ETV Bharat / state

ಕೃಷ್ಣ-ರಾಧೆಯ ವೇಷದಾರಿಗಳಾಗಿ ಕಾಣಿಸಿಕೊಂಡ ಮುಸ್ಲಿಂ, ಕ್ರೈಸ್ತ ಮಕ್ಕಳು - ಕೃಷ್ಣ-ರಾಧೆ

ಶ್ರೀಕೃಷ್ಣಜನ್ಮಷ್ಟಾಮಿ ಪ್ರಯುಕ್ತ ನಂದಗೋಕುಲ-2019 ಕಾರ್ಯಕ್ರಮದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರನ್ನು ಆಕರ್ಷಿಸಿದರು.

Shree krishna Janmastami festival celebration
author img

By

Published : Aug 27, 2019, 10:52 PM IST

ನೆಲಮಂಗಲ: ಶ್ರೀಕೃಷ್ಣಜನ್ಮಷ್ಟಾಮಿ ಪ್ರಯುಕ್ತ ನಂದಗೋಕುಲ-2019 ಕಾರ್ಯಕ್ರಮದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷ ಎನಿಸಿತು. ಜೊತೆಗೆ ಶ್ರೀಕೃಷ್ಣನಂತೆ ಛದ್ಮ ವೇಷ ಧರಿಸಿ ಪ್ರಶಸ್ತಿಯನ್ನೂ ಪಡೆದುಕೊಂಡರು.

ಯಲಹಂಕ ಸಮೀಪದ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮದಲ್ಲಿ ಕೃಷ್ಣ ಮತ್ತು ರಾಧೆ ಛದ್ಮವೇಷ ಸ್ವರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಒಂದೂವರೆ ವರ್ಷದೊಳಗಿನ ಮಕ್ಕಳು ಸೇರಿದಂತೆ ನೂರಾರು ಮಕ್ಕಳು ಭಾಗವಹಿಸಿದರು. ಅತ್ಯುತ್ತಮ ಛದ್ಮವೇಷಧಾರಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಕೃಷ್ಣ-ರಾಧೆಯ ವೇಷದಾರಿ ಸ್ಫರ್ಧೆ

ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಶ್ರೀಕೃಷ್ಣನಿಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮಕ್ಕಳೂ ಭಾಗವಹಿಸಿದ್ದು ಈ ಕಾರ್ಯಕ್ರಮದ ವಿಶೇಷತೆ ಎಂದು ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷೆ ಸಂತೋಷಿ ಪ್ರಶಾಂತ್ ಸಂತಸ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ಒಬ್ಬ ಕೃಷ್ಣನನ್ನಷ್ಟೇ ನೋಡಬಹುದು. ಅದರಿಲ್ಲಿ ನೂರಾರು ರಾಧಾ-ಕೃಷ್ಣರಿದ್ದಾರೆ. ಅವರನ್ನು ಮಕ್ಕಳಲ್ಲಿ ನೋಡುವ ಸೌಭಾಗ್ಯ ಸಿಕ್ಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯಲಹಂಕ ಘಟಕ ಅಧ್ಯಕ್ಷ ಮನುಗೌಡ ಹೇಳಿದರು.

ನೆಲಮಂಗಲ: ಶ್ರೀಕೃಷ್ಣಜನ್ಮಷ್ಟಾಮಿ ಪ್ರಯುಕ್ತ ನಂದಗೋಕುಲ-2019 ಕಾರ್ಯಕ್ರಮದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷ ಎನಿಸಿತು. ಜೊತೆಗೆ ಶ್ರೀಕೃಷ್ಣನಂತೆ ಛದ್ಮ ವೇಷ ಧರಿಸಿ ಪ್ರಶಸ್ತಿಯನ್ನೂ ಪಡೆದುಕೊಂಡರು.

