ETV Bharat / state

ದೇವನಹಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆ, ರೈತರ ಬೆಳೆಗಳಿಗೆ ಹಾನಿ

author img

By

Published : May 25, 2019, 11:09 PM IST

ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ, ನಲ್ಲೂರು, ಜೊನ್ನಹಳ್ಳಿ, ಬೆಟ್ಟಕೋಟೆ‌ ಸುತ್ತಮುತ್ತ ಇಂದು ಉತ್ತಮ ಮಳೆ ಸುರಿದಿದ್ದು,ಹಲವೆಡೆ ವಿದ್ಯುತ್‌ ಕಂಬ,ಮರಗಳು ಧರೆಗುರುಳಿವೆ.

Devanahalli

ಬೆಂಗಳೂರು: ದೇವನಹಳ್ಳಿಯ ಸುತ್ತಮುತ್ತ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ.

ದೇವನಹಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆ

ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ, ನಲ್ಲೂರು, ಜೊನ್ನಹಳ್ಳಿ, ಬೆಟ್ಟಕೋಟೆ‌ ಸುತ್ತಮುತ್ತ ಇಂದು ಉತ್ತಮ ಮಳೆ ಸುರಿದಿದೆ. ಬಿರುಸಿನ ಮಳೆಯಿಂದ ಹೊಲ, ತೋಟಗಳಲ್ಲಿ ನೀರು ತುಂಬಿದೆ. ಮಳೆಯಿಂದಾಗಿ ವಿಜಯಪುರದಲ್ಲಿ ರೈತರು ಬೆಳೆದ ತರಕಾರಿ, ಬಾಳೆ ಗಿಡಗಳು, ಮಾವಿನ ಬೆಳೆಗಳಿಗೆ ಹಾನಿ ಉಂಟಾಗಿವೆ.

ಹಲವು ಕಡೆ ಸಾಧಾರಣ ಗುಡುಗು ಸಹಿತ ಮಳೆಯಾಗಿದ್ದು, ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ಜನರಲ್ಲಿ ಸಂತೋಷ ಮೂಡಿಸಿದೆ.

ಬೆಂಗಳೂರು: ದೇವನಹಳ್ಳಿಯ ಸುತ್ತಮುತ್ತ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ.

ದೇವನಹಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆ

ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ, ನಲ್ಲೂರು, ಜೊನ್ನಹಳ್ಳಿ, ಬೆಟ್ಟಕೋಟೆ‌ ಸುತ್ತಮುತ್ತ ಇಂದು ಉತ್ತಮ ಮಳೆ ಸುರಿದಿದೆ. ಬಿರುಸಿನ ಮಳೆಯಿಂದ ಹೊಲ, ತೋಟಗಳಲ್ಲಿ ನೀರು ತುಂಬಿದೆ. ಮಳೆಯಿಂದಾಗಿ ವಿಜಯಪುರದಲ್ಲಿ ರೈತರು ಬೆಳೆದ ತರಕಾರಿ, ಬಾಳೆ ಗಿಡಗಳು, ಮಾವಿನ ಬೆಳೆಗಳಿಗೆ ಹಾನಿ ಉಂಟಾಗಿವೆ.

ಹಲವು ಕಡೆ ಸಾಧಾರಣ ಗುಡುಗು ಸಹಿತ ಮಳೆಯಾಗಿದ್ದು, ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ಜನರಲ್ಲಿ ಸಂತೋಷ ಮೂಡಿಸಿದೆ.

Intro:KN_BNG_02_250519_rain_Ambarish_7203301
Slug: ದೇವನಹಳ್ಳಿ ಸುತ್ತ ಮುತ್ತ ಆಲಿಕಲ್ಲು ಮಳೆ, ರೈತರ ಬೆಳೆಗಳಿಗೆ ಹಾನಿ

ಬೆಂಗಳೂರು: ವಿಮಾನ‌ ನಗರಿ ದೇವನಹಳ್ಳಿ ಸುತ್ತಮುತ್ತ ಗುಡುಗು, ಸಿಡಿಲು ಆಲಿಕಲ್ಲು ಸಹಿತ ಮಳೆಯಾಗಿದ್ದು, ಜೋರು ಗಾಳಿಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ. ಅಲ್ಲದೇ ಆಲಿಕಲ್ಲುಗಳಿಂದ ರೈತರ ಬೆಳೆಗಳಿಗೆ ಹಾನಿಯುಂಟಾಗಿವೆ..

ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ, ನಲ್ಲೂರು, ಜೊನ್ನಹಳ್ಳಿ, ಬೆಟ್ಟಕೋಟೆ‌ ಸುತ್ತಮುತ್ತ ಇಂದು ಸಂಜೆ ಉತ್ತಮ ಮಳೆ ಸುರಿದಿದೆ. ಬಿರುಸಿನ ಮಳೆಯಿಂದ ಹೊಲ, ತೋಟಗಳಲ್ಲಿ ನೀರು ತುಂಬಿದೆ.. ವಿಜಯಪುರದಲ್ಲಿ ಆಲಿಕಲ್ಲು ಮಳೆಯಾಗಿದ್ದು, ರೈತರು ಬೆಳೆದ ತರಕಾರಿ, ಬಾಳೆಗಿಡಗಳು, ಮಾವಿನ ಬೆಳೆಗಳಿಗ ಹಾನಿಯುಂಟಾಗಿವೆ.. ಹಲವು ಕಡೆ ಸಾಧಾರಣ ಮಳೆಯ ಗುಡುಗು ಸಹಿತ ಮಳೆಯಾಗಿದೆ...

ಇಂದು ಬೆಳಿಗ್ಗೆಯಿಂದ ವಾತಾವರಣದಲ್ಲಿ ಮಳೆ ಬರುವ ಸೂಚನೆ ಇರಲಿಲ್ಲ. ಆದರೆ ರಾತ್ರಿ ಸುಮಾರು ೭ ಗಂಟೆ ಸಮಯದಲ್ಲಿ ದಿಢೀರನೆ ಆಕಾಶದಲ್ಲಿ ಗುಡುಗು ಮಿಂಚು ಕಾಣಿಸಿಕೊಂಡು ಜೋರಾಗಿ ಮಳೆ ಸುರಿಯಿತು. ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ಜನರಲ್ಲಿ ಸಂತೋಷ ಮೂಡಿಸಿತು. ಕಳೆದ ನಾಲ್ಕು ದಿನಗಳಿಂದ ಸಂಜೆ ವೇಳೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಇಂದು ಉತ್ತಮ‌ ಮಳೆಯಾಗಿದೆ..
Body:NoConclusion:No

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.