ETV Bharat / state

ಕೇಂದ್ರ ಅಧೀನದ ತನಿಖಾ ಸಂಸ್ಥೆ ಮುಂದಿಟ್ಟು ನಮ್ಮ ಶಾಸಕರ ಮೇಲೆ ಒತ್ತಡ: ಡಿಕೆಶಿ

ಕೇಂದ್ರ ಸರ್ಕಾರ ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಶಾಸಕರನ್ನು ಆತಂಕ್ಕೀಡು ಮಾಡಲು ಯತ್ನಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್​ ಆರೋಪಿಸಿದ್ದಾರೆ.

author img

By

Published : Jul 8, 2019, 4:50 PM IST

ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ಮೂಲಕ ಶಾಸಕರನ್ನು ಆತಂಕ್ಕೀಡು ಮಾಡುವ ಯತ್ನ

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆ ಮುಂದಿಟ್ಟುಕೊಂಡು ನಮ್ಮ ಶಾಸಕರನ್ನು ಆತಂಕಕ್ಕೀಡುಮಾಡುವ ಯತ್ನ ನಡೆಯುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಡಿಸಿಎಂ ಡಾ. ಜಿ.ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ನಾನೇನೋ ಎಲ್ಲವನ್ನೂ ಅನುಭವಿಸುತ್ತಿದ್ದೇನೆ. ಉಳಿದವರಿಗೆ ಆ ಧೈರ್ಯ ಇಲ್ಲ. ನ್ಯಾಯಾಲಯ ನಮಗೆ ರಕ್ಷಣೆ ಕೊಡಬೇಕು. ಪಕ್ಷದ ಎಲ್ಲಾ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಪಕ್ಷ ಬಲಪಡಿಸಲು, ಸರ್ಕಾರ ಉಳಿಸಲು ಎಲ್ಲಾ ವಿಧದ ತ್ಯಾಗಕ್ಕೂ ನಾವು ಸಿದ್ಧ. ನಾವು ಶೇರಿಂಗ್ ಹಾಗೂ ಕೇರಿಂಗ್​ಅನ್ನ ನಂಬಿದ್ದೇವೆ. ಎಲ್ಲರಿಗೂ ಅವಕಾಶ ಸಿಗಲಿ, ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರ ಉಳಿಸಲು ಮುಂದಾಗಿದ್ದೇವೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಮುಂಬೈಗೆ ತೆರಳಿರುವ ನಮ್ಮ ಸ್ನೇಹಿತರು ಅವಕಾಶ ಕೇಳಿದ್ದಾರೆ. ಎಲ್ಲರಿಗೂ ಅವಕಾಶ ಲಭಿಸಲಿದೆ ಎಂದರು.

ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ಮೂಲಕ ಶಾಸಕರನ್ನು ಆತಂಕ್ಕೀಡು ಮಾಡುವ ಯತ್ನ: ಡಿಕೆಶಿ

ಎಸ್.ಟಿ.ಸೋಮಶೇಖರ್ ಪಕ್ಷ ಉಳಿಸಿದ್ದಾರೆ. ಅವರೆಲ್ಲ ನಮ್ಮ ಪಕ್ಷದ ಸೈನಿಕರು. ಅವರಿಗೆ ಗನ್ ಪಾಯಿಂಟ್ ಇಟ್ಟಿದ್ದಾರೆ. ಇಡಿ, ಸಿಬಿಐ ಉಪಯೋಗಿಸುತ್ತಿದ್ದಾರೆ. ದೇಶದ ಕಾನೂನು ಹಾಗೂ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ನಾವು ಕಾನೂನಿಗೆ ವಿರುದ್ಧವಾಗಿ ಹೋಗಿದ್ದರೆ ನಮ್ಮ ವಿರುದ್ಧ ಯಾವ ಕ್ರಮವನ್ನೂ ಬೇಕಾದರೂ ಕೈಗೊಳ್ಳಲಿ. ಆದರೆ ಅನಗತ್ಯವಾಗಿ ಒತ್ತಡ ಹೇರುವುದು ಸರಿಯಲ್ಲ ಎಂದ್ರು. ನಾಗೇಶ್ ನನಗೆ ದೂರವಾಣಿ ಕರೆ ಮಾಡಿದ್ರು. ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಹೇಳಿ ಓಡಿ ಹೋಗಿದ್ದಾನೆ ಎಂದ್ರು.

