ETV Bharat / sitara

ನೈಟಿ ಮಾತ್ರ ಹಾಕೊಬೇಡ ಅಂತ ಹಾಡಿ ಕುಣಿಯುತ್ತಿದ್ದಾರೆ ಅಜಯ್ ರಾವ್​ ಹಾಗೂ ಚಿಕ್ಕಣ್ಣ...! - ಅಜಯ್​ ರಾವ್​​​​ ಮತ್ತು ಚಿಕ್ಕಣ್ಣ

'ಮುಸ್ಸಂಜೆ ಮಾತು', 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್​​ 'ಕೃಷ್ಣ ಟಾಕೀಸ್​​' ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇದುವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿ ಮೆಚ್ಚಿದ್ದಾರೆ.

Nighty Maatra Hakkobeda  lyrical Song Release
ನೈಟಿ ಮಾತ್ರ ಹಾಕ್ಕೋಬೇಡ ಅಂತಿದ್ದಾರೆ ನಟ ಅಜಯ್​​ ರಾವ್​!
author img

By

Published : Dec 31, 2019, 12:34 PM IST

Updated : Jan 6, 2020, 5:37 PM IST

'ತಾಯಿಗೆ ತಕ್ಕ ಮಗ' ಸಿನಿಮಾ ನಂತರ ಅಜಯ್ ರಾವ್ ಅಭಿನಯಿಸುತ್ತಿರುವ ಸಿನಿಮಾ 'ಕೃಷ್ಣ ಟಾಕೀಸ್​​' ಈ ಸಿನಿಮಾ ಕೂಡಾ ಟೈಟಲ್ ಹಾಗೂ ಪೋಸ್ಟರ್​​ನಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಬ್ಯುಸಿಯಾಗಿದೆ.

Shirdhar V sambhram
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್

ಚಿತ್ರತಂಡ ಇದೀಗ 'ನೈಟಿ ಮಾತ್ರ ಹಾಕೋಬೇಡ ಮೇನಕ' ಎಂಬ ಲಿರಿಕಲ್ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದು ಈ ಹಾಡಿನಲ್ಲಿ ಅಜಯ್ ರಾವ್, ಚಿಕ್ಕಣ್ಣ, ಬಿಗ್​​ಬಾಸ್ ಖ್ಯಾತಿಯ ಲಾಸ್ಯ ಹಾಗೂ ಇನ್ನಿತರರು ಹೆಜ್ಜೆ ಹಾಕಿದ್ದಾರೆ. 'ಮುಸ್ಸಂಜೆ ಮಾತು', 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್​​ ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇದುವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿ ಮೆಚ್ಚಿದ್ದಾರೆ. ಅಜಯ್ ರಾವ್ ಅಭಿನಯದ ಬಹುತೇಕ ಸಿನಿಮಾಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು ಆ ಹಾಡುಗಳು ಇಂದಿಗೂ ಎಲ್ಲರ ಮೋಸ್ಟ್ ಫೇವರೆಟ್ ಎನಿಸಿದೆ.

  • " class="align-text-top noRightClick twitterSection" data="">

ನೈಟಿ ಹಾಡಿಗೆ ಪ್ರಮೋದ್​ ಮರವಂತೆ ಸಾಹಿತ್ಯ ಬರೆದಿದ್ದು, ನವೀನ್​ ಸಜ್ಜು ಮತ್ತು ಶಶಾಂಕ್​ ಶೇಷಗಿರಿ ಧ್ವನಿ ನೀಡಿದ್ದಾರೆ.1955ರಲ್ಲಿ ಲಖ್ನೌ ಚಿತ್ರಮಂದಿರವೊಂದರಲ್ಲಿ ನಡೆದ ಘಟನೆ ಆಧರಿಸಿ ಈ ಚಿತ್ರ ತಯಾರಾಗಿದೆ. ಈ ಸಿನಿಮಾದಲ್ಲಿ ಅಜಯ್ ರಾವ್​​​ ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ವಿಜಯಾನಂದ್ ನಿರ್ದೇಶನವಿದ್ದು ಗೋವಿಂದ ರಾಜು ಬಂಡವಾಳ ಹೂಡಿದ್ದಾರೆ.

