ETV Bharat / sitara

'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಅರಸನ ಕೋಟೆ ಅಖಿಲಾಂಡೇಶ್ವರಿ - ತುತ್ತಾ ಮುತ್ತಾ ಶೋನಲ್ಲಿ ವಿನಯಾ ಪ್ರಸಾದ್

ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಬಹಳ ಸುಂದರವಾಗಿ ಮೂಡಿ ಬರುತ್ತಿರುವ 'ತುತ್ತಾಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ತಮ್ಮ ಪತಿ ಹಾಗೂ ಅಮ್ಮನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ನಿರಂಜನ್ ಕೇಳಿರುವಂತಹ ತರಲೆ ಪ್ರಶ್ನೆಗಳಿಗೆ ಉತ್ತರಿಸಿರುವ ವಿನಯಾ ಪ್ರಸಾದ್ ಆಟವಾಡುತ್ತಾ ಸಖತ್ ಎಂಜಾಯ್ ಕೂಡಾ ಮಾಡಿದ್ದಾರೆ.

Tutta mutta show
'ತುತ್ತಾ ಮುತ್ತಾ'
author img

By

Published : Jan 17, 2020, 9:56 PM IST

ಅರಸನಕೋಟೆ ಅಖಿಲಾಂಡೇಶ್ವರಿ ನಿಮ್ಮನ್ನು ರಂಜಿಸಲು 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಬರುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಕೌಟುಂಬಿಕ ರಿಯಾಲಿಟಿ ಶೋ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ಮಿಂಚಲಿದ್ದಾರೆ.

ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಬಹಳ ಸುಂದರವಾಗಿ ಮೂಡಿ ಬರುತ್ತಿರುವ 'ತುತ್ತಾಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ತಮ್ಮ ಪತಿ ಹಾಗೂ ಅಮ್ಮನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ನಿರಂಜನ್ ಕೇಳಿರುವಂತಹ ತರಲೆ ಪ್ರಶ್ನೆಗಳಿಗೆ ಉತ್ತರಿಸಿರುವ ವಿನಯಾ ಪ್ರಸಾದ್ ಆಟವಾಡುತ್ತಾ ಸಖತ್ ಎಂಜಾಯ್ ಕೂಡಾ ಮಾಡಿದ್ದಾರೆ.ಅಂದ ಹಾಗೆ ವಿನಯಾ ಪ್ರಸಾದ್​​​, ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಸಾಧನೆಯನ್ನು ಮೆಲುಕು ಹಾಕಿದ ಅಖಿಲಾಂಡೇಶ್ವರಿ, ಕಾಮಿಡಿ ಕಿಲಾಡಿಗಳು ಸೀಸನ್ 3 ರಲ್ಲಿ ಅತಿಥಿ ತೀರ್ಪುಗಾರರಾಗಿ ಕೂಡಾ ಕಾಣಿಸಿಕೊಂಡಿದ್ದರು. ಇದೀಗ ಪತಿ ಹಾಗೂ ತಾಯಿ ಜೊತೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಅರಸನಕೋಟೆ ಅಖಿಲಾಂಡೇಶ್ವರಿ ನಿಮ್ಮನ್ನು ರಂಜಿಸಲು 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಬರುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಕೌಟುಂಬಿಕ ರಿಯಾಲಿಟಿ ಶೋ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ಮಿಂಚಲಿದ್ದಾರೆ.

ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಬಹಳ ಸುಂದರವಾಗಿ ಮೂಡಿ ಬರುತ್ತಿರುವ 'ತುತ್ತಾಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ತಮ್ಮ ಪತಿ ಹಾಗೂ ಅಮ್ಮನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ನಿರಂಜನ್ ಕೇಳಿರುವಂತಹ ತರಲೆ ಪ್ರಶ್ನೆಗಳಿಗೆ ಉತ್ತರಿಸಿರುವ ವಿನಯಾ ಪ್ರಸಾದ್ ಆಟವಾಡುತ್ತಾ ಸಖತ್ ಎಂಜಾಯ್ ಕೂಡಾ ಮಾಡಿದ್ದಾರೆ.ಅಂದ ಹಾಗೆ ವಿನಯಾ ಪ್ರಸಾದ್​​​, ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಸಾಧನೆಯನ್ನು ಮೆಲುಕು ಹಾಕಿದ ಅಖಿಲಾಂಡೇಶ್ವರಿ, ಕಾಮಿಡಿ ಕಿಲಾಡಿಗಳು ಸೀಸನ್ 3 ರಲ್ಲಿ ಅತಿಥಿ ತೀರ್ಪುಗಾರರಾಗಿ ಕೂಡಾ ಕಾಣಿಸಿಕೊಂಡಿದ್ದರು. ಇದೀಗ ಪತಿ ಹಾಗೂ ತಾಯಿ ಜೊತೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Intro:Body:ಅರಸನಕೋಟೆ ಅಖಿಲಾಂಡೇಶ್ವರಿ ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಬರುತ್ತಿದ್ದಾರೆ! ಅರೇ ಇದೇನಿದು, ಅರಸನ ಕೋಟೆ ಅಖಿಲಾಂಡೇಶ್ವರಿ ಇರುವುದು ಝೀ ಕನ್ನಡದ ಪಾರು ಧಾರಾವಾಹಿಯಲ್ಲಿ! ಇದೀಗ ಅವರು ಹೊಸ ಧಾರಾವಾಹಿ ಒಪ್ಪಿಕೊಂಡರಾ ಎಂದು ಅಲೋಚಿಸಬೇಡಿ. ಯಾಕೆಂದರೆ ಅಖಿಲಾಂಡೇಶ್ವರಿ ಆಲಿಯಾಸ್ ವಿನಯ ಪ್ರಸಾದ್ ಉದಯ ಟಿವಿಯಲ್ಲಿ ಬಂದಿರುವದೇನು ನಿಜ‌. ಆದರೆ ಅವರು ಧಾರಾವಾಹಿಯಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ ಅತಿಥಿಯಾಗಿ ನಿಮ್ಮ ಮುಂದೆ ಹಾಜರಾಗಲಿದ್ದಾರೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಫ್ಯಾಮಿಲಿ ಒರಿಯೆಂಟೆಡ್ ರಿಯಾಲಿಟಿ ಶೋ ತುತ್ತಾಮುತ್ತಾ ದಲ್ಲಿ ವಿನಯ ಪ್ರಸಾದ್ ಮಿಂಚಲಿದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಸಕತ್ ಆಗಿ ಮೂಡಿ ಬರುತ್ತಿರುವ ತುತ್ತಾಮುತ್ತಾ ಶೋ ವಿನಲ್ಲಿ ವಿನಯ ಪ್ರಸಾದ್ ತಮ್ಮ ಪತಿ ಹಾಗೂ ಅಮ್ಮನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ನಿರಂಜನ್ ಕೇಳಿರುವಂತಹ ತರಲೆ ಪ್ರಶ್ನೆಗಳಿಗೆ ಉತ್ತರಿಸಿರುವ ವಿನಯಾ ಪ್ರಸಾದ್ ಆಟವಾಡುತ್ತಾ ಸಕತ್ ಎಂಜಾಯ್ ಕೂಡಾ ಮಾಡಿದ್ದಾರೆ.

ಅಂದ ಹಾಗೇ ವಿನಯಾ ಪ್ರಸಾದ್ ಅವರು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ವೀಕೆಂಡ್ ವಿತ್ ರಮೇಶ್ ಧಾರಾವಾಹಿಯಲ್ಲಿ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಸಾಧನೆಯನ್ನು ಮೆಲುಕು ಹಾಕಿದ ಅಖಿಲಾಂಡೇಶ್ವರಿ ಕಾಮಿಡಿ ಕಿಲಾಡಿಗಳು ಸೀಸನ್ 3 ರ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಚೆಲುವೆಯನ್ನು ಇದೀಗ ತುತ್ತಾಮುತ್ತಾ ದ ಮೂಲಕ ತಮ್ಮ ಪತಿ ಮತ್ತು ತಾಯಿಯೊಡನೆ ವೀಕ್ಷಕರ ಮುಂದೆ ಬರಲಿದ್ದಾರೆ.


https://www.instagram.com/p/B7X-36pBkoc/?igshid=1bo61zgi47
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.