ETV Bharat / state

ನಮ್ಮ ಬಣಜಿಗ ಸಮಾಜವನ್ನು ನಾವೇ ತುಳಿಯುತ್ತಿದ್ದೇವೆ: ವಿರಕ್ತಮಠದ ಶಿವಕುಮಾರ ಸ್ವಾಮೀಜಿ - undefined

ಎಲ್ಲರು ಒಗ್ಗಟ್ಟಾಗಿ ಕೈ ಜೋಡಿಸದಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಬಸವಣ್ಣನವರು ಪೂಜಿಸುವ ಲಿಂಗ, ವಿಭೂತಿ ಹಚ್ಚಿಕೊಳ್ಳದ್ದಿದ್ದರೆ ಹೇಗೆ ಬಣಜಿಗ ಸಮಾಜದವರಾಗುತ್ತಾರೆ ಎಂದು ಪ್ರಶ್ನಿಸಿದರು.

ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
author img

By

Published : Jul 15, 2019, 1:48 AM IST

ಬಾಗಲಕೋಟೆ: ಸಮಾಜ, ಸಂಸಾರದಲ್ಲಿ ತಾಯಂದಿರ ಪಾತ್ರ ದೊಡ್ಡದಿದೆ. ಮಕ್ಕಳು ಹಾದಿ ತಪ್ಪದಂತೆ ನೋಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮನ್ನಿಕಟ್ಟಿ ಸಿದ್ಧಲಿಂಗ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಬಾಗಲಕೋಟೆ ನಗರದ ವಿದ್ಯಾಗಿರಿ ಅಥಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಹಾದಿಯಲ್ಲಿ ಬೆಳೆಯಬೇಕಾದರೆ ಶ್ರದ್ಧೆ, ಸತ್ಯತೆಯಿಂದ ವ್ಯವಹರಿಸುವ ಭಾವನೆ ನಮ್ಮಲ್ಲಿ ಇರಬೇಕು. ನಮ್ಮ ಬಣಜಿಗ ಸಮಾಜವನ್ನು ನಾವೇ ತುಳಿಯುತ್ತಿದ್ದೇವೆ. ಅದಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದೇವೆ. ಎಲ್ಲರು ಒಗ್ಗಟ್ಟಾಗಿ ಕೈ ಜೋಡಿಸದಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಬಸವಣ್ಣನವರು ಪೂಜಿಸುವ ಲಿಂಗ, ವಿಭೂತಿ ಹಚ್ಚಿಕೊಳ್ಳದ್ದಿದ್ದರೆ ಹೇಗೆ ಬಣಜಿಗ ಸಮಾಜದವರಾಗುತ್ತಾರೆ ಎಂದು ಪ್ರಶ್ನಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರೇ ಸಾಲದು, ಪರೀಕ್ಷೆಯಲ್ಲಿ ಫೇಲಾಗಿ, ಅಡ್ಡದಾರಿ ಹಿಡಿದ ಮಕ್ಕಳನ್ನು ಕರೆ ತಂದು ಅರಿವು ಮೂಡಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಶಿಕ್ಷಣ ನೀಡುವಾಗ ಸಮಾಜದಿಂದ ತಾರತಮ್ಯ ಆಗಬಾರದು ಎಂದು ಸಲಹೆ ನೀಡಿದರು.

