ETV Bharat / sitara

ನೇಗಿಲ ಹಿಡಿದು ಹೊಲ ಉಳುವ ಕ್ವಾಟ್ಲೇ ಸತೀಶನ ನೋಡಿಲ್ಲಿ...!

author img

By

Published : Sep 25, 2019, 8:32 AM IST

Updated : Sep 25, 2019, 10:52 AM IST

ಅಭಿನಯ ಚತುರ ನೀನಾಸಂ ಸತೀಶ್ ಜೊಡೆತ್ತು ಕಟ್ಟಿಕೊಂಡು ಹೊಲ ಉಳುವ ಮೂಲಕ ಗಮನ ಸೆಳೆದಿದ್ದಾರೆ. ಬಿತ್ತನೆಗೆ ಹೊಲವವನ್ನು ಹಸನು ಮಾಡೋದ್ರಲ್ಲಿ ಅವರು ಬ್ಯುಸಿಯಾಗಿದ್ದಾರೆ.

actor ninasam sathish did the farming

ಅಯ್ಯೋ ಇದ್ಯಾಕಪ್ಪ ಕೈಯಲ್ಲಿ ಸಾಲು ಸಾಲು ಸಿನಿಮಾ ಇದ್ರು, ನಟನೆ ಮಾಡೋದು ಬಿಟ್ಟು "ಬ್ರಹ್ಮಚಾರಿ" ಸತೀಶ ರೈತ ಆಗಿಬಿಟ್ರಾ ಅಂತ ತಿಳ್ಕೊಂಡ್ರೆ, ನಿಮ್ಮ ಕಲ್ಪನೆ ತಪ್ಪಾಗುತ್ತೆ. ಯಾಕಂದ್ರೆ, ಅಯೋಗ್ಯ ಸತೀಶ ಹೊಲ ಹಸನು ಮಾಡ್ತಿರೋದೇನೋ ನಿಜ. ಅದ್ರೆ, ಅವರು‌ ಸಿನಿಮಾಕ್ಕಾಗಿ ರೈತ ಆಗಿಲ್ಲ. ಬದಲಿಗೆ ನಿಜವಾಗಿಯೇ ಉಳುಮೆ ಮಾಡಿದ್ದಾರೆ.

ಬಿತ್ತನೆಗೆ ಹೊಲವವನ್ನು ಹಸನು ಮಾಡೋದ್ರಲ್ಲಿ ಸತೀಶ ಬ್ಯುಸಿ

ಇತ್ತೀಚೆಗಷ್ಟೇ ಖಾಸಗಿ ಕೆಲಸದ ಸಲುವಾಗಿ ಮುದ್ರಣ ಕಾಶಿ ಗದಗಕ್ಕೆ ಭೇಟಿ ನೀಡಿದ್ದ ಕ್ವಾಟ್ಲೇ ಸತೀಶ ಪ್ರಯಾಣ ಮಾಡೋವಾಗ ರಸ್ತೆ ಬದಿಯಲ್ಲಿ ರೈತರೊಬ್ಬರು ಬಿತ್ತುವ ಸಲುವಾಗಿ ಹೊಲವನ್ನು ಹಸನು ಮಾಡುತ್ತಿದ್ದುದನ್ನು ನೋಡಿದರಂತೆ. ಆಗ ಕೂಡಲೇ ಕಾರಿಂದ ಇಳಿದು ನೇರವಾಗಿ ಹೊಲಕ್ಕೆ ಹೋಗಿ ಜೊಡೆತ್ತುಗಳನ್ನು ಹಿಡಿದು, ಜಮೀನು ಉಳುಮೆ ಮಾಡಿದ್ದಾರೆ. ನೀನಾಸಂ ಸತೀಶ್ ಯಾವ ರೈತನಿಗೂ ಕಮ್ಮಿ ಇಲ್ಲ ಎನ್ನುವ ರೀತಿ ಉಳುಮೆ ಮಾಡಿದ್ದಾರೆ. ಸ್ಯಾಂಡಲ್​ವುಡ್​ ನಟನ ಈ ಉಳುಮೆಯನ್ನು ನೋಡಿದ ಗದಗ ರೈತರು ಪುಲ್ ಖುಷ್ ಆಗಿದ್ದಾರೆ.

ಅಯ್ಯೋ ಇದ್ಯಾಕಪ್ಪ ಕೈಯಲ್ಲಿ ಸಾಲು ಸಾಲು ಸಿನಿಮಾ ಇದ್ರು, ನಟನೆ ಮಾಡೋದು ಬಿಟ್ಟು "ಬ್ರಹ್ಮಚಾರಿ" ಸತೀಶ ರೈತ ಆಗಿಬಿಟ್ರಾ ಅಂತ ತಿಳ್ಕೊಂಡ್ರೆ, ನಿಮ್ಮ ಕಲ್ಪನೆ ತಪ್ಪಾಗುತ್ತೆ. ಯಾಕಂದ್ರೆ, ಅಯೋಗ್ಯ ಸತೀಶ ಹೊಲ ಹಸನು ಮಾಡ್ತಿರೋದೇನೋ ನಿಜ. ಅದ್ರೆ, ಅವರು‌ ಸಿನಿಮಾಕ್ಕಾಗಿ ರೈತ ಆಗಿಲ್ಲ. ಬದಲಿಗೆ ನಿಜವಾಗಿಯೇ ಉಳುಮೆ ಮಾಡಿದ್ದಾರೆ.

