ETV Bharat / sitara

ಕಿರುತೆರೆಗೆ ಬರ್ತಿದೆ ಕುರುಕ್ಷೇತ್ರ... ಪ್ರಸಾರ ಮಾಡ್ತಿರೋ ಚಾನೆಲ್​ ಯಾವ್ದು? - kannada entertainment news

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಕೋಟಿ ಕೋಟಿ ಬಾಚಿದೆ. ಇನ್ನೂ ಬೆಳ್ಳಿ ತೆರೆಯ ಮೇಲೆ ಅಬ್ಬರದ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಸದ್ಯದಲ್ಲೇ ಕಿರುತೆರೆಗೆ ಅಪ್ಪಳಿಸಲಿದೆಯಂತೆ.

kurukshetra
author img

By

Published : Sep 28, 2019, 10:19 PM IST

Updated : Sep 28, 2019, 11:20 PM IST

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಕೋಟಿ ಕೋಟಿ ಬಾಚಿದೆ. ಇನ್ನೂ ಬೆಳ್ಳಿ ತೆರೆಯ ಮೇಲೆ ಅಬ್ಬರದ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಸದ್ಯದಲ್ಲೇ ಕಿರುತೆರೆಗೆ ಅಪ್ಪಳಿಸಲಿದೆಯಂತೆ.

ಜೀ ಕನ್ನಡ ವಾಹಿನಿಯು ಸದ್ಯದಲ್ಲೇ ತಾನು ಕುರುಕ್ಷೇತ್ರ ಸಿನಿಮಾ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಆದರೆ, ಯಾವಾಗ ಎನ್ನುವ ವಿಷಯ ಇನ್ನೂ ಬಹಿರಂಗಗೊಂಡಿಲ್ಲ. ಜೀ ಕನ್ನಡ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯ ಹೊರಬಿದ್ದಿದೆ.

ಡಿಬಾಸ್​ ಅವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಎಂದು ಟ್ವೀಟ್​ ಮಾಡಲಾಗಿದೆ.

ದಿವಂಗತ ನಟ ಅಂಬರೀಶ್​, ಅರ್ಜುನ್​ ಸರ್ಜಾ, ಸೋನು ಸೂದ್​, ಶಶಿ ಕುಮಾರ್​ ಮೊದಲಾದ ನಟರು ನಟಿಸಿರುವ ಕುರುಕ್ಷೇತ್ರ ಚಿತ್ರವು ವಿಶ್ವದಲ್ಲೇ ಮೊದಲಬಾರಿಗೆ ತ್ರಿಡಿ ಅವತರಣಿಕೆಯಲ್ಲಿ ಬೆಳ್ಳಿಪರದೆಯ ಮೇಲೆ ಪ್ರಸಾರವಾದ ಮೊದಲ ಪೌರಾಣಿಕ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ.

ಕುರುಕ್ಷೇತ್ರ ಸಿನಿಮಾ ಇನ್ನೂ ರಾಜ್ಯದ ಹಲವು ಥಿಯೇಟರ್​ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಕೋಟಿ ಕೋಟಿ ಬಾಚಿದೆ. ಇನ್ನೂ ಬೆಳ್ಳಿ ತೆರೆಯ ಮೇಲೆ ಅಬ್ಬರದ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಸದ್ಯದಲ್ಲೇ ಕಿರುತೆರೆಗೆ ಅಪ್ಪಳಿಸಲಿದೆಯಂತೆ.

ಜೀ ಕನ್ನಡ ವಾಹಿನಿಯು ಸದ್ಯದಲ್ಲೇ ತಾನು ಕುರುಕ್ಷೇತ್ರ ಸಿನಿಮಾ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಆದರೆ, ಯಾವಾಗ ಎನ್ನುವ ವಿಷಯ ಇನ್ನೂ ಬಹಿರಂಗಗೊಂಡಿಲ್ಲ. ಜೀ ಕನ್ನಡ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯ ಹೊರಬಿದ್ದಿದೆ.

ಡಿಬಾಸ್​ ಅವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಎಂದು ಟ್ವೀಟ್​ ಮಾಡಲಾಗಿದೆ.

ದಿವಂಗತ ನಟ ಅಂಬರೀಶ್​, ಅರ್ಜುನ್​ ಸರ್ಜಾ, ಸೋನು ಸೂದ್​, ಶಶಿ ಕುಮಾರ್​ ಮೊದಲಾದ ನಟರು ನಟಿಸಿರುವ ಕುರುಕ್ಷೇತ್ರ ಚಿತ್ರವು ವಿಶ್ವದಲ್ಲೇ ಮೊದಲಬಾರಿಗೆ ತ್ರಿಡಿ ಅವತರಣಿಕೆಯಲ್ಲಿ ಬೆಳ್ಳಿಪರದೆಯ ಮೇಲೆ ಪ್ರಸಾರವಾದ ಮೊದಲ ಪೌರಾಣಿಕ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ.

ಕುರುಕ್ಷೇತ್ರ ಸಿನಿಮಾ ಇನ್ನೂ ರಾಜ್ಯದ ಹಲವು ಥಿಯೇಟರ್​ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Intro:Body:

ಕಿರುತೆರೆಗೆ ಬರ್ತಿದೆ ಕುರುಕ್ಷೇತ್ರ... ಪ್ರಸಾರ ಮಾಡ್ತಿರೋ ಚಾನೆಲ್​ ಯಾವ್ದು?



ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಕೋಟಿ ಕೋಟಿ ಬಾಚಿದೆ. ಇನ್ನೂ ಬೆಳ್ಳಿ ತೆರೆಯ ಮೇಲೆ ಅಬ್ಬರದ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಸದ್ಯದಲ್ಲೇ ಕಿರುತೆರೆಗೆ ಅಪ್ಪಳಿಸಲಿದೆಯಂತೆ. 



ಜೀ ಕನ್ನಡ ವಾಹಿನಿಯು ಸದ್ಯದಲ್ಲೇ ತಾನು ಕುರಕ್ಷೇತ್ರ ಸಿನಿಮಾ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಜೀ ಕನ್ನಡ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯ ಹೊರಬಿದ್ದಿದೆ. 



ಡಿಬಾಸ್​ ಅವರು ದುರ್ಯೋಧನನ ಅವತಾರದಲ್ಲಿ ಬೆಳ್ಳಿ ಪರೆದೆಯಲ್ಲಿ ಘರ್ಜಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಅತೀ ಶೀಘ್ರದಲ್ಲಿ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಎಂದು ಟ್ವೀಟ್​ ಮಾಡಲಾಗಿದೆ. 



ದಿವಂಗತ ನಟ ಅಂಬರೀಶ್​, ಅರ್ಜುನ್​ ಸರ್ಜಾ, ಸೋನು ಸೂದ್​, ಶಶಿ ಕುಮಾರ್​ ಮೊದಲಾದ ನಟರು ನಟಿಸಿರುವ ಕುರುಕ್ಷೇತ್ರ ಚಿತ್ರವು ವಿಶ್ವದಲ್ಲೇ ಮೊದಲಬಾರಿಗೆ ತ್ರಿಡಿ ಅವತರಣಿಕೆಯಲ್ಲಿ ಬೆಳ್ಳಿಪರದೆಯ ಮೇಲೆ ಪ್ರಸಾರವಾದ ಮೊದಲ ಪೌರಾಣಿಕ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ. 

 


Conclusion:
Last Updated : Sep 28, 2019, 11:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.