ETV Bharat / state

ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರ: ಕೊರೊನಾ ವಾರಿಯರ್ಸ್​ಗೆ ಸುಧಾಕರ್​-ಶ್ರೀರಾಮುಲು ಅಭಿನಂದನೆ - ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರ

ಕೊರೊನಾ ನಿಯಂತ್ರಣ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾದರಿ ನಗರಗಳ್ಲಲಿ ಬೆಂಗಳೂರು ಸ್ಥಾನ ಪಡೆದಿದೆ. ಇದಕ್ಕೆ ಕಾರಣೀಕರ್ತರಾಗಿರುವ ಕೊರೊನಾ ವಾರಿಯರ್ಸ್​ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು‌ ಅಭಿನಂದನೆ ಸಲ್ಲಿಸಿದ್ದಾರೆ.

Minister Sudhakar and sriramulu
ಸುಧಾಕರ್,ರಾಮುಲು
author img

By

Published : May 25, 2020, 3:51 PM IST

Updated : May 25, 2020, 4:31 PM IST

ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರವಾಗಿರುವುದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು‌ ಹರ್ಷ ವ್ಯಕ್ತಪಡಿಸಿದ್ದು, ಕೊರೊನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದನೆಗಳು ಕೊರೊನಾ ವಾರಿಯರ್ಸ್:

  • ಅಭಿನಂದನೆಗಳು ಕೊರೋನಾ ವಾರಿಯರ್ಸ್! ಕೇಂದ್ರ ಸರ್ಕಾರದ ಆಯ್ಕೆಯಂತೆ, #ಕೋವಿಡ್19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಶ್ರೀ@BSYBJP ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ, ಕೊರೋನಾ ಹಿಮ್ಮೆಟ್ಟಿಸೋಣ.https://t.co/lvzO7xgElb

    — Dr Sudhakar K (@mla_sudhakar) May 25, 2020 " class="align-text-top noRightClick twitterSection" data=" ">

ಕೇಂದ್ರ ಸರ್ಕಾರದ ಆಯ್ಕೆಯಂತೆ ಕೋವಿಡ್-19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿಯಾಗಿದೆ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ. ಕೊರೊನಾ ಹಿಮ್ಮೆಟ್ಟಿಸೋಣ‌ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

  • I thank both our leaders and all our Covid warriors as well as our citizens who have ensured we successfully and relentlessly fight this battle together. 2/2#Covid_19 @BJP4Karnataka @JPNadda @BJP4India

    — B Sriramulu (@sriramulubjp) May 25, 2020 " class="align-text-top noRightClick twitterSection" data=" ">

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಬಲ ಹಾಗೂ ಸಹಕಾರದೊಂದಿಗೆ ಕೊರೊನಾ ಸೋಂಕು ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರವಾಗಿ ಹೊರ ಹೊಮ್ಮಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ನಾಯಕರು ಹಾಗೂ ಕೊರೊನಾ ವಾರಿಯರ್ಸ್​ಗೆ ಧನ್ಯವಾದಗಳು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರವಾಗಿರುವುದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು‌ ಹರ್ಷ ವ್ಯಕ್ತಪಡಿಸಿದ್ದು, ಕೊರೊನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದನೆಗಳು ಕೊರೊನಾ ವಾರಿಯರ್ಸ್:

  • ಅಭಿನಂದನೆಗಳು ಕೊರೋನಾ ವಾರಿಯರ್ಸ್! ಕೇಂದ್ರ ಸರ್ಕಾರದ ಆಯ್ಕೆಯಂತೆ, #ಕೋವಿಡ್19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಶ್ರೀ@BSYBJP ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ, ಕೊರೋನಾ ಹಿಮ್ಮೆಟ್ಟಿಸೋಣ.https://t.co/lvzO7xgElb

    — Dr Sudhakar K (@mla_sudhakar) May 25, 2020 " class="align-text-top noRightClick twitterSection" data=" ">

ಕೇಂದ್ರ ಸರ್ಕಾರದ ಆಯ್ಕೆಯಂತೆ ಕೋವಿಡ್-19 ವಿರುದ್ಧ ಕೆಲಸ ಮಾಡುತ್ತಿರುವ 4 ಮಾದರಿ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ನಮ್ಮ ಇಡೀ ತಂಡದ ಪರಿಶ್ರಮಗಳಿಗೆ ಇದು ಸಾಕ್ಷಿಯಾಗಿದೆ. ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ. ಕೊರೊನಾ ಹಿಮ್ಮೆಟ್ಟಿಸೋಣ‌ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

  • I thank both our leaders and all our Covid warriors as well as our citizens who have ensured we successfully and relentlessly fight this battle together. 2/2#Covid_19 @BJP4Karnataka @JPNadda @BJP4India

    — B Sriramulu (@sriramulubjp) May 25, 2020 " class="align-text-top noRightClick twitterSection" data=" ">

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಬಲ ಹಾಗೂ ಸಹಕಾರದೊಂದಿಗೆ ಕೊರೊನಾ ಸೋಂಕು ನಿಯಂತ್ರಣದಲ್ಲಿ ಬೆಂಗಳೂರು ಮಾದರಿ ನಗರವಾಗಿ ಹೊರ ಹೊಮ್ಮಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ನಾಯಕರು ಹಾಗೂ ಕೊರೊನಾ ವಾರಿಯರ್ಸ್​ಗೆ ಧನ್ಯವಾದಗಳು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

Last Updated : May 25, 2020, 4:31 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.