ಯಲಹಂಕ ಸಮೀಪದ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮದಲ್ಲಿ ಕೃಷ್ಣ ಮತ್ತು ರಾಧೆ ಛದ್ಮವೇಷ ಸ್ವರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಒಂದೂವರೆ ವರ್ಷದೊಳಗಿನ ಮಕ್ಕಳು ಸೇರಿದಂತೆ ನೂರಾರು ಮಕ್ಕಳು ಭಾಗವಹಿಸಿದರು. ಅತ್ಯುತ್ತಮ ಛದ್ಮವೇಷಧಾರಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಕೃಷ್ಣ-ರಾಧೆಯ ವೇಷದಾರಿ ಸ್ಫರ್ಧೆ

ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಶ್ರೀಕೃಷ್ಣನಿಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮಕ್ಕಳೂ ಭಾಗವಹಿಸಿದ್ದು ಈ ಕಾರ್ಯಕ್ರಮದ ವಿಶೇಷತೆ ಎಂದು ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷೆ ಸಂತೋಷಿ ಪ್ರಶಾಂತ್ ಸಂತಸ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ಒಬ್ಬ ಕೃಷ್ಣನನ್ನಷ್ಟೇ ನೋಡಬಹುದು. ಅದರಿಲ್ಲಿ ನೂರಾರು ರಾಧಾ-ಕೃಷ್ಣರಿದ್ದಾರೆ. ಅವರನ್ನು ಮಕ್ಕಳಲ್ಲಿ ನೋಡುವ ಸೌಭಾಗ್ಯ ಸಿಕ್ಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯಲಹಂಕ ಘಟಕ ಅಧ್ಯಕ್ಷ ಮನುಗೌಡ ಹೇಳಿದರು.

Intro:ಕೃಷ್ಣ ರಾಧೆಯ ವೇಷದಾರಿಗಳಾಗಿ ಮುಸ್ಲಿಂ ಮಕ್ಕು ಕ್ರೈಸ್ತ ಮಕ್ಕಳು
ಶ್ರೀಕೃಷ್ಣಜನ್ಮಷ್ಠಾಮಿಯಲ್ಲಿ ಸೌಹಾರ್ದ ಸಂದೇಶ
Body:ನೆಲಮಂಗಲ : ಮಕ್ಕಳು ದೇವರ ಸಮಾನ. ಅಂತಹ ಮಕ್ಕಳಿಗೆ ದೇವರ ವೇಷ ಹಾಕಿದ್ದಾರೆ ಹೇಗೆ, ಹೌದು ಶ್ರೀಕೃಷ್ಣಜನ್ಮಷ್ಠಾಮಿಯಲ್ಲಿ ಮನೆಯ ಮುದ್ದು ಕಂದಮ್ಮಗಳು ಶ್ರೀಕೃಷ್ಣನಾ ವೇಷಧಾರಿಗಳಾಗುತ್ತಾರೆ. ಮಕ್ಕಳನ್ನ ಕೃಷ್ಣ ಮತ್ತು ರಾಧೆಯಾಗಿ ನೋಡು ಸೌಭೌಗ್ಯವನ್ನು ಕಣ್ತುಂಬಿ ಕೊಳ್ಳುವುದು ಪೊಷಕರ ಆಸೆ ಸಹ ಆಗಿರುತ್ತದೆ.

ಯಲಹಂಕ ಸಮೀಪದ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಶ್ರೀಕೃಷ್ಣಜನ್ಮಷ್ಠಾಮಿ ಅಂಗವಾಗಿ ನಂದಗೋಕುಲ -2019ರ ಕಾರ್ಯಕ್ರಮ ನಡೆಯಿತು. ಹಾಗೆಯೇ ಕೃಷ್ಣ ಮತ್ತು ರಾಧೆ ಛದ್ಮವೇಷಧಾರಿಗಳ ಸ್ವರ್ಧೆ ಸಹ ನಡೆಯಿತು. ಸ್ವರ್ಥೆಯಲ್ಲಿ ಒಂದೂವರೆ ವರ್ಷದೊಳಗಿನ ಮಕ್ಕಳು ಸೇರಿದಂತೆ ನೂರಾರು ಮಕ್ಕಳು ಭಾಗವಹಿಸಿದರು.

