ETV Bharat / sitara

ಶೀಘ್ರದಲ್ಲೇ 'ರಾಜ ವೀರ ಮದಕರಿ ನಾಯಕ'ನ ಅವತಾರ ತಾಳಲಿರುವ ರಾಬರ್ಟ್ - ದರ್ಶನ್ ಅಭಿನಯದ ಮದಕರಿ ನಾಯಕ ಸಿನಿಮಾ ಶೂಟಿಂಗ್ ಶೀಘ್ರ ಆರಂಭ

ದರ್ಶನ್ ಅಭಿನಯದ ಬಹು ನಿರೀಕ್ಷಿತ 'ರಾಜ ವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್​​​ಗೆ ದಿನಾಂಕ ಫಿಕ್ಸ್ ಆಗಿದೆ. ದರ್ಶನ್ ಸದ್ಯಕ್ಕೆ 'ರಾಬರ್ಟ್' ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಅವರ ಬರ್ತಡೇ ನಂತರ ಈ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಮೊದಲ ಶೆಡ್ಯೂಲನ್ನು ಕೇರಳದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ.

Darshan, Rockline venkatesh
ದರ್ಶನ್, ರಾಕ್​ಲೈನ್ ವೆಂಕಟೇಶ್
author img

By

Published : Jan 22, 2020, 1:29 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜ ವೀರ ಮದಕರಿ ನಾಯಕ' ಚಿತ್ರ ಕಳೆದ ವರ್ಷ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇದೀಗ ಆ ಕುತೂಹಲಕ್ಕೆ ಚಿತ್ರತಂಡ ಫುಲ್​ಸ್ಟಾಪ್ ಇಟ್ಟಿದೆ.

ದರ್ಶನ್ ಅಭಿನಯದ ಬಹು ನಿರೀಕ್ಷಿತ 'ರಾಜ ವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್​​​ಗೆ ದಿನಾಂಕ ಫಿಕ್ಸ್ ಆಗಿದೆ. ದರ್ಶನ್ ಸದ್ಯಕ್ಕೆ 'ರಾಬರ್ಟ್' ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಅವರ ಬರ್ತಡೇ ನಂತರ ಈ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಮೊದಲ ಶೆಡ್ಯೂಲನ್ನು ಕೇರಳದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಲೊಕೇಶನ್ ಹುಡುಕಿದ್ದಾರೆ. ಕೇರಳದ ಹೆಸರಾಂತ ಜಲಪಾತಗಳ ಬಳಿ ಬೃಹತ್ ಸೆಟ್ ಹಾಕಲು ಎಲ್ಲಾ ತಯಾರಿ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದ ನಂತರ ಚಿತ್ರತಂಡ ಕೇರಳಕ್ಕೆ ಹಾರಲಿದೆ. ಇದರೊಂದಿಗೆ ಚಿತ್ರತಂಡ ದರ್ಶನ್​​ ಬರ್ತಡೇಗೆ ಸರ್​​​ಪ್ರೈಸ್ ಕೊಡಲು ಸಿದ್ಧತೆ ನಡೆಸುತ್ತಿತ್ತು ಹುಟ್ಟುಹಬ್ಬಕ್ಕೆ 'ರಾಜ ವೀರ ಮದಕರಿ ನಾಯಕ' ಮೋಷನ್ ಪೋಸ್ಟರ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ.

'ರಾಜ ವೀರ ಮದಕರಿ ನಾಯಕ' ಚಿತ್ರದುರ್ಗದ ಮದಕರಿ ನಾಯಕನ ಜೀವನ ಆಧರಿತ ಸಿನಿಮಾವಾಗಿದ್ದು, ಬಿಗ್​ ಬಜೆಟ್​​ನಲ್ಲಿ ರಾಕ್​​ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ಮದಕರಿ ನಾಯಕನ ಪಾತ್ರದಲ್ಲಿ ನಟಿಸಲಿದ್ದು, ದರ್ಶನ್ ಕಾಸ್ಟ್ಯೂಮನ್ನು ಬಾಂಬೆಯ ಹೆಸರಾಂತ ನಾಲ್ಕು ಡಿಸೈನರ್​​​ಗಳು ವಿಶೇಷವಾಗಿ ಡಿಸೈನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸುಮಾರು 184 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಹುಟ್ಟುಹಬ್ಬದ ನಂತರ ರಾಬರ್ಟ್​, ಮದಕರಿ ನಾಯಕನಾಗಿ ಅವತಾರ ತಾಳಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜ ವೀರ ಮದಕರಿ ನಾಯಕ' ಚಿತ್ರ ಕಳೆದ ವರ್ಷ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇದೀಗ ಆ ಕುತೂಹಲಕ್ಕೆ ಚಿತ್ರತಂಡ ಫುಲ್​ಸ್ಟಾಪ್ ಇಟ್ಟಿದೆ.