ಬಾಗಲಕೋಟೆ: ಸಮಾಜ, ಸಂಸಾರದಲ್ಲಿ ತಾಯಂದಿರ ಪಾತ್ರ ದೊಡ್ಡದಿದೆ. ಮಕ್ಕಳು ಹಾದಿ ತಪ್ಪದಂತೆ ನೋಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮನ್ನಿಕಟ್ಟಿ ಸಿದ್ಧಲಿಂಗ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಬಾಗಲಕೋಟೆ ನಗರದ ವಿದ್ಯಾಗಿರಿ ಅಥಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಹಾದಿಯಲ್ಲಿ ಬೆಳೆಯಬೇಕಾದರೆ ಶ್ರದ್ಧೆ, ಸತ್ಯತೆಯಿಂದ ವ್ಯವಹರಿಸುವ ಭಾವನೆ ನಮ್ಮಲ್ಲಿ ಇರಬೇಕು. ನಮ್ಮ ಬಣಜಿಗ ಸಮಾಜವನ್ನು ನಾವೇ ತುಳಿಯುತ್ತಿದ್ದೇವೆ. ಅದಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದೇವೆ. ಎಲ್ಲರು ಒಗ್ಗಟ್ಟಾಗಿ ಕೈ ಜೋಡಿಸದಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಬಸವಣ್ಣನವರು ಪೂಜಿಸುವ ಲಿಂಗ, ವಿಭೂತಿ ಹಚ್ಚಿಕೊಳ್ಳದ್ದಿದ್ದರೆ ಹೇಗೆ ಬಣಜಿಗ ಸಮಾಜದವರಾಗುತ್ತಾರೆ ಎಂದು ಪ್ರಶ್ನಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರೇ ಸಾಲದು, ಪರೀಕ್ಷೆಯಲ್ಲಿ ಫೇಲಾಗಿ, ಅಡ್ಡದಾರಿ ಹಿಡಿದ ಮಕ್ಕಳನ್ನು ಕರೆ ತಂದು ಅರಿವು ಮೂಡಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಶಿಕ್ಷಣ ನೀಡುವಾಗ ಸಮಾಜದಿಂದ ತಾರತಮ್ಯ ಆಗಬಾರದು ಎಂದು ಸಲಹೆ ನೀಡಿದರು.