ಬಿತ್ತನೆಗೆ ಹೊಲವವನ್ನು ಹಸನು ಮಾಡೋದ್ರಲ್ಲಿ ಸತೀಶ ಬ್ಯುಸಿ

ಇತ್ತೀಚೆಗಷ್ಟೇ ಖಾಸಗಿ ಕೆಲಸದ ಸಲುವಾಗಿ ಮುದ್ರಣ ಕಾಶಿ ಗದಗಕ್ಕೆ ಭೇಟಿ ನೀಡಿದ್ದ ಕ್ವಾಟ್ಲೇ ಸತೀಶ ಪ್ರಯಾಣ ಮಾಡೋವಾಗ ರಸ್ತೆ ಬದಿಯಲ್ಲಿ ರೈತರೊಬ್ಬರು ಬಿತ್ತುವ ಸಲುವಾಗಿ ಹೊಲವನ್ನು ಹಸನು ಮಾಡುತ್ತಿದ್ದುದನ್ನು ನೋಡಿದರಂತೆ. ಆಗ ಕೂಡಲೇ ಕಾರಿಂದ ಇಳಿದು ನೇರವಾಗಿ ಹೊಲಕ್ಕೆ ಹೋಗಿ ಜೊಡೆತ್ತುಗಳನ್ನು ಹಿಡಿದು, ಜಮೀನು ಉಳುಮೆ ಮಾಡಿದ್ದಾರೆ. ನೀನಾಸಂ ಸತೀಶ್ ಯಾವ ರೈತನಿಗೂ ಕಮ್ಮಿ ಇಲ್ಲ ಎನ್ನುವ ರೀತಿ ಉಳುಮೆ ಮಾಡಿದ್ದಾರೆ. ಸ್ಯಾಂಡಲ್​ವುಡ್​ ನಟನ ಈ ಉಳುಮೆಯನ್ನು ನೋಡಿದ ಗದಗ ರೈತರು ಪುಲ್ ಖುಷ್ ಆಗಿದ್ದಾರೆ.

Intro:ನೇಗಿಲ ಹಿಡಿದು ಹೊಲದಲಿ ಉಳುವ ಕ್ವಾಟ್ಲೇ ಸತೀಶನ ನೋಡಿಲ್ಲಿ...!!!!

ಅಭಿನಯ ಚತುರ ನೀನಾಸಂ ಸತೀಶ್ ಹೊಲದಲ್ಲಿ ಜೊಡೆತ್ತು ಕಟ್ಟಿಕೊಂಡು ಹಲ್ಬೆ ಹೊಡೆಯುತ್ತ, , ಬಿತ್ತಲು ಹೊಲ ಹಸನು ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಅಯ್ಯೋ ಇದ್ಯಾಕಪ್ಪ ಕೈಯಲ್ಲಿ ಸಾಲು ಸಾಲು ಸಿನಿಮಾ ಇದ್ರು ,ಆಕ್ಟ್ ಮಾಡೋದು ಬಿಟ್ಟು " ಬ್ರಹ್ಮಚಾರಿ" ಸತೀಶ ರೈತ ಆಗಿ್ಬಿಟ್ರಾ ಅಂತ ತಿಳ್ಕೋಂಡ್ರೆ , ನಿಮ್ಮ ಕಲ್ಪನೆ ಸುಳ್ಳು‌ ಯಾಕಂದ್ರೆ, ಅಯೋಗ್ಯ ಸತೀಶ್ ಹೊಲ ಹಸನು ಮಾಡ್ತಿ್ರೋದೇನು ನಿಜಾನೆ,‌ಅದ್ರೆ ಅವರು‌ ಸಿನಿಮಾದಲ್ಲಿ ರೈತ ಆಗಿಲ್ಲ.Body:ಬದಲಿಗೆ ರಿಯಾಲಾಗೆ ಉಳುಮೆ ಮಾಡಿದ್ದಾರೆ ,ಎಸ್ .ಇತ್ತೀಚೆಗಷ್ಟೆ ಖಾಸಗಿ ಕೆಲಸದ ಸಲುವಾಗಿ "ಗದಗ" ಗೆ ಹೋಗಿದ್ದ ಕ್ವಾಟ್ಲೇ ಸತೀಶ ಪ್ರಯಾಣ ಮಾಡೋವಾಗ ರಸ್ತೆಬದಿಯಲ್ಲಿರೈತರೊಬ್ಬರು ಬಿತ್ತುವ ಸಲುವಾಗಿ ಹೊಲವನ್ನು ಹಸನು ಮಾಡುತ್ತಿದ್ದುದ ನೋಡಿದ ಸತೀಶ್ ಕಾರಿಂದ ಇಳಿದು ನೇರವಾಗಿ ಹೊಲಕ್ಕೆ ಹೋಗಿ ಎತ್ತುಗಳ ಹಿಡಿದು ಹಲ್ಬೆ ಹೊಡೆದು ಹೊಲವನ್ನು ಹಸನು ಮಾಡಿದ್ದಾರೆ.ಇನ್ನೂ ನೀನಾಸಂ ಸತೀಶ್ ಯಾವ ರೈತನಿಗೂ ಕಮ್ಮಿ ಇಲ್ಲ ಎನ್ನುವ ರೀತಿ ಉಳುಮೆ ಮಾಡಿದ್ದಾರೆ.ಇನ್ನು ಸತೀಶ್ ಉಳುಮೆಯನ್ನು ನೋಡಿದ ಗದಗ ರೈತರು ಪುಲ್ ಖುಷ್ ಆದ್ರಂತೆ..

ಸತೀಶ ಎಂಬಿConclusion:
Last Updated : Sep 25, 2019, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.