿತ ಜನ ಸಮುದಾಯದ ಹಿತ ಕಾಪಾಡಲು ಸಿದ್ಧ: ಕ್ರಾಂತಿ ಗೋವಿಂದ್

ಸಮಕಾಲೀನ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಹೊತ್ತಿನಲ್ಲಿ ದಲಿತ ಹಕ್ಕುಗಳ ಸಮಿತಿ, ಶೋಷಿತರಿಗೆ ಭೂಮಿ, ವಸತಿ, ಸ್ಮಶಾನ ಕಲ್ಪಿಸಿ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಲು ಮುಂದೆ ಬಂದಿದೆ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ.

ಆನೇಕಲ್ ಪರ್ಲ್ ವ್ಯಾಲಿ ಶಾಲಾ ಸಮುಚ್ಚಯದಲ್ಲಿ ಸಭೆ ಕರೆದು 224 ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಹಳ್ಳಿಗರೊಂದಿಗೆ ಬೆರೆತು ಪಟ್ಟಿ ಮಾಡಿ ಸಮಾವೇಶ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಒತ್ತಡದ ಗುಂಪಾಗಿ ಆದ್ಯತೆ ಮೇರೆಗೆ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು. ಡಿಸೆಂಬರ್​ನಲ್ಲಿ ಸಮಾವೇಶ, ಅದಕ್ಕೂ ಮುನ್ನ ಸ್ಮಶಾನವಿಲ್ಲದ ಊರುಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿಗಳ ಮುಂದೆ ಹೋರಾಟ ಹಮ್ಮಿಕೊಳ್ಳುವ ಭರವಸೆ ನೀಡಿದರು.

ಆನೇಕಲ್: ರಾಜಕೀಯವಾಗಿ ಆನೇಕಲ್ ಮೀಸಲು ಕ್ಷೇತ್ರ ಹಾಗೂ ತಮಿಳುನಾಡಿನ ಗಡಿ ತಾಲೂಕು. ಹೀಗಾಗಿ ದಮನಿತ ಜನ ಸಮುದಾಯದ ಹಿತ ಕಾಪಾಡುವಲ್ಲಿ ಹಲವಾರು ಸಂಘಟನೆಗಳು ಶ್ರಮಿಸಿವೆ.

ದಮನಿತ ಜನ ಸಮುದಾಯದ ಹಿತ ಕಾಪಾಡಲು ಸಿದ್ಧ: ಕ್ರಾಂತಿ ಗೋವಿಂದ್

ಸಮಕಾಲೀನ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಹೊತ್ತಿನಲ್ಲಿ ದಲಿತ ಹಕ್ಕುಗಳ ಸಮಿತಿ, ಶೋಷಿತರಿಗೆ ಭೂಮಿ, ವಸತಿ, ಸ್ಮಶಾನ ಕಲ್ಪಿಸಿ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಲು ಮುಂದೆ ಬಂದಿದೆ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ.

ಆನೇಕಲ್ ಪರ್ಲ್ ವ್ಯಾಲಿ ಶಾಲಾ ಸಮುಚ್ಚಯದಲ್ಲಿ ಸಭೆ ಕರೆದು 224 ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಹಳ್ಳಿಗರೊಂದಿಗೆ ಬೆರೆತು ಪಟ್ಟಿ ಮಾಡಿ ಸಮಾವೇಶ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಒತ್ತಡದ ಗುಂಪಾಗಿ ಆದ್ಯತೆ ಮೇರೆಗೆ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು. ಡಿಸೆಂಬರ್​ನಲ್ಲಿ ಸಮಾವೇಶ, ಅದಕ್ಕೂ ಮುನ್ನ ಸ್ಮಶಾನವಿಲ್ಲದ ಊರುಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿಗಳ ಮುಂದೆ ಹೋರಾಟ ಹಮ್ಮಿಕೊಳ್ಳುವ ಭರವಸೆ ನೀಡಿದರು.

Intro:
ದಲಿತ ಹಕ್ಕುಗಳಿಗಾಗಿ ಹಳ್ಳಿಗಾಡಿಂದ ಸಂಘಟನೆಗೆ ದಲಿತ ಹಕ್ಕುಗಳ ಸಮಿತಿ ತಳಮಟ್ಟದಿಂದ ಗಟ್ಟಿಗೊಳ್ಳಲು ಸಿದ್ದ.