Apoorva, Ajay rao
ಅಪೂರ್ವ, ಅಜಯ್ ರಾವ್

'ತಾಯಿಗೆ ತಕ್ಕ ಮಗ' ಸಿನಿಮಾ ನಂತರ ಅಜಯ್ ರಾವ್ ಅಭಿನಯಿಸುತ್ತಿರುವ ಸಿನಿಮಾ 'ಕೃಷ್ಣ ಟಾಕೀಸ್​​' ಈ ಸಿನಿಮಾ ಕೂಡಾ ಟೈಟಲ್ ಹಾಗೂ ಪೋಸ್ಟರ್​​ನಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಬ್ಯುಸಿಯಾಗಿದೆ.

Shirdhar V sambhram
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್

ಚಿತ್ರತಂಡ ಇದೀಗ 'ನೈಟಿ ಮಾತ್ರ ಹಾಕೋಬೇಡ ಮೇನಕ' ಎಂಬ ಲಿರಿಕಲ್ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದು ಈ ಹಾಡಿನಲ್ಲಿ ಅಜಯ್ ರಾವ್, ಚಿಕ್ಕಣ್ಣ, ಬಿಗ್​​ಬಾಸ್ ಖ್ಯಾತಿಯ ಲಾಸ್ಯ ಹಾಗೂ ಇನ್ನಿತರರು ಹೆಜ್ಜೆ ಹಾಕಿದ್ದಾರೆ. 'ಮುಸ್ಸಂಜೆ ಮಾತು', 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್​​ ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇದುವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿ ಮೆಚ್ಚಿದ್ದಾರೆ. ಅಜಯ್ ರಾವ್ ಅಭಿನಯದ ಬಹುತೇಕ ಸಿನಿಮಾಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು ಆ ಹಾಡುಗಳು ಇಂದಿಗೂ ಎಲ್ಲರ ಮೋಸ್ಟ್ ಫೇವರೆಟ್ ಎನಿಸಿದೆ.

  • " class="align-text-top noRightClick twitterSection" data="">

ನೈಟಿ ಹಾಡಿಗೆ ಪ್ರಮೋದ್​ ಮರವಂತೆ ಸಾಹಿತ್ಯ ಬರೆದಿದ್ದು, ನವೀನ್​ ಸಜ್ಜು ಮತ್ತು ಶಶಾಂಕ್​ ಶೇಷಗಿರಿ ಧ್ವನಿ ನೀಡಿದ್ದಾರೆ.1955ರಲ್ಲಿ ಲಖ್ನೌ ಚಿತ್ರಮಂದಿರವೊಂದರಲ್ಲಿ ನಡೆದ ಘಟನೆ ಆಧರಿಸಿ ಈ ಚಿತ್ರ ತಯಾರಾಗಿದೆ. ಈ ಸಿನಿಮಾದಲ್ಲಿ ಅಜಯ್ ರಾವ್​​​ ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ವಿಜಯಾನಂದ್ ನಿರ್ದೇಶನವಿದ್ದು ಗೋವಿಂದ ರಾಜು ಬಂಡವಾಳ ಹೂಡಿದ್ದಾರೆ.

Apoorva, Ajay rao
ಅಪೂರ್ವ, ಅಜಯ್ ರಾವ್
Intro:Body:ಹೊಸ ವರ್ಷದ ಹೊಸ್ತಿನಲ್ಲಿ ನೈಂಟಿ ಹೊಡದಂಗೆ ಆಗ್ತಾದಿದೆ ಅಂತಿದ್ದಾರೆ ಅಜಯ್ ರಾವ್ ಚಿಕ್ಕಣ್ಣ!!

