ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟನ್ಸ್ ನಾಯಕನಾಗಿ, ಚೊಚ್ಚಲ ಪ್ರಯತ್ನದಲ್ಲೇ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಆಲ್ರೌಂಡರ್ಗೆ ಇದೀಗ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ.
-
Lights, camera & action! 📸 📸
— BCCI (@BCCI) June 9, 2022 " class="align-text-top noRightClick twitterSection" data="
Some Behind The Scenes fun from #TeamIndia's headshots shoot! 😎 👌#INDvSA | @Paytm pic.twitter.com/Vq9H9G19Qa
">Lights, camera & action! 📸 📸
— BCCI (@BCCI) June 9, 2022
Some Behind The Scenes fun from #TeamIndia's headshots shoot! 😎 👌#INDvSA | @Paytm pic.twitter.com/Vq9H9G19QaLights, camera & action! 📸 📸
— BCCI (@BCCI) June 9, 2022
Some Behind The Scenes fun from #TeamIndia's headshots shoot! 😎 👌#INDvSA | @Paytm pic.twitter.com/Vq9H9G19Qa
ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಮುಂದಿನ ದಿನಗಳಲ್ಲಿ ಭಾರತದ ನಾಯಕತ್ವಕ್ಕೆ ಪ್ರಬಲ ಸ್ಪರ್ಧಿ ಎಂದು ಭಜ್ಜಿ ಹೇಳಿಕೊಂಡಿದ್ದಾರೆ. ಅವರಲ್ಲಿರುವ ಉದ್ದೇಶ ಮತ್ತು ಸಕಾರಾತ್ಮಕ ನಾಯಕತ್ವದ ಗುಣಗಳು ಭವಿಷ್ಯದಲ್ಲಿ ಭಾರತ ತಂಡದ ನಾಯಕನ ಸ್ಥಾನಕ್ಕೆ ಪ್ರಬಲನಾಗಿ ಮಾಡಲಿದೆ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ನಿಖರವಾದ ನಿರ್ಧಾರ, ಮೈದಾನದಲ್ಲಿ ಆಟಗಾರರ ನಿಲ್ಲಿಸುವಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದ್ದಾರೆ.