ETV Bharat / state

ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ: ಶಾಲೆಗಳಿಗೆ ಎಂಎಲ್​ಸಿ ಪುಟ್ಟಣ್ಣ ಭೇಟಿ - ದೇವನಹಳ್ಳಿ ಸುದ್ದಿ

ಸತತ ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಪ್ರವೇಶಿಸಿರುವ ಪುಟ್ಟಣ್ಣ ನಾಲ್ಕನೇ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲು ದೇವನಹಳ್ಳಿ ಭಾಗದ ಶಾಲೆಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.

mlc-puttanna-visited-schools-at-devanahalli
mlc-puttanna-visited-schools-at-devanahalli
author img

By

Published : Mar 2, 2020, 2:11 PM IST

ದೇವನಹಳ್ಳಿ: ಜೂನ್​ನಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಎಂಎಲ್​ಸಿ ಪುಟ್ಟಣ್ಣ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಕೊಂದುಕೊರತೆ ಮತ್ತು ಶಿಕ್ಷಕರ ಸಮಸ್ಯೆ ಆಲಿಸಿದರು.

ಶಾಲೆಗಳಿಗೆ ಎಂಎಲ್​ಸಿ ಪುಟ್ಟಣ್ಣ ಭೇಟಿ

ಸತತ ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಪ್ರವೇಶಿಸಿರುವ ಪುಟ್ಟಣ್ಣ ನಾಲ್ಕನೇ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲು ದೇವನಹಳ್ಳಿ ಭಾಗದ ಶಾಲೆಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಎಂಎಲ್​ಸಿ ಪುಟ್ಟಣ್ಣ ಶೈಕ್ಷಣಿಕ ಕ್ಷೇತ್ರ ದೇವಾಲಯಕ್ಕಿಂತ ಮಿಗಿಲಾದದ್ದು ಕ್ಷೇತ್ರ. ನೂರು ದೇವಾಲಯ ಕಟ್ಟುವುದಕ್ಕಿಂತ ಒಂದು ಶಾಲೆ ಕಟ್ಟುವಂತೆ ಹೇಳುತ್ತಾರೆ. ಇಂತಹ ಕ್ಷೇತ್ರವನ್ನು ಬಲಪಡಿಸಬೇಕಿದೆ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಪಿಎಫ್, ಇಎಸ್​ಐ, ಸೌಲಭ್ಯ, ಚೆಕ್ ಮೂಲಕ ಸ್ಯಾಲರಿ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಈಗ ಎಲ್ಲ ಶಿಕ್ಷಕರಿಗೂ ಹೆಲ್ತ್​​ ಇನ್ಸೂರೆನ್ಸ್ ಮಾಡಿಸುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿ 10 ಲಕ್ಷ ಶಿಕ್ಷಕರಿದ್ದು, ಅವರೆಲ್ಲರ ಸಮಸ್ಯೆಗಳನ್ನ ಹಂತಹಂತವಾಗಿ ಬಗೆಹರಿಸಬೇಕಿದೆ ಎಂದರು. ಈ ಸಲವೂ ಶಿಕ್ಷಕರ ಬೆಂಬಲ ನನಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿ: ಜೂನ್​ನಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಎಂಎಲ್​ಸಿ ಪುಟ್ಟಣ್ಣ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಕೊಂದುಕೊರತೆ ಮತ್ತು ಶಿಕ್ಷಕರ ಸಮಸ್ಯೆ ಆಲಿಸಿದರು.

ಶಾಲೆಗಳಿಗೆ ಎಂಎಲ್​ಸಿ ಪುಟ್ಟಣ್ಣ ಭೇಟಿ

ಸತತ ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಪ್ರವೇಶಿಸಿರುವ ಪುಟ್ಟಣ್ಣ ನಾಲ್ಕನೇ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲು ದೇವನಹಳ್ಳಿ ಭಾಗದ ಶಾಲೆಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಎಂಎಲ್​ಸಿ ಪುಟ್ಟಣ್ಣ ಶೈಕ್ಷಣಿಕ ಕ್ಷೇತ್ರ ದೇವಾಲಯಕ್ಕಿಂತ ಮಿಗಿಲಾದದ್ದು ಕ್ಷೇತ್ರ. ನೂರು ದೇವಾಲಯ ಕಟ್ಟುವುದಕ್ಕಿಂತ ಒಂದು ಶಾಲೆ ಕಟ್ಟುವಂತೆ ಹೇಳುತ್ತಾರೆ. ಇಂತಹ ಕ್ಷೇತ್ರವನ್ನು ಬಲಪಡಿಸಬೇಕಿದೆ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಪಿಎಫ್, ಇಎಸ್​ಐ, ಸೌಲಭ್ಯ, ಚೆಕ್ ಮೂಲಕ ಸ್ಯಾಲರಿ ಕೊಡುವ ವ್ಯವಸ್ಥೆ ಮಾಡಲಾಗಿದೆ.

ಈಗ ಎಲ್ಲ ಶಿಕ್ಷಕರಿಗೂ ಹೆಲ್ತ್​​ ಇನ್ಸೂರೆನ್ಸ್ ಮಾಡಿಸುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿ 10 ಲಕ್ಷ ಶಿಕ್ಷಕರಿದ್ದು, ಅವರೆಲ್ಲರ ಸಮಸ್ಯೆಗಳನ್ನ ಹಂತಹಂತವಾಗಿ ಬಗೆಹರಿಸಬೇಕಿದೆ ಎಂದರು. ಈ ಸಲವೂ ಶಿಕ್ಷಕರ ಬೆಂಬಲ ನನಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.