ತಾಯಿಗೆ ತಕ್ಕ ಮಗ ಸಿನಿಮಾ ನಂತ್ರ ಅಜಯ್ ರಾವ್ ಅಭಿನಯಿಸುತ್ತಿರೋ ಸಿನಿಮಾ ಕೃಷ್ಣ ಟಾಕೀಸ್..ಈ ಸಿನಿಮಾ ಟೈಟಲ್ ಹಾಗು ಪೋಸ್ಟರ್ ನಿಂದಲೇ ಸದ್ದು ಮಾಡುತ್ತಿರೋ ಚಿತ್ರ..ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಕೃಷ್ಟ ಟಾಕೀಸ್ ಚಿತ್ರದಲ್ಲಿ , ಬಿಗ್ ಬಾಸ್ ಖ್ಯಾತಿಯ ಲಾಸ್ಯ ಈ ಚಿತ್ರದಲ್ಲಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿರೋದು ಗೊತ್ತಿರುವ ವಿಚಾರ.ಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ಬರೆದಿರುವ ನೈಟಿ ಮಾತ್ರ ಹಾಕೋಬೇಡ ಮೇನಕ. ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕೆ ಎಂಬ ಹಾಡಿಗೆ,ಲಾಸ್ಯ ಜೊತೆ ಅಜಯ್ ರಾವ್, ಚಿಕ್ಕಣ್ಣ ಸಖತ್ ಸ್ಟೆಪ್ ಹಾಕಿದ್ದಾರೆ.. ಸದ್ಯ ಈ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.ಹೊಸ ವರ್ಷದ ಹೊಸ್ತಿನಲ್ಲಿ ನೈಂಟಿ ಹೊಡದಂಗೆ ಆಗುತ್ತೆ ಸಖತ್ ಜ್ಯೋಷ್ ನಲ್ಲಿ ಸ್ಟೆಪ್ ಹಾಕಿದ್ದಾರೆ..ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಕ್ಯಾಚೀ ಟ್ಯೂನ್ ಹಾಕಿದ್ದು, ಶಶಾಂಕ್ ಶೇಷಗಿರಿ, ಹಾಗು ನವೀನ್ ಸಜ್ಜು ಹಾಡಿದ್ದಾರೆ..1955ರಲ್ಲಿ ಲಕ್ನೋ ಚಿತ್ರಮಂದಿರದಲ್ಲಿ ನಡೆದ ಘಟನೆಯ ಮೇಲೆ ಕೃಷ್ಣ ಟಾಕೀಸ್ ಸಿನಿಮಾವನ್ನ ಒಳಗೊಂಡಿದೆ. ಈ ಚಿತ್ರದಲ್ಲಿ ಅಜಯ್ ರಾವ್ ಜರ್ನಲಿಸ್ಟ್ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದು, ಸಿಂಧು ಲೋಕನಾಥ್ ಹಾಗು ಅಪೂರ್ವ ಅಜಯ್ ರಾವ್ ಗೆ ಜೋಡಿಯಾಗಿದ್ದಾರೆ.. ಓಳ್ ಮುನಿಸ್ವಾಮಿ ಚಿತ್ರ, ನಿರ್ದೇಶನ ಮಾಡಿದ್ದು, ವಿಜಯಾನಂದ ಈ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಿದ್ದು, ಗೋವಿಂದರಾಜ್ ಹಣ ಹೂಡುತ್ತಿದ್ದಾರೆ. ಅಭಿಷೇಕ್ ಕಾಸರಗೋಡು ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು, ನ್ಯಾಷಿನಲ್ ಆವಾರ್ಡ್ ವಿನ್ನರ್ ವಿಕ್ರಮ್ ಮೋರ್ ಈ ಚಿತ್ರಕ್ಕೆ ಆಕ್ಷನ್ ಕಂಪೋಸ್ ಮಾಡಿದ್ದಾರೆ‌‌..Conclusion:
Last Updated : Jan 6, 2020, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.