ETV Bharat / sitara

‘ಕನ್ನಡ ಕೋಗಿಲೆ’ ಸೀಸನ್​​​ 2ರ ಕಿರೀಟ ಮುಡಿಗೇರಿಸಿಕೊಂಡ ಹಾವೇರಿಯ ಖಾಸಿಂ

ಖಾಸಗಿ ವಾಹಿನಿಯ ಗಾಯನ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'ಯಲ್ಲಿ ಹಾವೇರಿ ಮೂಲದ ಖಾಸಿಂ ಮೊದಲ ಸ್ಥಾನ ಪಡೆದಿದಿದ್ದು, ಎರಡನೇ ಸ್ಥಾನವನ್ನು ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ರಾಮಚಂದ್ರನ್ ಹಂಚಿಕೊಂಡಿದ್ದಾರೆ.

author img

By

Published : Aug 5, 2019, 3:55 AM IST

Updated : Aug 5, 2019, 8:50 AM IST

ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ 2 ರ ಕಿರೀಟ

ಹಾವೇರಿ ಮೂಲದ ಖಾಸಿಂ ಅವರು 'ಶ್ರೀಮಂಜುನಾಥ' ಸಿನಿಮಾದ ''ಮಹಾಪ್ರಾಣ ದೀಪಂ.. ಶಿವಂ... ಓಂಕಾರ ದೀಪಂ ಶಿವಂ...' ಎಂಬ ಹಾಡನ್ನು ಹಾಡುವ ಮೂಲಕ ಖಾಸಗಿ ವಾಹಿನಿಯ ಗಾಯನ ರಿಯಾಲಿಟಿ ಶೋ 'ಕನ್ನಡ ಕೋಗಿಲೆ' ಸೀಸನ್ 2ರ ಕಿರೀಟವನ್ನು ಮುಡಿಗೇರಿಸಿಕೊಡಿದ್ದಾರೆ.

Qasim
ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ 2 ರ ಕಿರೀಟ

ವಿಜೇತ ಖಾಸಿಂಗೆ ವಾಹಿನಿಯಿಂದ 3 ಲಕ್ಷ ರೂ. ಬಹುಮಾನ ನೀಡಲಾಯಿತು. ಎರಡನೇ ಸ್ಥಾನವನ್ನು ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ರಾಮಚಂದ್ರನ್ ಹಂಚಿಕೊಂಡಿದ್ದು, ಇವರಿಗೆ ತಲಾ 2 ಲಕ್ಷ ರೂ. ನೀಡಲಾಯಿತು. ಮೂರನೇ ಸ್ಥಾನವನ್ನು ಕೊಪ್ಪಳದ ಬಾಲಕ್ ಅರ್ಜುನ್ (7) 1 ಲಕ್ಷ ನಗದು ಬಹುಮಾನ ಪಡೆದುಕೊಂಡರು. ಬಾಲಕ ಅರ್ಜುನ್​, ಇಡೀ ಸೀಸನಲ್ಲಿ ಟ್ಯಾಗ್​ ಹೊಂದಿದ್ದ ಕನ್ನಡಕ ಧರಿಸಿ ವೀಕ್ಷಕರ ಗಮನ ಸೆಳೆದಿದ್ದ.

ಕನ್ನಡ ಕೋಗಿಲೆ ಖಾಸಿಂ

''ನಗುವ ನಯನ.. ಮಧುರ ಮೌನ...'' ಹಾಡನ್ನು ಹಾಡುವ ಮೂಲಕ ಖಾಸಿಂ ಅವರಿಗೆ ಅರ್ಚನಾ ಉಡುಪ ಅವರ ಜೊತೆಗೆ ಹಾಡುವ ಬಯಕೆ ವೇದಿಕೆ ಮೇಲೆ ಈಡೇರಿತು. ಇನ್ನು ಖಾಸಿಂ ಅವರ ತಂದೆ, ತಾಯಿ ಮಾತನಾಡಿ, ಸ್ಪರ್ಧೆಯಲ್ಲಿ ಹಾಡಿ ಮೊದಲಿಗನಾಗಿದ್ದು ತುಂಬಾ ಖುಷಿಯಾಗುತ್ತಿದೆ. ಅವನ ಆಸೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾವೇರಿ ಮೂಲದ ಖಾಸಿಂ ಅವರು 'ಶ್ರೀಮಂಜುನಾಥ' ಸಿನಿಮಾದ ''ಮಹಾಪ್ರಾಣ ದೀಪಂ.. ಶಿವಂ... ಓಂಕಾರ ದೀಪಂ ಶಿವಂ...' ಎಂಬ ಹಾಡನ್ನು ಹಾಡುವ ಮೂಲಕ ಖಾಸಗಿ ವಾಹಿನಿಯ ಗಾಯನ ರಿಯಾಲಿಟಿ ಶೋ 'ಕನ್ನಡ ಕೋಗಿಲೆ' ಸೀಸನ್ 2ರ ಕಿರೀಟವನ್ನು ಮುಡಿಗೇರಿಸಿಕೊಡಿದ್ದಾರೆ.

