ETV Bharat / sitara

'ಕೃಷ್ಣ ಟಾಕೀಸ್​​​' ಶೂಟಿಂಗ್​​ ವೇಳೆ ಮೈನಡುಗಿಸುವ ದೃಶ್ಯದ ವಿಡಿಯೋ ವೈರಲ್​​: ಅವಘಡ ನಡೆದಿಲ್ಲ ಎಂದ ನಿರ್ದೇಶಕ - krishna talkies movie shooting latest news

ಕೃಷ್ಣ ಟಾಕೀಸ್​ ಸಿನಿಮಾದ ಆಕ್ಸಿಡೆಂಟ್ ಸೀನ್ ಶೂಟಿಂಗ್​​ ನೋಡಿದ್ರೆ ಮೈ ಜುಮ್ಮೆನ್ನುತ್ತೆ. ತುಂಬಾ ವೇಗವಾಗಿ ಬಂದ ಕಾರು ಸುಮಾರು ನಾಲ್ಕೈದು ಪಲ್ಟಿ ಹೊಡೆದಿದೆ. ಆದ್ರೂ ಕೂಡ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.

'ಕೃಷ್ಣ ಟಾಕೀಸ್' ಶೂಟಿಂಗ್​ ವೇಳೆ ಅವಘಡ ನಡೆದಿಲ್ಲ
author img

By

Published : Oct 19, 2019, 2:16 PM IST

ಸ್ಯಾಂಡಲ್​​​ವುಡ್ ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್' ಚಿತ್ರದ ಶೂಟಿಂಗ್ ಭರದಿಂದ ಸಾಗುತಿದೆ. ನಿನ್ನೆ ರಾತ್ರಿ ಬೆಂಗಳೂರಿನ ಹೆಸರಘಟ್ಟ ಬಳಿ ಆಕ್ಷನ್ ಸಿಕ್ವೇನ್ಸ್ ಶೂಟ್ ಮಾಡಿದ್ದು, ಮೈ ನಡುಗಿಸುವ ಸ್ಟಂಟ್ ಮಾಡಲಾಗಿದೆ. ಈ ವೇಳೆ ನಾಲ್ಕೈದು ಬಾರಿ ಕಾರನ್ನು ಪಲ್ಟಿ ಹೊಡೆಸಲಾಗಿದೆ. ಈ ವಿಡಿಯೋ ವೈರಲ್​ ಆಗಿದ್ದು, ಶೂಟಿಂಗ್​ ವೇಳೆ ಅವಘಡ ಸಂಭವಿಸಿದೆ ಎಂದು ಕೆಲವು ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾ ನಿರ್ದೇಶಕ ಆನಂದ ಪ್ರಿಯಾ, ಆಕ್ಸಿಡೆಂಟ್ ಸೀನ್ ನೋಡಿದ್ರೆ ಮೈ ಜುಮ್ಮೆನ್ನುತ್ತೆ. ತುಂಬಾ ವೇಗವಾಗಿ ಬಂದ ಕಾರು ಸುಮಾರು ನಾಲ್ಕೈದು
ಪಲ್ಟಿ ಹೊಡೆದಿದೆ. ಆದ್ರೂ ಕೂಡ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಈ ಸೀನ್​ ತುಂಬಾ ಅದ್ಭುತವಾಗಿ ಮತ್ತು ನ್ಯಾಚುರಲ್​​ ಆಗಿ ಕಾಣುವಂತೆ ಶೂಟ್​ ಮಾಡಲಾಗಿದೆ ಎಂದಿದ್ದಾರೆ.