ಆನೇಕಲ್.

ರಾಜಕೀಯವಾಗಿ ಆನೇಕಲ್ ಮೀಸಲು ಕ್ಷೇತ್ರ ಹಾಗು ತಮಿಳುನಾಡಿನ ಗಡಿ ತಾಲೂಕು, ಹೀಗಾಗಿ ದಮನಿತ ಜನಸಮುದಾಯದ ಹಿತ ಕಾಪಾಡುವಲ್ಲಿ ಹಲವಾಎಉ ಸಂಘಟನೆಗಳು ಶ್ರಮಿಸಿವೆ. ಸಮಕಾಲೀನ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಸರಿಹೊತ್ತಿನಲ್ಲಿ ದಲಿತ ಹಕ್ಕುಗಳ ಸಮಿತಿ, ಶೋಷಿತರಿಗೆ ಭೂಮಿ, ವಸತಿ, ಸ್ಮಶಾನ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಲು ಮುಂದೆ ಬಂದಿದ್ದೇವೆ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ. ಆನೇಕಲ್ ಪರ್ಲ್ ವ್ಯಾಲಿ ಶಾಲಾ ಸಮುಚ್ಚಯದಲ್ಲಿ ದಹಸ ಸಭೆ ಕರೆದು 224 ಹಳ್ಳಿಗಳಲ್ಲಿ ಗಣನೀಯವಾಗಿ ಸಮಸ್ಯೆಗಳನ್ನು ಹಳ್ಳಿಗರೊಂದಿಗೆ ಬೆರೆತು ಪಟ್ಟಿ ಮಾಡಿ ಸಮಾವೇಶ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಒತ್ತಡದ ಗುಂಪಾಗಿ ಆಧ್ಯತೆ ಮೇರೆಗೆ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು. ಡಿಸೆಂಬರ್ ನಲ್ಲಿ ಸಮಾವೇಶ ಅದಕ್ಕೂ ಮುನ್ನ ಸ್ಮಶಾನವಿಲ್ಲದ ಊರುಗಳನ್ನು ಗುರ್ತಿಸಿ ಗ್ರಾಮಪಂಚಾಯಿತಿಗಳ ಮುಂದೆ ಹೋರಾಟ ಹಮ್ಮಿಕೊಳ್ಳುವ ಭರವಸೆ ನೀಡಿದರು.
ಬೈಟ್1: ಕ್ರಾಂತಿ ಗೋವಿಂದ್, ದಲಿತ ಹಕ್ಕುಗಳ ಸಮಿತಿ, ಮುಖಂಡ.


Body:
ದಲಿತ ಹಕ್ಕುಗಳಿಗಾಗಿ ಹಳ್ಳಿಗಾಡಿಂದ ಸಂಘಟನೆಗೆ ದಲಿತ ಹಕ್ಕುಗಳ ಸಮಿತಿ ತಳಮಟ್ಟದಿಂದ ಗಟ್ಟಿಗೊಳ್ಳಲು ಸಿದ್ದ.

ಆನೇಕಲ್.

