ETV Bharat / state

ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಮುಂದುವರಿದ 'ಕೈ' ಕಾರ್ಯಕರ್ತರ ಪ್ರತಿಭಟನೆ - ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ

ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ 2ನೇ ದಿನವೂ ಪ್ರತಿಭಟನೆ ನಡೆಯಿತು. ಚಂದಾಪುರ ಹೆದ್ದಾರಿ ವೃತ್ತ ಮತ್ತು ವಿಜಯಪುರ ಸರ್ಕಲ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರೊಟೆಸ್ಟ್​​​ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
author img

By

Published : Sep 6, 2019, 5:27 AM IST

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ 2ನೇ ದಿನವೂ ಪ್ರತಿಭಟನೆ ನಡೆಯಿತು. ಚಂದಾಪುರ ಹೆದ್ದಾರಿ ವೃತ್ತ ಮತ್ತು ವಿಜಯಪುರ ಸರ್ಕಲ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರೊಟೆಸ್ಟ್​ ನಡೆಸಿದರು.

ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಹೆದ್ದಾರಿಯಲ್ಲೇ ಕುಳಿತು ಬಿಜೆಪಿ ವಿರುದ್ದ ದಿಕ್ಕಾರ ಕೂಗಿ, ಟೈರ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣವನ್ನು ಖಂಡಿಸಿ ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ವಿಜಯಪುರದ ಸರ್ಕಲ್​ನಲ್ಲಿ ಡಿಕೆ ಶಿವಕುಮಾರ್ ಅಭಿಮಾನಿ ಸಂಘದವರು ಪ್ರತಿಭಟನೆ ನಡೆಸಿದರು.ಇನ್ನು ಮಳೆಯ ನಡುವೆಯೂ ನೂರಾರು ಅಭಿಮಾನಿಗಳು ಸರ್ಕಲ್ ಬಳಿ ಮೋದಿ ಮತ್ತು ಅಮಿತ್ ಶಾ ಅವರ ಪೋಟೋ ಇರುವ ಬ್ಯಾನರ್​ನಲ್ಲಿ ಐಟಿ ನಾನೆ, ಇಡಿ ನಾನೆ ಎಂದು ಬರೆದು ದಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದಾಪುರ ಶಿವರಾಮರೆಡ್ಡಿ, ಗೋಪಾಲರೆಡ್ಡಿ, ಬಳ್ಳೂರು ಮುನಿವೀರಪ್ಪ, ಆರ್ಕೆ ಕೇಶವರೆಡ್ಡಿ ಕಿತ್ತಗಾನಹಳ್ಳಿ ಭದ್ರಾರೆಡ್ಡಿ, ಗುಡ್ಡಹಟ್ಟಿ, ಇಗ್ಗಲೂರು ಮುನಿರಾಜು, ರಘು, ದೊಡ್ಡಹಾಗಡೆ ಹರೀಶ್, ಆನಂದರೆಡ್ಡಿ, ನಿರ್ಮಲಾ ಭಾಗವಹಿಸಿದ್ದರು.

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ 2ನೇ ದಿನವೂ ಪ್ರತಿಭಟನೆ ನಡೆಯಿತು. ಚಂದಾಪುರ ಹೆದ್ದಾರಿ ವೃತ್ತ ಮತ್ತು ವಿಜಯಪುರ ಸರ್ಕಲ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರೊಟೆಸ್ಟ್​ ನಡೆಸಿದರು.

ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಹೆದ್ದಾರಿಯಲ್ಲೇ ಕುಳಿತು ಬಿಜೆಪಿ ವಿರುದ್ದ ದಿಕ್ಕಾರ ಕೂಗಿ, ಟೈರ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣವನ್ನು ಖಂಡಿಸಿ ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ವಿಜಯಪುರದ ಸರ್ಕಲ್​ನಲ್ಲಿ ಡಿಕೆ ಶಿವಕುಮಾರ್ ಅಭಿಮಾನಿ ಸಂಘದವರು ಪ್ರತಿಭಟನೆ ನಡೆಸಿದರು.ಇನ್ನು ಮಳೆಯ ನಡುವೆಯೂ ನೂರಾರು ಅಭಿಮಾನಿಗಳು ಸರ್ಕಲ್ ಬಳಿ ಮೋದಿ ಮತ್ತು ಅಮಿತ್ ಶಾ ಅವರ ಪೋಟೋ ಇರುವ ಬ್ಯಾನರ್​ನಲ್ಲಿ ಐಟಿ ನಾನೆ, ಇಡಿ ನಾನೆ ಎಂದು ಬರೆದು ದಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದಾಪುರ ಶಿವರಾಮರೆಡ್ಡಿ, ಗೋಪಾಲರೆಡ್ಡಿ, ಬಳ್ಳೂರು ಮುನಿವೀರಪ್ಪ, ಆರ್ಕೆ ಕೇಶವರೆಡ್ಡಿ ಕಿತ್ತಗಾನಹಳ್ಳಿ ಭದ್ರಾರೆಡ್ಡಿ, ಗುಡ್ಡಹಟ್ಟಿ, ಇಗ್ಗಲೂರು ಮುನಿರಾಜು, ರಘು, ದೊಡ್ಡಹಾಗಡೆ ಹರೀಶ್, ಆನಂದರೆಡ್ಡಿ, ನಿರ್ಮಲಾ ಭಾಗವಹಿಸಿದ್ದರು.

Intro:KN_BNG_ANKL_01_050919_DK_PROTEST_AVBB_MUNIRAJU_KA10020.
ಚಂದಾಪುರ ಹೆದ್ದಾರಿ ವೃತ್ತದಲ್ಲಿ ಟೈರ್ ಸುಟ್ಟು ಪ್ರತಿಭಟನೆ.
ಆನೇಕಲ್,ಸೆ,೦೫: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಎರಡನೆಯ ದಿನವೂ ಪ್ರತಿಭಟನೆ ಮರುಕಳಿಸಿತು.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಹೆದ್ದಾರಿಯಲ್ಲೇ ಕುಳಿತು ಬಿಜೆಪಿಯ ವಿರುದ್ದ ದಿಕ್ಕಾರ ಹಾಕಿದರಲ್ಲದೆ ಮೋದಿ ಮತ್ತು ಅಮಿತ್ ಶಾ ಭಾವಚಿತ್ರ ಸುಟ್ಟರು. ಹೆದ್ದಾರಿಯಲ್ಲಿ ಟೈರ್ಗಳನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಎಷ್ಟೇ ಪ್ರಭಾವಿ ರಾಜಕಾರಣಿಯಾದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಮರ್ಪಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ರಾಜಕೀಯ ಪ್ರೇರಿತ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಅಂಜದೆ ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಸೆಡ್ಡು ಹೊಡೆದು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಸಿಕೊಂಡರೆಂಬ ಸೇಡಿಗೆ ಬಿಜೆಪಿ ಈ ಮಟ್ಟಕ್ಕೆ ಕಿರುಕುಳ ನೀಡುತ್ತಿರುವುದು ದೇಶದಲ್ಲೇ ಮೊದಲು ಎಂದರು ಇದಕ್ಕೂ ಮುನ್ನ ಪಿ ಚಿದಂಬರಂರನ್ನು ಅಮಾನವೀಯವಾಗಿ ಬಂಧಿಸಿರುವುದನ್ನು ನೆನಪಿಸಿಕೊಳ್ಳಬಹುದೆಂದು ರಾಮಚಂದ್ರ ರೆಡ್ಡಿ ಸಮಾವೇಶಗೊಂಡವರನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದಾಪುರ ಶಿವರಾಮರೆಡ್ಡಿ, ಗೋಪಾಲರೆಡ್ಡಿ, ಬಳ್ಳೂರು ಮುನಿವೀರಪ್ಪ, ಆರ್ಕೆ ಕೇಶವರೆಡ್ಡಿ ಕಿತ್ತಗಾನಹಳ್ಳಿ ಭದ್ರಾರೆಡ್ಡಿ, ಗುಡ್ಡಹಟ್ಟಿ, ಇಗ್ಗಲೂರು ಮುನಿರಾಜು, ರಘು, ದೊಡ್ಡಹಾಗಡೆ ಹರೀಶ್, ಆನಂದರೆಡ್ಡಿ, , ನಿರ್ಮಲಾ ಭಾಗವಹಿಸಿದ್ದರು.
ಬೈಟ್೧: ಬನಹಳ್ಳಿ ರಾಮಚಂದ್ರಾರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ.
ಬೈಟ್೨: ಶಿವರಾಮರೆಡ್ಡಿ, ಕಾಂಗ್ರೆಸ್ ಮುಖಂಡ.