ದರ್ಶನ್ ಅಭಿನಯದ ಬಹು ನಿರೀಕ್ಷಿತ 'ರಾಜ ವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್​​​ಗೆ ದಿನಾಂಕ ಫಿಕ್ಸ್ ಆಗಿದೆ. ದರ್ಶನ್ ಸದ್ಯಕ್ಕೆ 'ರಾಬರ್ಟ್' ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಅವರ ಬರ್ತಡೇ ನಂತರ ಈ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಮೊದಲ ಶೆಡ್ಯೂಲನ್ನು ಕೇರಳದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಲೊಕೇಶನ್ ಹುಡುಕಿದ್ದಾರೆ. ಕೇರಳದ ಹೆಸರಾಂತ ಜಲಪಾತಗಳ ಬಳಿ ಬೃಹತ್ ಸೆಟ್ ಹಾಕಲು ಎಲ್ಲಾ ತಯಾರಿ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದ ನಂತರ ಚಿತ್ರತಂಡ ಕೇರಳಕ್ಕೆ ಹಾರಲಿದೆ. ಇದರೊಂದಿಗೆ ಚಿತ್ರತಂಡ ದರ್ಶನ್​​ ಬರ್ತಡೇಗೆ ಸರ್​​​ಪ್ರೈಸ್ ಕೊಡಲು ಸಿದ್ಧತೆ ನಡೆಸುತ್ತಿತ್ತು ಹುಟ್ಟುಹಬ್ಬಕ್ಕೆ 'ರಾಜ ವೀರ ಮದಕರಿ ನಾಯಕ' ಮೋಷನ್ ಪೋಸ್ಟರ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ.

'ರಾಜ ವೀರ ಮದಕರಿ ನಾಯಕ' ಚಿತ್ರದುರ್ಗದ ಮದಕರಿ ನಾಯಕನ ಜೀವನ ಆಧರಿತ ಸಿನಿಮಾವಾಗಿದ್ದು, ಬಿಗ್​ ಬಜೆಟ್​​ನಲ್ಲಿ ರಾಕ್​​ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ಮದಕರಿ ನಾಯಕನ ಪಾತ್ರದಲ್ಲಿ ನಟಿಸಲಿದ್ದು, ದರ್ಶನ್ ಕಾಸ್ಟ್ಯೂಮನ್ನು ಬಾಂಬೆಯ ಹೆಸರಾಂತ ನಾಲ್ಕು ಡಿಸೈನರ್​​​ಗಳು ವಿಶೇಷವಾಗಿ ಡಿಸೈನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸುಮಾರು 184 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಹುಟ್ಟುಹಬ್ಬದ ನಂತರ ರಾಬರ್ಟ್​, ಮದಕರಿ ನಾಯಕನಾಗಿ ಅವತಾರ ತಾಳಲಿದ್ದಾರೆ.

Intro:ದರ್ಶನ್ ಅಭಿಮಾನಿಗಳಿಗೆ ಸಿಕ್ತು "ರಾಜ ವೀರ ಮದಕರಿ ನಾಯಕ",‌ಚಿತ್ರತಂಡದಿಂದ ಬಿಗ್ ನ್ಯೂಸ್.
ಎಕ್ಸ್ ಕ್ಲೂಸಿವ್....