ಮಕ್ಕಳಲ್ಲಿ ಧರ್ಮದ ಬಗ್ಗೆ ತಿಳುವಳಿಕೆ ಕೊಡ ಬೇಕು , ಪ್ರಪಂಚದ ಕತೃವಾಗಿರುವ ಶ್ರೀಕೃಷ್ಣ ಪರಮಾತ್ಮನಿಗೆ ಕೃತಜ್ಞನೆ ಸಲ್ಲಿಸುವ ಕಾರಣಕ್ಕೆ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ. ಒಂದು ವರ್ಷದೊಳಗಿನ ಮಕ್ಕಳು ಸಹ ಭಾಗವಹಿಸಿದ್ದು ಮತ್ತು ಮುಸ್ಲಿ ಮತ್ತು ಕ್ರೈಸ್ತ ಧರ್ಮದವರು ಸಹ ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಜೊತೆಗೆ ಪ್ರಶಸ್ತಿಯನ್ನ ಪಡೆದಿರುವುದು ನಮ್ಮ ಕಾರ್ಯಕ್ರಮದ ವಿಶೇಷತೆ ಎಂದು ತಮ್ಮ ಸಂತೋಷ ಹಂಚಿಕೊಂಡರು ಚಿಗುರ ಕಲ್ಚರಲ್ ಟ್ರಸ್ಟ್ ಸಂಸ್ಫಾಪಕ ಅಧ್ಯಕ್ಷೆ ಸಂತೋಷಿ ಪ್ರಶಾಂತ್.
ಅಂಬೆಗಾಲಿಡುವ ಮಕ್ಕಳು ತೊದಲು ಮಾತನಾಡುವ ಮಕ್ಕಳು ಇವರ ಜೊತೆಯಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳು ಸಹ ಕೃಷ್ಣ ಮತ್ತು ರಾಧೆಯ ವೇಷಧಾರಿಗಳಾಗಿ ಸ್ನರ್ಥೆಯಲ್ಲಿ ಭಾಗವಹಿಸಿದರು. ಅತ್ಯುತ್ತಮ ಛದ್ಮವೇಷಧಾರಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು. ದೇವಸ್ಥಾನಕ್ಕೆ ಒಬ್ಬ ಕೃಷ್ಣನನ್ನ ನೋಡ ಬಹುದು ಅದರಿಲ್ಲಿ ನೂರಾರು ರಾಧ ಕೃಷ್ಣರನ್ನು ಮಕ್ಕಳಲ್ಲಿ ನೋಡುವ ಸೌಭಾಗ್ಯ ಸಿಕ್ಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯಲಹಂಕ ಘಟಕ ಅಧ್ಯಕ್ಷರಾದ ಮನುಗೌಡ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಚಿಗುರು ಕಲ್ಚರಲ್ ಟ್ರಸ್ಟ ಸದಸ್ಯರಾದ ಪ್ರಶಾಂತ್ ನಾಯ್ಕ್ , ಅಂಜಲಿ ಸನತ್ , ರಘುರಾಮನ್ ಟಿ, ಉಷಾ ರಾಮನ್, ಪದ್ಮಿನಿ ಮುತ್ತುರಾಜ್, ಸುಧೀಂದ್ರ, ಕವಿತಾ ಮುರುಳಿಧರ ಕಾರ್ಯಕ್ರಮದಲ್ಲಿ ಭಾಗವಹಿಸಿದರು

01a-ಬೈಟ್ -ಸಂತೋಷಿ ಪ್ರಶಾಂತ್, ಸಂಸ್ಫಾಪಕ ಅಧ್ಯಕ್ಷೆ, ಚಿಗುರ ಕಲ್ಚರಲ್ ಟ್ರಸ್ಟ್
01b-ಬೈಟ್ –ಮನುಗೌಡ, ಕನ್ನಡಪರ ಹೋರಾಟಗಾರ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.