ರಾಜಕೀಯವಾಗಿ ಆನೇಕಲ್ ಮೀಸಲು ಕ್ಷೇತ್ರ ಹಾಗು ತಮಿಳುನಾಡಿನ ಗಡಿ ತಾಲೂಕು, ಹೀಗಾಗಿ ದಮನಿತ ಜನಸಮುದಾಯದ ಹಿತ ಕಾಪಾಡುವಲ್ಲಿ ಹಲವಾಎಉ ಸಂಘಟನೆಗಳು ಶ್ರಮಿಸಿವೆ. ಸಮಕಾಲೀನ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಸರಿಹೊತ್ತಿನಲ್ಲಿ ದಲಿತ ಹಕ್ಕುಗಳ ಸಮಿತಿ, ಶೋಷಿತರಿಗೆ ಭೂಮಿ, ವಸತಿ, ಸ್ಮಶಾನ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಲು ಮುಂದೆ ಬಂದಿದ್ದೇವೆ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ. ಆನೇಕಲ್ ಪರ್ಲ್ ವ್ಯಾಲಿ ಶಾಲಾ ಸಮುಚ್ಚಯದಲ್ಲಿ ದಹಸ ಸಭೆ ಕರೆದು 224 ಹಳ್ಳಿಗಳಲ್ಲಿ ಗಣನೀಯವಾಗಿ ಸಮಸ್ಯೆಗಳನ್ನು ಹಳ್ಳಿಗರೊಂದಿಗೆ ಬೆರೆತು ಪಟ್ಟಿ ಮಾಡಿ ಸಮಾವೇಶ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಒತ್ತಡದ ಗುಂಪಾಗಿ ಆಧ್ಯತೆ ಮೇರೆಗೆ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು. ಡಿಸೆಂಬರ್ ನಲ್ಲಿ ಸಮಾವೇಶ ಅದಕ್ಕೂ ಮುನ್ನ ಸ್ಮಶಾನವಿಲ್ಲದ ಊರುಗಳನ್ನು ಗುರ್ತಿಸಿ ಗ್ರಾಮಪಂಚಾಯಿತಿಗಳ ಮುಂದೆ ಹೋರಾಟ ಹಮ್ಮಿಕೊಳ್ಳುವ ಭರವಸೆ ನೀಡಿದರು.
ಬೈಟ್1: ಕ್ರಾಂತಿ ಗೋವಿಂದ್, ದಲಿತ ಹಕ್ಕುಗಳ ಸಮಿತಿ, ಮುಖಂಡ.


Conclusion:
ದಲಿತ ಹಕ್ಕುಗಳಿಗಾಗಿ ಹಳ್ಳಿಗಾಡಿಂದ ಸಂಘಟನೆಗೆ ದಲಿತ ಹಕ್ಕುಗಳ ಸಮಿತಿ ತಳಮಟ್ಟದಿಂದ ಗಟ್ಟಿಗೊಳ್ಳಲು ಸಿದ್ದ.

ಆನೇಕಲ್.

ರಾಜಕೀಯವಾಗಿ ಆನೇಕಲ್ ಮೀಸಲು ಕ್ಷೇತ್ರ ಹಾಗು ತಮಿಳುನಾಡಿನ ಗಡಿ ತಾಲೂಕು, ಹೀಗಾಗಿ ದಮನಿತ ಜನಸಮುದಾಯದ ಹಿತ ಕಾಪಾಡುವಲ್ಲಿ ಹಲವಾಎಉ ಸಂಘಟನೆಗಳು ಶ್ರಮಿಸಿವೆ. ಸಮಕಾಲೀನ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಸರಿಹೊತ್ತಿನಲ್ಲಿ ದಲಿತ ಹಕ್ಕುಗಳ ಸಮಿತಿ, ಶೋಷಿತರಿಗೆ ಭೂಮಿ, ವಸತಿ, ಸ್ಮಶಾನ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಲು ಮುಂದೆ ಬಂದಿದ್ದೇವೆ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ. ಆನೇಕಲ್ ಪರ್ಲ್ ವ್ಯಾಲಿ ಶಾಲಾ ಸಮುಚ್ಚಯದಲ್ಲಿ ದಹಸ ಸಭೆ ಕರೆದು 224 ಹಳ್ಳಿಗಳಲ್ಲಿ ಗಣನೀಯವಾಗಿ ಸಮಸ್ಯೆಗಳನ್ನು ಹಳ್ಳಿಗರೊಂದಿಗೆ ಬೆರೆತು ಪಟ್ಟಿ ಮಾಡಿ ಸಮಾವೇಶ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಒತ್ತಡದ ಗುಂಪಾಗಿ ಆಧ್ಯತೆ ಮೇರೆಗೆ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು. ಡಿಸೆಂಬರ್ ನಲ್ಲಿ ಸಮಾವೇಶ ಅದಕ್ಕೂ ಮುನ್ನ ಸ್ಮಶಾನವಿಲ್ಲದ ಊರುಗಳನ್ನು ಗುರ್ತಿಸಿ ಗ್ರಾಮಪಂಚಾಯಿತಿಗಳ ಮುಂದೆ ಹೋರಾಟ ಹಮ್ಮಿಕೊಳ್ಳುವ ಭರವಸೆ ನೀಡಿದರು.
ಬೈಟ್1: ಕ್ರಾಂತಿ ಗೋವಿಂದ್, ದಲಿತ ಹಕ್ಕುಗಳ ಸಮಿತಿ, ಮುಖಂಡ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.