ETV Bharat / state

ನೆಲಮಂಗಲದಲ್ಲಿ ಎರಡು ಮನೆಗಳಲ್ಲಿ ಕಳ್ಳತನ: 40 ಗ್ರಾಂ ಚಿನ್ನ, 15 ಸಾವಿರ ದೋಚಿದ ಕಳ್ಳರು - ನೆಲಮಂಗಲ ಪಟ್ಟಣದಲ್ಲಿ ಕಳ್ಳತನ

ನೆಲಮಂಗಲ ಪಟ್ಟಣದ ಪ್ರಸನ್ನಾಂಜನೇಯ ಲೇಔಟ್​​ನ ಯಶೋಧ ಚೈತ್ರಾ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಸೇರಿದಂತೆ ಹಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

Thieves theft jewellery and money in Nelamangala
author img

By

Published : Nov 4, 2019, 7:23 PM IST

ನೆಲಮಂಗಲ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಸೇರಿದಂತೆ ಹಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನೆಲಮಂಗಲದಲ್ಲಿ ಕಳ್ಳತನ

ನೆಲಮಂಗಲ ಪಟ್ಟಣದ ಪ್ರಸನ್ನಾಂಜಿನೇಯ ಲೇಔಟ್​​ನ ಯಶೋಧ ಹಾಗೂ ಚೈತ್ರಾ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಯಶೋಧರ ಮನೆಯಲ್ಲಿ ಹತ್ತು ಸಾವಿರ ನಗದು 25 ಗ್ರಾಂ. ಚಿನ್ನಾಭರಣ ಕಳ್ಳತನ ನಡೆದಿದೆ. ಇನ್ನು ಚೈತ್ರಾರ ಮನೆಗೆ ನುಗಿದ್ದ ಕಳ್ಳರು ಮನೆ ಬಾಗಿಲು ಹೊಡೆದು ಲಾಕರ್​ನಲ್ಲಿದ್ದ 5000 ಹಣ ಮತ್ತು 15 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕಾಲೇಜಿನಿಂದ ಚೈತ್ರಾರವರ ಮಗ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನೆಲಮಂಗಲ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಸೇರಿದಂತೆ ಹಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನೆಲಮಂಗಲದಲ್ಲಿ ಕಳ್ಳತನ

ನೆಲಮಂಗಲ ಪಟ್ಟಣದ ಪ್ರಸನ್ನಾಂಜಿನೇಯ ಲೇಔಟ್​​ನ ಯಶೋಧ ಹಾಗೂ ಚೈತ್ರಾ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಯಶೋಧರ ಮನೆಯಲ್ಲಿ ಹತ್ತು ಸಾವಿರ ನಗದು 25 ಗ್ರಾಂ. ಚಿನ್ನಾಭರಣ ಕಳ್ಳತನ ನಡೆದಿದೆ. ಇನ್ನು ಚೈತ್ರಾರ ಮನೆಗೆ ನುಗಿದ್ದ ಕಳ್ಳರು ಮನೆ ಬಾಗಿಲು ಹೊಡೆದು ಲಾಕರ್​ನಲ್ಲಿದ್ದ 5000 ಹಣ ಮತ್ತು 15 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕಾಲೇಜಿನಿಂದ ಚೈತ್ರಾರವರ ಮಗ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:ಮಟಮಟ ಮಧ್ಯಾಹ್ನವೇ ಮನೆಗೆ ನುಗ್ಗಿದ ಕಳ್ಳರು.

ಬಾಗಿಲು ಹೊಡೆದು ಚಿನ್ನಾಭರಣ ಹಣ ಕಳ್ಳತನ.
Body:ನೆಲಮಂಗಲ : ಮನೆಯಲ್ಲಿ ಯಾರು ಇಲ್ಲದ ವೇಳೆ ಮಟಮಟ ಮಧ್ಯಾಹ್ನವೇ ಮನಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿದ್ದಾರೆ.

ನೆಲಮಂಗಲ ಪಟ್ಟಣದ ಪ್ರಸನ್ನ ಅಂಜನೇಯ ಲೆಔಟ್ ನಲ್ಲಿ ಘಟನೆ ನಡೆದಿದ್ದು. ಯಶೋಧ ಚೈತ್ರಾ ಎಂಬುವರ ಮನೆಯಲ್ಲಿ ಕಳ್ಳತನ ನಡಿದಿದೆ. ಮನೆಯವರು ದೈನಂದಿನ ಕೆಲಸಕ್ಕೆಂದು ಹೊರ ಹೋಗಿದ್ದಾಗ. ಮನೆಗೆ ನುಗಿದ್ದ ಕಳ್ಳರು ಮನೆಯ ಬಾಗಿಲು ಹೊಡೆದು
ಮನೆಯ ಲಾಕರ್ ನಲ್ಲಿದ್ದ 5000 ಹಣ ಮತ್ತು 15ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಧ್ಯಾಹ್ನದ ನಂತರ ಕಾಲೇಜ್ ನಿಂದ ಯಶೋಧ ಚೈತ್ರಾರವರ ಮಗ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಟ್ : ಯಶೋಧ ಚೈತ್ರಾ, ಮನೆ ಮಾಲೀಕಿ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.