'ಕೃಷ್ಣ ಟಾಕೀಸ್' ಶೂಟಿಂಗ್​ ವೇಳೆ ಅವಘಡ ನಡೆದಿಲ್ಲ

ಈ ಸ್ಟಂಟ್​​ಅನ್ನು ಕೆಜಿಎಫ್ ಚಿತ್ರಕ್ಕೆ ಸ್ಟಂಟ್ ಮಾಡಿದ್ದ ಸಾಹಸ ನಿರ್ದೇಶಕ ವಿಕ್ರಂ ಕಂಪೋಸ್ ಮಾಡಿದ್ದು, ತುಂಬಾ ನ್ಯಾಚುರಲ್ ಆಗಿ ಯಾರಿಗೂ ತೊಂದರೆ ಆಗದ ರೀತಿ ಶೂಟ್ ಮಾಡಿ
ಕೊಟ್ಟಿದ್ದಾರೆ. ಶೂಟಿಂಗ್​​ನಲ್ಲಿ‌ ನಾಯಕ ಅಜಯ್ ರಾವ್ ಹಾಗೂ ಸಹ ನಟರಾದ ಅಪೂರ್ವ ಹಾಗೂ ನಾಗರಾಜ್ ಇದ್ದು, ಯಾರಿಗೂ ಏನೂ ಆಗದ ರೀತಿ ಮುಂಜಾಗ್ರತೆ ವಹಿಸಿ ಶೂಟ್ ಮಾಡಿದ್ದೇವೆ ಎಂದು ನಿರ್ದೇಶಕರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸ್ಯಾಂಡಲ್​​​ವುಡ್ ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್' ಚಿತ್ರದ ಶೂಟಿಂಗ್ ಭರದಿಂದ ಸಾಗುತಿದೆ. ನಿನ್ನೆ ರಾತ್ರಿ ಬೆಂಗಳೂರಿನ ಹೆಸರಘಟ್ಟ ಬಳಿ ಆಕ್ಷನ್ ಸಿಕ್ವೇನ್ಸ್ ಶೂಟ್ ಮಾಡಿದ್ದು, ಮೈ ನಡುಗಿಸುವ ಸ್ಟಂಟ್ ಮಾಡಲಾಗಿದೆ. ಈ ವೇಳೆ ನಾಲ್ಕೈದು ಬಾರಿ ಕಾರನ್ನು ಪಲ್ಟಿ ಹೊಡೆಸಲಾಗಿದೆ. ಈ ವಿಡಿಯೋ ವೈರಲ್​ ಆಗಿದ್ದು, ಶೂಟಿಂಗ್​ ವೇಳೆ ಅವಘಡ ಸಂಭವಿಸಿದೆ ಎಂದು ಕೆಲವು ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾ ನಿರ್ದೇಶಕ ಆನಂದ ಪ್ರಿಯಾ, ಆಕ್ಸಿಡೆಂಟ್ ಸೀನ್ ನೋಡಿದ್ರೆ ಮೈ ಜುಮ್ಮೆನ್ನುತ್ತೆ. ತುಂಬಾ ವೇಗವಾಗಿ ಬಂದ ಕಾರು ಸುಮಾರು ನಾಲ್ಕೈದು
ಪಲ್ಟಿ ಹೊಡೆದಿದೆ. ಆದ್ರೂ ಕೂಡ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಈ ಸೀನ್​ ತುಂಬಾ ಅದ್ಭುತವಾಗಿ ಮತ್ತು ನ್ಯಾಚುರಲ್​​ ಆಗಿ ಕಾಣುವಂತೆ ಶೂಟ್​ ಮಾಡಲಾಗಿದೆ ಎಂದಿದ್ದಾರೆ.

'ಕೃಷ್ಣ ಟಾಕೀಸ್' ಶೂಟಿಂಗ್​ ವೇಳೆ ಅವಘಡ ನಡೆದಿಲ್ಲ

ಈ ಸ್ಟಂಟ್​​ಅನ್ನು ಕೆಜಿಎಫ್ ಚಿತ್ರಕ್ಕೆ ಸ್ಟಂಟ್ ಮಾಡಿದ್ದ ಸಾಹಸ ನಿರ್ದೇಶಕ ವಿಕ್ರಂ ಕಂಪೋಸ್ ಮಾಡಿದ್ದು, ತುಂಬಾ ನ್ಯಾಚುರಲ್ ಆಗಿ ಯಾರಿಗೂ ತೊಂದರೆ ಆಗದ ರೀತಿ ಶೂಟ್ ಮಾಡಿ
ಕೊಟ್ಟಿದ್ದಾರೆ. ಶೂಟಿಂಗ್​​ನಲ್ಲಿ‌ ನಾಯಕ ಅಜಯ್ ರಾವ್ ಹಾಗೂ ಸಹ ನಟರಾದ ಅಪೂರ್ವ ಹಾಗೂ ನಾಗರಾಜ್ ಇದ್ದು, ಯಾರಿಗೂ ಏನೂ ಆಗದ ರೀತಿ ಮುಂಜಾಗ್ರತೆ ವಹಿಸಿ ಶೂಟ್ ಮಾಡಿದ್ದೇವೆ ಎಂದು ನಿರ್ದೇಶಕರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Intro:ಅಜಯ್ ರಾವ್ ಅಭಿನಯದ ಕೃಷ್ಣಟಾಕೀಸ್ ಚಿತ್ರದ ಭರ್ಜರಿ ಆಕ್ಷನ್ ಸೀನ್ ಶೂಟ್


ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಶೂಟಿಂಗ್ ಭರದಿಂದಸಾಗದ್ದು
,ನಿನ್ನೆ ರಾತ್ರಿ ಆಕ್ಷನ್ ಸಿಕ್ವೇನ್ಸ್ ಶೂಟ್ ಮಾಡಿದ್ದು, ಮೈ ನಡುಗಿಸುವ ರೀಸಿ ಕಾರ್ ಸ್ಟಂಟ್ ಮಾಡಿದ್ದಾರೆ. ಕಾರ್ ಆಕ್ಸಿಡೆಂಡ್ ಸೀಕ್ವೆನ್ಸ್ ವಿಡಿಯೋ ಈಗ ಲೀಕ್ ಆಗಿದ್ದು , ಆಕ್ಸಿಡೆಂಟ್ ಸೀನ್ ನೋಡಿದ್ರೆ ಮೈ ಜುಮ್ಮೆನ್ನುತ್ತೆ, ತುಂಭಾ ವೇಗವಾಗಿ ಬಂದ ಕಾರ್ ಸುಮಾರು ನಾಲ್ಕೈದು
ಪಲ್ಟಿ ಹೊಡೆದಿದೆ. ಅದರೆ ಕಾರಿನಲ್ಲಿದ್ದ ಯಾರಿಗೂ ಏನು ತೊಂದರೆ ಆಗಿಲ್ಲ. ಇನ್ನೂ ಆಕ್ಷನ್ ಸೀಕ್ವೆನ್ಸ್ ಬಗ್ಗೆ
ನಿರ್ದೇಶಕ ಆನಂದ ಪ್ರಿಯಾ ಈ ಟಿವಿ ಭಾರತ ಜೊತೆ ಮಾತನಾಡಿ ಚಿತ್ರದಲ್ಲಿ ಆಕ್ಸಿಡೆಂಟ್ ಸಿಕ್ವೇನ್ಸ್ ಇದ್ದು, ಈ ಸೀನ್ ಚಿತ್ರದಲ್ಲಿ ಪ್ರಮುಖವಾಗಿದ್ದು ತುಂಭಾ ರೀಚ್ ಆಗಿ ಶೂಟ್ ಮಾಡಿದ್ಧೇವೆ.Body:ಈ ಸ್ಟಂಟ್ ಅನ್ನು ಕೆಜಿಎಫ್ ಚಿತ್ರಕ್ಕೆ ಸ್ಟಂಟ್ ಮಾಡಿದ್ದ ಸಾಹಸ ನಿರ್ದೇಶಕ ವಿಕ್ರಂ ಕಂಪೋಸ್ ಮಾಡಿದ್ದು ತುಂಭಾ ನ್ಯಾಚುರಲ್ ಆಗಿ ಯಾರಿಗೂ ತೊಂದರೆ ಆಗದ ರೀತಿ ಶೂಟ್ ಮಾಡಿ
ಕೊಟ್ಟಿದ್ದಾರೆ.ಅಲ್ಲದೆ ಶೂಟಿಂಗ್ ನಲ್ಲಿ‌ ನಾಯಕ ಅಜಯ್ ರಾವ್ ಹಾಗೂ ಸಹ ನಟರಾದ ಅಪೂರ್ವ ಹಾಗೂ ಬಸ್ ನಾಗರಾಜ್ ಇದ್ದು ,ಯಾರಿಗೂ ಏನು ಆಗದ ರೀತಿ ಮುಂಜಾಗ್ರತೆ ವಹಿಸಿ ಶೂಟ್ ಮಾಡಿದ್ದೇವೆ .ಹೆಸರಘಟ್ಟ ಬಳಿ ಒಂದು ದಿನ ಪೂರ್ತಿ ಶೂಟಿಂಗ್ ಸಿದ್ದತೆಯನ್ನು ಮಾಡಿಕೊಂಡು, ನಿನ್ನೆ ರಾತ್ರಿ ಆಕ್ಸಿಡೆಂಟ್ ಸೀನ್ ಚಿತ್ರೀಕರಣ ಮಾಡಿದ್ದೇವೆ ಎಂದು ಸಂಪೂರ್ಣ ಮಾಹಿತಿ ಯನ್ನು ಹಂಚಿಕೊಂಡರು.


ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.