ETV Bharat / sitara

ಅದಿತಿ ಜೊತೆ 'ಒಂಬತ್ತನೇ ದಿಕ್ಕು'ಗೆ ಹೊರಟ ಲೂಸ್​ ಮಾದ ಯೋಗಿ...

author img

By

Published : Sep 13, 2019, 10:05 AM IST

ಗಾಂಧಿನಗರದ ಓಣಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಆರ್ಯ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಒಂಬತ್ತನೇ ದಿಕ್ಕು

ನಟ ಲೂಸ್ ಮಾದ ಯೋಗಿ ಸದ್ಯ ಪರಿಮಳ ಲಾಡ್ಜ್​ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯುಲ್​ನಲ್ಲೇ ಯೋಗಿ ಅದಿತಿ ಪ್ರಭುದೇವ್ ಜೊತೆ ಒಂಬತ್ತನೇ ದಿಕ್ಕು ಹುಡುಕಲು ಶುರು ಮಾಡಿದ್ದಾರೆ.

ನಟ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ್​ ಅಭಿನಯದ, ದಯಾಳ್ ಪದ್ಮನಾಭನ್ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರ ಸೆಟ್ಟೇರಿದೆ. ಗಾಂಧಿನಗರದ ಓಣಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಆರ್ಯ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಒಂಬತ್ತನೇ ದಿಕ್ಕು

ಒಂಬತ್ತನೇ ದಿಕ್ಕು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಅದಿತಿ ಪ್ರಭುದೇವ್, ಮೊದಲ ಬಾರಿಗೆ ಲೂಸ್ ಮಾದ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ ಪದ್ಮನಾಭ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕ ಗುರು ದೇಶಪಾಂಡೆ ಹಾಗೂ ದಯಾಳ್ ಪದ್ಮನಾಭನ್ ಅವರ ಕಾಂಬಿನೇಷನ್​ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ.

ನಟ ಲೂಸ್ ಮಾದ ಯೋಗಿ ಸದ್ಯ ಪರಿಮಳ ಲಾಡ್ಜ್​ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯುಲ್​ನಲ್ಲೇ ಯೋಗಿ ಅದಿತಿ ಪ್ರಭುದೇವ್ ಜೊತೆ ಒಂಬತ್ತನೇ ದಿಕ್ಕು ಹುಡುಕಲು ಶುರು ಮಾಡಿದ್ದಾರೆ.

ನಟ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ್​ ಅಭಿನಯದ, ದಯಾಳ್ ಪದ್ಮನಾಭನ್ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರ ಸೆಟ್ಟೇರಿದೆ. ಗಾಂಧಿನಗರದ ಓಣಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಆರ್ಯ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಒಂಬತ್ತನೇ ದಿಕ್ಕು

ಒಂಬತ್ತನೇ ದಿಕ್ಕು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಅದಿತಿ ಪ್ರಭುದೇವ್, ಮೊದಲ ಬಾರಿಗೆ ಲೂಸ್ ಮಾದ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ ಪದ್ಮನಾಭ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕ ಗುರು ದೇಶಪಾಂಡೆ ಹಾಗೂ ದಯಾಳ್ ಪದ್ಮನಾಭನ್ ಅವರ ಕಾಂಬಿನೇಷನ್​ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ.

Intro:ನಟ ಲೂಸ್ ಮಾದ ಯೋಗಿ ಸದ್ಯ ಪರಿಮಳ ಲಾಡು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಇದರ ಗ್ಯಾಪ್ ನಲ್ಲಿ ಲೂಸ್ ಮಾದ ಯೋಗಿ ಅದಿತಿ ಪ್ರಭುದೇವ್ ಒಂಬತ್ತನೇ ದಿಕ್ಕು ಹುಡುಕಲು ಶುರು ಮಾಡಿದ್ದಾರೆ. ಎಸ್ ನಟ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಅಭಿನಯದ ದಯಾಳ್ ಪದ್ಮನಾಭನ್ ನಿರ್ದೇಶನದ ಒಂಬತ್ತನೇ ದಿಕ್ಕು ಎಂಬ ಹೊಸ ಚಿತ್ರ ಇಂದು ಸೆಟ್ಟೇರಿದೆ.


Body:ಇಂದು ಒಂಬತ್ತನೇ ದಿಕ್ಕು ಚಿತ್ರದ ಮುಹೂರ್ತ ನೆರವೇರಿತು ಒಂಬತ್ತನೇ ದಿಕ್ಕಿನತ್ತ ಹೊರಟಿರುವ ನಟ ಲೂಸ್ ಮಾದ ಯೋಗಿಗೆ ಹಾಲಿವುಡ್ ಸ್ಟಾರ್ ಆರ್ಯ ದಾರಿ ತೋರಿದ್ದಾರೆ. ಗಾಂಧಿನಗರದ ಓಣಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಆರ್ಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.


Conclusion:ಒಂಬತ್ತನೇ ದಿಕ್ಕು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಪ್ರಭುದೇವ್ ಫಸ್ಟ್ ಟೈಮ್ ಲೂಸ್ ಮಾದ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ ಈ ಚಿತ್ರಕ್ಕೆ ಪದ್ಮನಾಭ್ ಆಕ್ಷನ್ ಕಟ್ ಹೇಳುತ್ತಿದ್ದು , ನಿರ್ದೇಶಕ ಗುರು ದೇಶ್ಪಾಂಡೆ ಹಾಗೂ ದಯಾಳ್ ಪದ್ಮನಾಭನ್ ಅವರ ಕಾಂಬಿನೇಷನ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇನ್ನು ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ ಚಿತ್ರದ ಶೂಟಿಂಗ್ ಬಹುತೇಕ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಮಾಡಿಕೊಂಡಿದ್ದು ,ಮುಂದಿನ ವರ್ಷ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ದಯಾಳ್ ಪದ್ಮನಾಭನ್ ಪ್ಲಾನ್ ಮಾಡಿಕೊಂಡಿದ್ದಾರೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.