Qasim
ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ 2 ರ ಕಿರೀಟ

ವಿಜೇತ ಖಾಸಿಂಗೆ ವಾಹಿನಿಯಿಂದ 3 ಲಕ್ಷ ರೂ. ಬಹುಮಾನ ನೀಡಲಾಯಿತು. ಎರಡನೇ ಸ್ಥಾನವನ್ನು ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ರಾಮಚಂದ್ರನ್ ಹಂಚಿಕೊಂಡಿದ್ದು, ಇವರಿಗೆ ತಲಾ 2 ಲಕ್ಷ ರೂ. ನೀಡಲಾಯಿತು. ಮೂರನೇ ಸ್ಥಾನವನ್ನು ಕೊಪ್ಪಳದ ಬಾಲಕ್ ಅರ್ಜುನ್ (7) 1 ಲಕ್ಷ ನಗದು ಬಹುಮಾನ ಪಡೆದುಕೊಂಡರು. ಬಾಲಕ ಅರ್ಜುನ್​, ಇಡೀ ಸೀಸನಲ್ಲಿ ಟ್ಯಾಗ್​ ಹೊಂದಿದ್ದ ಕನ್ನಡಕ ಧರಿಸಿ ವೀಕ್ಷಕರ ಗಮನ ಸೆಳೆದಿದ್ದ.

ಕನ್ನಡ ಕೋಗಿಲೆ ಖಾಸಿಂ

''ನಗುವ ನಯನ.. ಮಧುರ ಮೌನ...'' ಹಾಡನ್ನು ಹಾಡುವ ಮೂಲಕ ಖಾಸಿಂ ಅವರಿಗೆ ಅರ್ಚನಾ ಉಡುಪ ಅವರ ಜೊತೆಗೆ ಹಾಡುವ ಬಯಕೆ ವೇದಿಕೆ ಮೇಲೆ ಈಡೇರಿತು. ಇನ್ನು ಖಾಸಿಂ ಅವರ ತಂದೆ, ತಾಯಿ ಮಾತನಾಡಿ, ಸ್ಪರ್ಧೆಯಲ್ಲಿ ಹಾಡಿ ಮೊದಲಿಗನಾಗಿದ್ದು ತುಂಬಾ ಖುಷಿಯಾಗುತ್ತಿದೆ. ಅವನ ಆಸೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Intro:ಖಾಸಿಂ ಅವರ ಬೈಟ್ ಇದೆ. ಮೊಜೋದಲ್ಲಿ ಕಳುಹಿಸಲಾಗಿದೆ. (ಸ್ಪೆಷಲ್ ಅಂತ ಹಾಕಿಕೊಳ್ಳಿ) Body:ಶ್ರೀಮಂಜುನಾಥ ಸಿನಿಮಾದ ಹಂಸಲೇಖ ಅವರ ಸಂಗೀತ ನಿರ್ದೇಶನದ, ಶಂಕರ್ ಮಹಾದೇವನ್ ಹಾಡಿರುವ
ಮಹಾಪ್ರಾಣ ದೀಪಂ.. ಶಿವಂ...ಓಂಕಾರ ದೀಪಮ್ ಶಿವಂ ಹಾಡನ್ನು ಖಾಸಿಂ ಹಾಡುವ ಮೂಲಕ ಕನ್ನಡ ಕೋಗಿಲೆ ಸೀಸನ್ 2 ರ ಕಿರೀಟವನ್ನು ಮುಡಿಗೇರಿಸಿಕೊಂಡರು.
ಹಾವೇರಿಯ ಖಾಸಿಂ ಕನ್ನಡ ಕೋಗಿಲೆ ಸೀಸನ್ 2 ರ ಜಯಶಾಲಿಯಾದರು. ಇವರಿಗೆ ವಾಹಿನಿ ಕಡೆಯಿಂದ 3 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.
ಇನ್ನೂ ಎರಡನೆ ಸ್ಥಾನವನ್ನು ಇಬ್ಬರು ಹಂಚಿಕೊಂಡರು. ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ರಾಮಚಂದ್ರನ್ ರನ್ನರ್ ಗಳಾದರು. ಇವರಿಗೆ ತಲಾ 2 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.
ಮೂರನೇ ಸ್ಥಾನವನ್ನು ಕೊಪ್ಪಳದ 7 ವರ್ಷದ ಬಾಲಕ್ ಅರ್ಜುನ್ ಇಟಗಿ 1 ಲಕ್ಷ ನಗದು ಬಹುಮಾನ ಪಡೆದುಕೊಂಡರು.
ಟ್ಯಾಗ್ ಇರುವ ಕನ್ನಡಕ ಧರಿಸಿಯೇ ಇಡೀ ಸೀಸನ್ ಅಲ್ಲಿ ಹಾಡು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಅರ್ಚನಾ ಉಡುಪ ಅವರ ಜೊತೆಗೆ ಖಾಸಿಂ ಅವರಿಗೆ ಹಾಡುವ ಬಯಕೆ ವೇದಿಕೆ ಮೇಲೆ ಈಡೇರಿತು..
ಅದು ನಗುವ ನಯನ..ಮಧುರ ಮೌನ... ಹಾಡನ್ನು ಹಾಡಿದರು.
ಖಾಸಿಂ ಅವರ ತಂದೆ, ತಾಯಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಅವರ ಆಸೆ ಈಡೇರಿದೆ ಎಂದು ಹರ್ಷಿಸಿದರು.Conclusion:
Last Updated : Aug 5, 2019, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.