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆ ಮುಂದಿಟ್ಟುಕೊಂಡು ನಮ್ಮ ಶಾಸಕರನ್ನು ಆತಂಕಕ್ಕೀಡುಮಾಡುವ ಯತ್ನ ನಡೆಯುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಡಿಸಿಎಂ ಡಾ. ಜಿ.ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ನಾನೇನೋ ಎಲ್ಲವನ್ನೂ ಅನುಭವಿಸುತ್ತಿದ್ದೇನೆ. ಉಳಿದವರಿಗೆ ಆ ಧೈರ್ಯ ಇಲ್ಲ. ನ್ಯಾಯಾಲಯ ನಮಗೆ ರಕ್ಷಣೆ ಕೊಡಬೇಕು. ಪಕ್ಷದ ಎಲ್ಲಾ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಪಕ್ಷ ಬಲಪಡಿಸಲು, ಸರ್ಕಾರ ಉಳಿಸಲು ಎಲ್ಲಾ ವಿಧದ ತ್ಯಾಗಕ್ಕೂ ನಾವು ಸಿದ್ಧ. ನಾವು ಶೇರಿಂಗ್ ಹಾಗೂ ಕೇರಿಂಗ್​ಅನ್ನ ನಂಬಿದ್ದೇವೆ. ಎಲ್ಲರಿಗೂ ಅವಕಾಶ ಸಿಗಲಿ, ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರ ಉಳಿಸಲು ಮುಂದಾಗಿದ್ದೇವೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಮುಂಬೈಗೆ ತೆರಳಿರುವ ನಮ್ಮ ಸ್ನೇಹಿತರು ಅವಕಾಶ ಕೇಳಿದ್ದಾರೆ. ಎಲ್ಲರಿಗೂ ಅವಕಾಶ ಲಭಿಸಲಿದೆ ಎಂದರು.

ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ಮೂಲಕ ಶಾಸಕರನ್ನು ಆತಂಕ್ಕೀಡು ಮಾಡುವ ಯತ್ನ: ಡಿಕೆಶಿ

ಎಸ್.ಟಿ.ಸೋಮಶೇಖರ್ ಪಕ್ಷ ಉಳಿಸಿದ್ದಾರೆ. ಅವರೆಲ್ಲ ನಮ್ಮ ಪಕ್ಷದ ಸೈನಿಕರು. ಅವರಿಗೆ ಗನ್ ಪಾಯಿಂಟ್ ಇಟ್ಟಿದ್ದಾರೆ. ಇಡಿ, ಸಿಬಿಐ ಉಪಯೋಗಿಸುತ್ತಿದ್ದಾರೆ. ದೇಶದ ಕಾನೂನು ಹಾಗೂ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ನಾವು ಕಾನೂನಿಗೆ ವಿರುದ್ಧವಾಗಿ ಹೋಗಿದ್ದರೆ ನಮ್ಮ ವಿರುದ್ಧ ಯಾವ ಕ್ರಮವನ್ನೂ ಬೇಕಾದರೂ ಕೈಗೊಳ್ಳಲಿ. ಆದರೆ ಅನಗತ್ಯವಾಗಿ ಒತ್ತಡ ಹೇರುವುದು ಸರಿಯಲ್ಲ ಎಂದ್ರು. ನಾಗೇಶ್ ನನಗೆ ದೂರವಾಣಿ ಕರೆ ಮಾಡಿದ್ರು. ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಹೇಳಿ ಓಡಿ ಹೋಗಿದ್ದಾನೆ ಎಂದ್ರು.

Intro:newsBody:ಕೇಂದ್ರ ಸರ್ಕಾರ ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ಮುಂದಿಟ್ಟು ಒತ್ತಡ ಹೇರುವ ಕಾರ್ಯ ಮಾಡುತ್ತಿದೆ: ಡಿಕೆಶಿ


