ETV Bharat / state

ನೆರೆಸಂತ್ರಸ್ತರಿಗೆ ಸಹಾಯ ಹಸ್ತ: ಎವರ್ ಬ್ಲೂ ರೆಮಂಡ್ ಗಾರ್ಮೆಂಟ್ಸ್​ನಿಂದ 1 ಲಕ್ಷ ರೂ

author img

By

Published : Sep 6, 2019, 9:10 AM IST

Updated : Sep 6, 2019, 9:37 AM IST

ಎವರ್ ಬ್ಲೂ ರೆಮೆಂಡ್ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯವರು ನೆರೆ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ 2 ಲಕ್ಷ ಬೆಲೆಬಾಳುವ ಸಿದ್ಧ ಉಡುಪುಗಳನ್ನು ಉಪ ವಿಭಾಗಾಧಿಕಾರಿಗಳಾದ ಡಾ. ಹರೀಶ್ ನಾಯಕ್​ ರವರಿಗೆ ಹಸ್ತಾಂತರಿಸಿದರು.

ಸಹಾಯ ಧನ

ದೊಡ್ಡಬಳ್ಳಾಪುರ : ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿರುವ ಎವರ್ ಬ್ಲೂ ರೆಮೆಂಡ್ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯವರು ಸಿಎಂ ನೆರೆ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ 2 ಲಕ್ಷ ಬೆಲೆಬಾಳುವ ಸಿದ್ಧ ಉಡುಪುಗಳನ್ನು ಉಪ ವಿಭಾಗಾಧಿಕಾರಿಗಳಾದ ಡಾ. ಹರೀಶ್ ನಾಯಕ್​ ರವರಿಗೆ ನೀಡಿದ್ರು.

ನೆರೆ ಸಂತ್ರಸ್ತರಿಗೆ 1 ಲಕ್ಷ ಸಹಾಯಧನ

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಗಾರ್ಮೆಂಟ್ಸ್‌ನಲ್ಲಿ ಸಿದ್ಧವಾದ ಉಡುಪುಗಳನ್ನು ಕಳುಹಿಸುವ ವ್ಯವಸ್ಥೆ ಕೂಡ ಮಾಡಿದ್ದಾರೆ. ಹಸ್ತಾಂತರ ವೇಳೆ ಆಡಳಿತಾಧಿಕಾರಿ ಅಹ್ಲುವಾಲಿಯ, ಹೆಚ್ ಆರ್ ಮ್ಯಾನೇಜರ್ ವಾಸುದೇವ್ ಮತ್ತು ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ ಉಪಸ್ಥಿತರಿದ್ದರು.

ದೊಡ್ಡಬಳ್ಳಾಪುರ : ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿರುವ ಎವರ್ ಬ್ಲೂ ರೆಮೆಂಡ್ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯವರು ಸಿಎಂ ನೆರೆ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ 2 ಲಕ್ಷ ಬೆಲೆಬಾಳುವ ಸಿದ್ಧ ಉಡುಪುಗಳನ್ನು ಉಪ ವಿಭಾಗಾಧಿಕಾರಿಗಳಾದ ಡಾ. ಹರೀಶ್ ನಾಯಕ್​ ರವರಿಗೆ ನೀಡಿದ್ರು.

ನೆರೆ ಸಂತ್ರಸ್ತರಿಗೆ 1 ಲಕ್ಷ ಸಹಾಯಧನ

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಗಾರ್ಮೆಂಟ್ಸ್‌ನಲ್ಲಿ ಸಿದ್ಧವಾದ ಉಡುಪುಗಳನ್ನು ಕಳುಹಿಸುವ ವ್ಯವಸ್ಥೆ ಕೂಡ ಮಾಡಿದ್ದಾರೆ. ಹಸ್ತಾಂತರ ವೇಳೆ ಆಡಳಿತಾಧಿಕಾರಿ ಅಹ್ಲುವಾಲಿಯ, ಹೆಚ್ ಆರ್ ಮ್ಯಾನೇಜರ್ ವಾಸುದೇವ್ ಮತ್ತು ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ ಉಪಸ್ಥಿತರಿದ್ದರು.

Intro:ಎವರ್ ಬ್ಲೂ ರೆಮಂಡ್ ಗಾರ್ಮೇಟ್ಸ್ ನಿಂದ ನೆರೆ ಸಂತ್ರಸ್ತರಿಗೆ ಒಂದು ಲಕ್ಷ ಸಹಾಯಧನ ಮತ್ತು 2 ಲಕ್ಷ ಮೌಲ್ಯದ ಸಿದ್ದ ಉಡುಪುBody:ದೊಡ್ಡಬಳ್ಳಾಪುರ : ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿರುವ ಎವರ್ ಬ್ಲೂ ರೆಮೆಂಡ್ ಗಾರ್ಮೆಂಟ್ಸ್ ಕಾರ್ಮಿಕರು ಹಾಗು ಆಡಳಿತ ಮಂಡಳಿ ಯವರು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳ ಡಿಡಿ ಹಾಗು ಎರಡು ಲಕ್ಷ ಬೆಲೆಬಾಳುವ ಸಿದ್ದ ಉಡುಪುಗಳನ್ನು ಉಪ ವಿಭಾಗಾಧಿಕಾರಿಗಳಾದ ಡಾ. ಹರೀಶ್ ನಾಯ್ಕ್ ರವರಿಗೆ ಹಸ್ತಾಂತರಿಸಿದರು.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರು ಬದುಕು ಬೀದಿಗೆ ಬಂದಿದೆ. ಅವರಿಗೆ ತಮ್ಮ ಕೈಲಾದ ಸೇವೆ ಮಾಡುವ ಕಾರಣಕ್ಕೆ ಗಾರ್ಮೆಂಟ್ಸ್ ನಲ್ಲಿ ಸಿದ್ದವಾದ ಪ್ಯಾಂಟ್. ಶರ್ಟ್ ಮತ್ತು ಮಹಿಳೆಯರ ಉಡುಪುಗಳನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಹಸ್ತಾಂತರ ವೇಳೆ ಆಡಳಿತಾಧಿಕಾರಿ ಗಳಾದ ಅಹ್ಲುವಾಲಿಯ. ಹೆಚ್ ಆರ್ ಮ್ಯಾನೇಜರ್ ವಾಸುದೇವ್
ಮತ್ತು ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ ಉಪಸ್ಥಿತರಿದ್ದರು.

ಬೈಟ್ - ಡಾ. ಹರೀಶ್ ನಾಯಕ್. ಉಪವಿಭಾಗಾಧಿಕಾರಿ.

ಬೈಟ್-ವಾಸುದೇವ್, ಹೆಚ್ ಆರ್ ಮ್ಯಾನೇಜರ್

ಬೈಟ್ - ರಾಜಘಟ್ಟ ರವಿ. ಕನ್ನಡಪರ ಹೋರಾಟಗಾರ.


Conclusion:
Last Updated : Sep 6, 2019, 9:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.