Body:KN_BNG_ANKL_01_050919_DK_PROTEST_AVBB_MUNIRAJU_KA10020.
ಚಂದಾಪುರ ಹೆದ್ದಾರಿ ವೃತ್ತದಲ್ಲಿ ಟೈರ್ ಸುಟ್ಟು ಪ್ರತಿಭಟನೆ.
ಆನೇಕಲ್,ಸೆ,೦೫: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಎರಡನೆಯ ದಿನವೂ ಪ್ರತಿಭಟನೆ ಮರುಕಳಿಸಿತು.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಹೆದ್ದಾರಿಯಲ್ಲೇ ಕುಳಿತು ಬಿಜೆಪಿಯ ವಿರುದ್ದ ದಿಕ್ಕಾರ ಹಾಕಿದರಲ್ಲದೆ ಮೋದಿ ಮತ್ತು ಅಮಿತ್ ಶಾ ಭಾವಚಿತ್ರ ಸುಟ್ಟರು. ಹೆದ್ದಾರಿಯಲ್ಲಿ ಟೈರ್ಗಳನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಎಷ್ಟೇ ಪ್ರಭಾವಿ ರಾಜಕಾರಣಿಯಾದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಮರ್ಪಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ರಾಜಕೀಯ ಪ್ರೇರಿತ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಅಂಜದೆ ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಸೆಡ್ಡು ಹೊಡೆದು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಸಿಕೊಂಡರೆಂಬ ಸೇಡಿಗೆ ಬಿಜೆಪಿ ಈ ಮಟ್ಟಕ್ಕೆ ಕಿರುಕುಳ ನೀಡುತ್ತಿರುವುದು ದೇಶದಲ್ಲೇ ಮೊದಲು ಎಂದರು ಇದಕ್ಕೂ ಮುನ್ನ ಪಿ ಚಿದಂಬರಂರನ್ನು ಅಮಾನವೀಯವಾಗಿ ಬಂಧಿಸಿರುವುದನ್ನು ನೆನಪಿಸಿಕೊಳ್ಳಬಹುದೆಂದು ರಾಮಚಂದ್ರ ರೆಡ್ಡಿ ಸಮಾವೇಶಗೊಂಡವರನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದಾಪುರ ಶಿವರಾಮರೆಡ್ಡಿ, ಗೋಪಾಲರೆಡ್ಡಿ, ಬಳ್ಳೂರು ಮುನಿವೀರಪ್ಪ, ಆರ್ಕೆ ಕೇಶವರೆಡ್ಡಿ ಕಿತ್ತಗಾನಹಳ್ಳಿ ಭದ್ರಾರೆಡ್ಡಿ, ಗುಡ್ಡಹಟ್ಟಿ, ಇಗ್ಗಲೂರು ಮುನಿರಾಜು, ರಘು, ದೊಡ್ಡಹಾಗಡೆ ಹರೀಶ್, ಆನಂದರೆಡ್ಡಿ, , ನಿರ್ಮಲಾ ಭಾಗವಹಿಸಿದ್ದರು.
ಬೈಟ್೧: ಬನಹಳ್ಳಿ ರಾಮಚಂದ್ರಾರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ.
ಬೈಟ್೨: ಶಿವರಾಮರೆಡ್ಡಿ, ಕಾಂಗ್ರೆಸ್ ಮುಖಂಡ.