ಬೆಂಗಳೂರು: ಕೇಂದ್ರ ಸರ್ಕಾರದ ಅಧಿನದಲ್ಲಿರುವ ತನಿಖಾ ಸಂಸ್ಥೆ ಮುಂದಿಟ್ಟು ನಮ್ಮ ಶಾಸಕರನ್ನು ಆತಂಕಕ್ಕೆ ಈಡುಮಾಡುವ ಯತ್ನ ನಡೆಯುತ್ತಿದೆ ಎಂದು ಸಚಿವ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಟಿಸಿಎಂ ಡಾ ಜಿ ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ನಾನೇನೋ ಅನುಭವಿಸುತ್ತಿದ್ದೇನೆ. ಉಳಿದವರಿಗೆ ಆ ಧೈರ್ಯ ಇಲ್ಲ. ನ್ಯಾಯಾಲಯ ನಮಗೆ ರಕ್ಷಣೆ ಕೊಡಬೇಕು. ಸಿಗುವ ವಿಶ್ವಾಸ ಇದೆ. ನಾನು ನನ್ನ ಸೋದರ ಅನುಭವಿಸಿದ ಕಷ್ಟ ಇತರರರಿಗೆ ಅನುಭವಿಸುವ ಶಕ್ತಿ ಇಲ್ಲ. ನಾವು ಧೈರ್ಯ ತುಂಬುತ್ತೇವೆ ಎಂದರು.
ಪಕ್ಷದ ಎಲ್ಲಾ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಪಕ್ಷ ಬಲಪಡಿಸಲು, ಸರ್ಕಾರ ಉಳಿಸಲು ಎಲ್ಲಾ ವಿಧದ ತ್ಯಾಗಕ್ಕೂ ನಾವು ಸಿದ್ಧ. ನಾವು ಶೇರಿಂಗ್ ಹಾಗೂ ಕೇರಿಂಗ್ ಅನ್ನ ನಂಬಿದ್ದೇವೆ. ಎಲ್ಲರಿಗೂ ಅವಕಾಶ ಸಿಗಲಿ ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರ ಉಳಿಸಲು ಮುಂದಾಗಿದ್ದೇವೆ. ಪಕ್ಷದ ತೀರ್ಮಾನಕ್ಕೆ ಬದ್ಧ. ಮುಂಬೈಗೆ ತೆರಳಿರುವ ನಮ್ಮ ಸ್ನೇಹಿತರು ಅವಕಾಶ ಕೇಳಿದ್ದಾರೆ. ಎಲ್ಲರಿಗೂ ಅವಕಾಶ ಲಭಿಸಲಿದೆ ಎಂದರು.
ಎಸ್ ಟಿ ಸೋಮಶೇಖರ್ ಪಕ್ಷ ಉಳಿಸಿದ್ದಾರೆ. ಅವರೆಲ್ಲ ನಮ್ಮ ಪಕ್ಷದ ಸೈನಿಕರು. ಅವರಿಗೆ ಗನ್ ಪಾಯಿಂಟ್ ಇಟ್ಟಿದ್ದಾರೆ. ಇಡಿ, ಸಿಬಿಐ ಉಪಯೋಗಿಸುತ್ತಿದ್ದಾರೆ. ಅಲ್ಲಿ ಕೆಲ ಒಳ್ಳೆ ಅಧಿಕಾರಿಗಳಿದ್ದಾರೆ ಅದರಿಂದಾಗಿ ನಮಗೆ ಅಷ್ಟೊಂದು ಆತಂಕ ಇಲ್ಲ. ದೇಶದ ಕಾನೂನು ಹಾಗೂ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ನಾವು ಕಾನೂನಿಗೆ ವಿರುದ್ಧವಾಗಿ ಹೋಗಿದ್ದಾರೆ ನಮ್ಮ ವಿರುದ್ಧ ಯಾವ ಕ್ರಮವನ್ನೂ ಬೇಕಾದರೂ ಕೈಗೊಳ್ಳಲಿ. ಆದರೆ ಅನಗತ್ಯವಾಗಿ ಒತ್ತಡ ಹೇರುವುದು ಸರಿಯಲ್ಲ. ನ್ಯಾಯಾಲಯ ನಮಗೆ ರಕ್ಷಣೆ ನೀಡಲಿದೆ ನಾವು ತಪ್ಪು ಮಾಡಿಲ್ಲ ಮಾಡುವುದಿಲ್ಲ ಒಂದೊಮ್ಮೆ ಮಾಡಿದ್ದರೆ ನೀಡುವ ಶಿಕ್ಷೆಯನ್ನು ಎದುರಿಸುತ್ತೇವೆ ಎಂದರು.
ನಾನು ಹಳ್ಳಿಯಿಂದ ಬಂದವನು ನನಗೆ ಇಲ್ಲಿಗಲ್ ವಿಚಾರ ಗೊತ್ತಾಗಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಾಗೇಶ್ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿ ಓಡಿ ಹೋಗಿದ್ದಾನೆ. ಅವರಿಗೂ ನಿಜವಾಗಿ ಚಳುವ ಮನಸ್ಸು ಇಲ್ಲ ಎಂದು ವಿವರಿಸಿದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.