ETV Bharat / state

ರಾಜ್ಯದಲ್ಲಿಂದು ಕೊರೊನಾ ಆರ್ಭಟ.. ಬರೋಬ್ಬರಿ 6,976 ಮಂದಿಗೆ ಸೋಂಕು ದೃಢ - ಕರ್ನಾಟಕ ಕೊರೊನಾ

ವಿಮಾನ ನಿಲ್ದಾಣದಿಂದ 231 ಪ್ರಯಾಣಿಕರು ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ. ಇಂದು ಯುಕೆಯಿಂದ 114 ಮಂದಿ ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ..

corona-cases-riced-in-karnataka-today
ರಾಜ್ಯದಲ್ಲಿಂದು ಕೊರೊನಾ ಆರ್ಭಟ
author img

By

Published : Apr 7, 2021, 7:11 PM IST

ಬೆಂಗಳೂರು : ರಾಜ್ಯದಲ್ಲಿಂದು 6,976 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,33,560ಕ್ಕೆ ಏರಿಕೆ ಆದಂತಾಗಿದೆ.

ಇಂದು 35 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 12,731ಕ್ಕೆ ಏರಿದೆ.‌ 2,794 ಮಂದಿ ಗುಣಮುಖರಾಗಿದ್ದು ಒಟ್ಟು 9,71,556 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 49,254ಕ್ಕೆ ಏರಿಕೆಯಾಗಿದೆ. 353 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು ಶೇ.5.56ರಷ್ಟು ಇದ್ದರೆ ಮೃತಪಟ್ಟವರ ಪ್ರಮಾಣ ಶೇ. 0.50% ರಷ್ಟಾಗಿದೆ.

ವಿಮಾನ ನಿಲ್ದಾಣದಿಂದ 231 ಪ್ರಯಾಣಿಕರು ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ. ಇಂದು ಯುಕೆಯಿಂದ 114 ಮಂದಿ ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿಂದು 6,976 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,33,560ಕ್ಕೆ ಏರಿಕೆ ಆದಂತಾಗಿದೆ.

ಇಂದು 35 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 12,731ಕ್ಕೆ ಏರಿದೆ.‌ 2,794 ಮಂದಿ ಗುಣಮುಖರಾಗಿದ್ದು ಒಟ್ಟು 9,71,556 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 49,254ಕ್ಕೆ ಏರಿಕೆಯಾಗಿದೆ. 353 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು ಶೇ.5.56ರಷ್ಟು ಇದ್ದರೆ ಮೃತಪಟ್ಟವರ ಪ್ರಮಾಣ ಶೇ. 0.50% ರಷ್ಟಾಗಿದೆ.

ವಿಮಾನ ನಿಲ್ದಾಣದಿಂದ 231 ಪ್ರಯಾಣಿಕರು ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ. ಇಂದು ಯುಕೆಯಿಂದ 114 ಮಂದಿ ಆಗಮಿಸಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.