Conclusion:KN_BNG_ANKL_01_050919_DK_PROTEST_AVBB_MUNIRAJU_KA10020.
ಚಂದಾಪುರ ಹೆದ್ದಾರಿ ವೃತ್ತದಲ್ಲಿ ಟೈರ್ ಸುಟ್ಟು ಪ್ರತಿಭಟನೆ.
ಆನೇಕಲ್,ಸೆ,೦೫: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಎರಡನೆಯ ದಿನವೂ ಪ್ರತಿಭಟನೆ ಮರುಕಳಿಸಿತು.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಹೆದ್ದಾರಿಯಲ್ಲೇ ಕುಳಿತು ಬಿಜೆಪಿಯ ವಿರುದ್ದ ದಿಕ್ಕಾರ ಹಾಕಿದರಲ್ಲದೆ ಮೋದಿ ಮತ್ತು ಅಮಿತ್ ಶಾ ಭಾವಚಿತ್ರ ಸುಟ್ಟರು. ಹೆದ್ದಾರಿಯಲ್ಲಿ ಟೈರ್ಗಳನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಎಷ್ಟೇ ಪ್ರಭಾವಿ ರಾಜಕಾರಣಿಯಾದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಮರ್ಪಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ರಾಜಕೀಯ ಪ್ರೇರಿತ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಅಂಜದೆ ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಸೆಡ್ಡು ಹೊಡೆದು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಸಿಕೊಂಡರೆಂಬ ಸೇಡಿಗೆ ಬಿಜೆಪಿ ಈ ಮಟ್ಟಕ್ಕೆ ಕಿರುಕುಳ ನೀಡುತ್ತಿರುವುದು ದೇಶದಲ್ಲೇ ಮೊದಲು ಎಂದರು ಇದಕ್ಕೂ ಮುನ್ನ ಪಿ ಚಿದಂಬರಂರನ್ನು ಅಮಾನವೀಯವಾಗಿ ಬಂಧಿಸಿರುವುದನ್ನು ನೆನಪಿಸಿಕೊಳ್ಳಬಹುದೆಂದು ರಾಮಚಂದ್ರ ರೆಡ್ಡಿ ಸಮಾವೇಶಗೊಂಡವರನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಂದಾಪುರ ಶಿವರಾಮರೆಡ್ಡಿ, ಗೋಪಾಲರೆಡ್ಡಿ, ಬಳ್ಳೂರು ಮುನಿವೀರಪ್ಪ, ಆರ್ಕೆ ಕೇಶವರೆಡ್ಡಿ ಕಿತ್ತಗಾನಹಳ್ಳಿ ಭದ್ರಾರೆಡ್ಡಿ, ಗುಡ್ಡಹಟ್ಟಿ, ಇಗ್ಗಲೂರು ಮುನಿರಾಜು, ರಘು, ದೊಡ್ಡಹಾಗಡೆ ಹರೀಶ್, ಆನಂದರೆಡ್ಡಿ, , ನಿರ್ಮಲಾ ಭಾಗವಹಿಸಿದ್ದರು.
ಬೈಟ್೧: ಬನಹಳ್ಳಿ ರಾಮಚಂದ್ರಾರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ.
ಬೈಟ್೨: ಶಿವರಾಮರೆಡ್ಡಿ, ಕಾಂಗ್ರೆಸ್ ಮುಖಂಡ.


ETV Bharat Logo

Copyright © 2025 Ushodaya Enterprises Pvt. Ltd., All Rights Reserved.