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ "ರಾಜ ವೀರ ಮದಕರಿ ನಾಯಕ" ಕಳೆದ ವರ್ಷಅದ್ದೂರಿಯಾಗಿ
ಸೆಟ್ಟೆರಿದೆ.ಇನ್ನು ಈ ಚಿತ್ರದ ಶೂಟಿಂಗ್ ಯಾವಗ ಅನ್ನೋ ಪ್ರಶ್ನೆ ದಾಸನ ಭಕ್ತ ಗಣಕದಲ್ಲಿ ಕಾಡುತಿತ್ತು.
ಈಗ ಅದಕ್ಕೆ ಉತ್ತರ ಸಿಕ್ಕಿದ್ದೆ. ಹೌದು ಬಾಕ್ಸ್ ಆಫೀಸ್ ಸುಲ್ತಾಮ ದರ್ಶನ್ ಅಭಿನಯದ ಬಹು ನಿರೀಕ್ಷಿತ
"ರಾಜ ವೀರ ಮದಕರಿ ನಾಯಕ" ಚಿತ್ರದ ಶೂಟಿಂಗ್ ಗೆ ಮುಹೂರ್ತ ಫಿಕ್ಸ್ ಆಗಿದ್ದು . ಚಿತ್ರದ ಮೊದಲಶೆಡ್ಯೂಲ್
ದೇವರನಾಡು ಕೇರಳದಲ್ಲಿ ಶೂಟ್ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿಕೊಂಡಿದೆ.ಅಲ್ಲದೆ ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಲೋಕೆಶನ್ ಹಂಟಿಂಗ್ ಮಗಿಸಿದ್ದು. ಕೇರಳದ ಹೆಸರಾಂತ ಫಾಲ್ಸ್ ಗಳಲ್ಲಿ ಬೃಹತ್ ಸೆಟ್ ಹಾಕಲು ಎಲ್ಲಾ ತಯಾರಿ ನಡೆಯುತ್ತಿದ್ದು.ದರ್ಶನ್ ಹುಟ್ಟು ಹಬ್ಬ ಮುಗಿದ ನಂತರ " ರಾಜ ವೀರ ಮದಕರಿ ನಾಯಕ" ಚಿತ್ರತಂಡ ಕೇರಳಗೆ ಹಾರಲಿದೆ.Body:ಇದಲ್ಲದೆ ಚಿತ್ರತಂಡ ದಚ್ಚು ಬರ್ತ್ ಡೇಗೆ ಅಭಿಮಾನಿಗಳಿಗೆಸರ್ಫೈಸ್ಗಿಫ್ಟ್ಕೊಡಲುಸಿದ್ದವಾಗಿದ್ದು.
ದಾಸ ಹುಟ್ಟು ಹಬ್ಬಕ್ಕೆ "ರಾಜ ವೀರ ಮದಕರಿ ನಾಯಕ"
ಚಿತ್ರದ ಟೈಟಲ್ ಮೊಷನ್ ಪೋಸ್ಟರ್ ಲಾಂಚ್ ಮಾಡಲಿದೆ.ಇನ್ನು "ರಾಜ ವೀರ ಮದಕರಿ ನಾಯಕ"
ಚಿತ್ರದುರ್ಗದ ಮದಕರಿನಾಯಕನ ಕಥೆಯಾಧರಿತ ಚಿತ್ರವಾಗಿದ್ದು.ಬಿಗ್ ಬಜೆಟ್ ನಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರವನ್ಜು ನಿರ್ಮಾಣ ಮಾಡ್ತಿದ್ದು
.ಚಿತ್ರದಲ್ಲಿ ದರ್ಶನ್ ವೀರ ಮದಕರಿ ನಾಯಕನ ಪಾತ್ರದಲ್ಲಿ ನಟಿಸಲಿದ್ದು. ದರ್ಶನ್ ಕಸ್ಟೂಮ್ ಅನ್ನು.
ತುಂಭಾ ವಿಶೇಷವಾಗಿ ಡಿಸೈನ್ಮಾಡಲಾಗಿದ್ದು ಬಾಂಬೆಯ
ಹೆಸರಾಂತ ನಾಲ್ಕು ಡಿಸೈನರ್ ಗಳು ದಚ್ಚು ಕಾಸ್ಟೂಮ್ ಡಿಸೈನ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.ಅಲ್ಲದೆ ಚಿತ್ರದ ಶೂಟಿಂಗ್ ಅನ್ನು 184 ದಿನಗಳು ಮಾಡಲು ಈಗಾಗಲೇ ಶೆಡ್ಯೂಲ್ ಫಿಕ್ಸ್ ಆಗಿದ್ದು, ದರ್ಶನ್ ಹುಟ್ಟು ಹಬ್ಬದ ನಂತ್ರ ರಾಬರ್ಟ್ ಮದಕರಿ ನಾಯಕನಾಗಿ ನಯಾ ಅವತಾರ ತಾಳಲಿದ್ದಾರೆ.

ಸತೀಶ ಎಂಬಿ

ಎಕ್ಸ್ ಕ್ಲೂಸಿವ್ ಸ್ಟೋರಿ

ದರ್ಶನ್ತ್ತುಮತ್ತು ರಾಕ್ ಲೈನ್ ಫೋಟೋಬಳಸಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.