ETV Bharat / sports

ಹಿಮನದಿ ದುರಂತಕ್ಕೆ ಮಿಡಿದ ಪಂತ್ ಮನ​: ರಕ್ಷಣಾ ಕಾರ್ಯಾಚರಣೆಗೆ ಟೆಸ್ಟ್​ ಪಂದ್ಯದ ವೇತನ ದೇಣಿಗೆ

author img

By

Published : Feb 8, 2021, 10:40 AM IST

ಪ್ರಸ್ತುತ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಆಡುತ್ತಿರುವ ಪಂತ್, ಉತ್ತರಾಖಂಡ್​ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾತರ್ಯಾಚರಣೆಗೆ ನೆರವಾಗಲು ಟೆಸ್ಟ್​ ಪಂದ್ಯದಲ್ಲಿ ತಮಗೆ ಸಿಗುವ ವೇತನವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

Uttarakhand glacier burst: Rishabh Pant to donate match fee for rescue efforts
ಪಂದ್ಯದ ವೇತನ ದೇಣಿಗೆ ನೀಡಿದ ಪಂತ್

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಗಳಿಗಾಗಿ ತಮ್ಮ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡುವುದಾಗಿ ಭಾರತ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಹಾಯ ಮಾಡುವಂತೆ ಕೋರಿದ್ದಾರೆ.

  • My sincere condolences and prayers for the families of those affected by the Uttarakhand flash floods. I hope that the rescue operations underway are able to help those in trouble.

    — Rishabh Pant (@RishabhPant17) February 7, 2021 " class="align-text-top noRightClick twitterSection" data=" ">

ಪ್ರಸ್ತುತ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಆಡುತ್ತಿರುವ ಪಂತ್, ಈ ವಿಪತ್ತಿನಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

  • Deeply pained by the loss of life in Uttarakhand. Would like to donate my match fee for the rescue efforts and would urge more people to help out.

    — Rishabh Pant (@RishabhPant17) February 7, 2021 " class="align-text-top noRightClick twitterSection" data=" ">

"ಉತ್ತರಾಖಂಡದಲ್ಲಿ ನಡೆದ ಪ್ರಾಣಹಾನಿ ತೀವ್ರವಾಗಿ ನೋವು ಕೊಟ್ಟಿದೆ. ರಕ್ಷಣಾ ಕಾರ್ಯಗಳಿಗಾಗಿ ನನ್ನ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡಲು ಬಯಸುತ್ತೇನೆ ಮತ್ತು ಹೆಚ್ಚಿನ ಜನರು ಸಹಾಯ ಮಾಡಿ" ಎಂದು ಪಂತ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಓದಿ : ಹಿಮನದಿ ದುರಂತ; ರಕ್ಷಣಾ ಕಾರ್ಯಾಚರಣೆಗೆ ರಿಷಬ್​ ಪಂತ್​ ಧನಸಹಾಯ

ನಡೆಯುತ್ತಿರುವ ಟೆಸ್ಟ್‌ನ ಮೂರನೇ ದಿನದಂದು ಪಂತ್ 91 ರನ್ ಗಳಿಸಿ ಔಟಗಾವ ಮೂಲಕ ಶತಕ ವಂಚಿತರಾದರು.

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಗಳಿಗಾಗಿ ತಮ್ಮ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡುವುದಾಗಿ ಭಾರತ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಹಾಯ ಮಾಡುವಂತೆ ಕೋರಿದ್ದಾರೆ.

  • My sincere condolences and prayers for the families of those affected by the Uttarakhand flash floods. I hope that the rescue operations underway are able to help those in trouble.

    — Rishabh Pant (@RishabhPant17) February 7, 2021 " class="align-text-top noRightClick twitterSection" data=" ">

ಪ್ರಸ್ತುತ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಆಡುತ್ತಿರುವ ಪಂತ್, ಈ ವಿಪತ್ತಿನಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

  • Deeply pained by the loss of life in Uttarakhand. Would like to donate my match fee for the rescue efforts and would urge more people to help out.

    — Rishabh Pant (@RishabhPant17) February 7, 2021 " class="align-text-top noRightClick twitterSection" data=" ">

"ಉತ್ತರಾಖಂಡದಲ್ಲಿ ನಡೆದ ಪ್ರಾಣಹಾನಿ ತೀವ್ರವಾಗಿ ನೋವು ಕೊಟ್ಟಿದೆ. ರಕ್ಷಣಾ ಕಾರ್ಯಗಳಿಗಾಗಿ ನನ್ನ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡಲು ಬಯಸುತ್ತೇನೆ ಮತ್ತು ಹೆಚ್ಚಿನ ಜನರು ಸಹಾಯ ಮಾಡಿ" ಎಂದು ಪಂತ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಓದಿ : ಹಿಮನದಿ ದುರಂತ; ರಕ್ಷಣಾ ಕಾರ್ಯಾಚರಣೆಗೆ ರಿಷಬ್​ ಪಂತ್​ ಧನಸಹಾಯ

ನಡೆಯುತ್ತಿರುವ ಟೆಸ್ಟ್‌ನ ಮೂರನೇ ದಿನದಂದು ಪಂತ್ 91 ರನ್ ಗಳಿಸಿ ಔಟಗಾವ ಮೂಲಕ ಶತಕ ವಂಚಿತರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.