Intro:AnchorBody:
ಸಮಾಜ, ಸಂಸಾರದಲ್ಲಿ ತಾಯಂದಿರ ಪಾತ್ರ ದೊಡದಿದೆ. ಮಕ್ಕಳು ಹಾದಿ ತಪ್ಪದಂತೆ ನೋಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮನ್ನಿಕಟ್ಟಿ ಸಿದ್ಧಲಿಂಗ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ನಗರದ ವಿದ್ಯಾಗಿರಿ ಅಥಣಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
ಸಮಾಜ ಬೆಳೆಯ ಉತ್ತಮ ಹಾದಿಯಲ್ಲಿ ಬೆಳೆಯಬೇಕಾದರೇ ಶ್ರದ್ಧೆ, ಸತ್ಯತೆಯಿಂದ ವ್ಯವಹರಿಸುವ ಭಾವನೆ ನಮ್ಮಲ್ಲಿ ಇರಬೇಕು. ನಮ್ಮ ಬಣಜಿಗ ಸಮಾಜವನ್ನು ನಾವೇ ತುಳಿಯುತ್ತಿದ್ದೇವೆ. ಅದಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದೇವೆ. ಎಲ್ಲರು ಒಗ್ಗಟ್ಟಾಗಿ ಕೈ ಜೋಡಿಸದಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಬಸವಣ್ಣನವರು ಪೂಜಿಸುವ ಲಿಂಗ, ವಿಭೂತಿ ಹಚ್ಚಿಕೊಳ್ಳದ್ದರೇ ಹೇಗೆ ಬಣಜಿಗ ಸಮಾಜದವರಾಗುತ್ತಾರೆ ಎಂದು ಪ್ರಶ್ನಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರೇ ಸಾಲದು ಪರೀಕ್ಷೆಯಲ್ಲಿ -Éೀಲಾಗಿ, ಅಡ್ಡದಾರಿ ಹಿಡಿದ ಮಕ್ಕಳನ್ನು ಕರೆ ತಂದು ಅರಿವು ಮೂಡಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡಬೇಕು. ಶಿಕ್ಷಣ ನೀಡುವಾಗ ಸಮಾಜದಿಂದ ತಾರತಮ್ಯೆ ಆಗಬಾರದು ಎಂದು ಸಲಹೆ ನೀಡಿದರು. 
ಪುಣೆಯ ಬಸವ ಅಂತರಾಷ್ಟ್ರೀಯ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ಡಾ.ಶಶಿಕಾಂತ ಪಟ್ಟಣದ ಮಾತನಾಡಿ, ಬಣಜಿಗ ಎಂದರೇ ಯಾರು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಕೊರಳಲ್ಲಿ ಲಿಂಗ ಧರಿಸಿದವನು ಬಣಜಿಗ. ಸಮಾಜಕ್ಕೆ ಭವ್ಯ ಇತಿಹಾಸವಿದೇ. ಸಮಾಜಕ್ಕೆ ಸರಿಯಾದ ಮಾರ್ಗ, ಗುರಿ ಯಾವುದು ಇಲ್ಲ. ಅದನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ತಿಳಿಸಿದರು. 
ಸಮಾಜಕ್ಕೆ ಬಸವಣ್ಣನೆ ಆಸ್ತಿ ಇಲ್ಲದಿದ್ದರೇ ನಾಸ್ತಿ. ಬಸವಣ್ಣನವರ ವಚನ ಸಾಹಿತ್ಯ, ತತ್ವ ಎಲ್ಲವೂ ಅಧ್ಯಯನ ಮಾಡಿದವರು ಬಣಜಿಗ ಸಮಾಜದವರು. ಒಂದು ಕಾಲಕ್ಕೆ ಗುರು ಆಗಿದ್ದವರು ಇದೀಗ ಗುಲಾಮರಾಗಿದ್ದೇವೆ. ಉನ್ನತ ಅ„ಕಾರಿಗಳು, ರಾಜಕಾರಣ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರದಲ್ಲಿ ಸಮಾಜದ ಸಾಧಕರು ಛಾಪು ಮೂಡಿಸಿದ್ದಾರೆ. ರಾಜ್ಯದಲ್ಲಿ ಎಲ್ಲ ಸಮಾಜದ ಸಂಘಗಳು ಇವೆ. ಹೀಗಾಗಿ ನಾವು ಮಾಡುವುದು ಅನಿವಾರ್ಯವಾಯಿತು. ಭವಿಷ್ಯದ ಬಗ್ಗೆ ನಾವೆಲ್ಲ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು. 
ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕರ್ನಾಟಕ ರಾಜ್ಯ ಬಣಜಿಗರ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಬಸಪ್ಪ ಹೆಸರೂರ, ಸಂಘದ ಗೌರವಾಧ್ಯಕ್ಷ ವೀರಣ್ಣ ಹಲಕುರ್ಕಿ,  ಬಣಜಿಗ ಬಂಧು ಪತ್ರಿಕೆ ಪ್ರಧಾನ ಸಂಪಾದಕ ರುದ್ರಣ್ಣ ಹೊಸಕೇರಿ, ನಗರ ಘಟಕದ ಅಧ್ಯಕ್ಷ ಶಿವಕರಣ ಯಾದವಾಡ, ಕೋಶಾಧ್ಯಕ್ಷ ಅಶೋಕ ಚನ್ನಿಗಾಂವಿ, ಮುಖಂಡರಾದ ಮಲ್ಲೇಶಪ್ಪ ಜಿಗಜಿನ್ನಿ, ಎಂ.ಎಂ.ಹುಲಗಬಾಳಿ, ಮುರುಗೇಶ ಶಿವನಗುತ್ತಿ, ಬಿ.ಆರ್.ಬೋಳಿಶೆಟ್ಟಿ, ವಿಶ್ವನಾಥ ವೈಜಾಪುರ, ಮುತ್ತಣ್ಣ ಪಟ್ಟಣಶೆಟ್ಟಿ, ರವಿ ಕುಮಟಗಿ ಸೇರಿದಂತೆ ಇತರರು ಇದ್ದರು. ರಶ್ಮಿ ಗುಡ್ಡದ ವಚನ ಗಾಯನ ಪ್ರಸ್ತುತ ಪಡಿಸಿದರು. ಎಸ್.ಬಿ. ಕರಣಿ ಸ್ವಾಗತಿಸಿ ಪರಿಚಯಿಸಿದರು. ಮುತ್ತಣ್ಣ ಪಟ್ಟಣಶೆಟ್ಟಿ ನಿರೂಪಿಸಿದರು. Conclusion:ಈ ಟಿವಿ,ಭಾರತ,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.