ETV Bharat / sitara

ಸಿಎಎ ಪ್ರತಿಭಟನೆಗಳಿಗೆ ಪಾಕ್‌ನಿಂದ ಹಣ.. ಬಿಜೆಪಿ ಸಂಸದ ರವಿ ಕಿಶನ್

author img

By

Published : Jan 21, 2020, 8:32 PM IST

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಯಾರಿಗೂ ತಿಳಿಯದ ವಿಷಯವೆಂದರೆ ಪ್ರತಿಭಟನೆ ಮಾಡಲು ಪಾಕಿಸ್ತಾನ ಧನಸಹಾಯ ಮಾಡುತ್ತಿದೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಆರೋಪಿಸಿದರು.

ಬಿಜೆಪಿ ಸಂಸದ ರವಿ ಕಿಶನ್
ಬಿಜೆಪಿ ಸಂಸದ ರವಿ ಕಿಶನ್

ಪಾಟ್ನ: ಪಾಕಿಸ್ತಾನದಿಂದ ಹಣವನ್ನು ತಂದು ಇಲ್ಲಿನ ಜನರಿಗೆ ಹಂಚುವ ಮೂಲಕ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಜನರಿಗೆ ತಪ್ಪು ಕಲ್ಪನೆ ಮೂಡಿಸಿ ಧರಣಿ ಮಾಡಿಸುತ್ತಿವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಆಪಾದಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕಿಡಿಕಾರಿದ ಅವರು, ಪಾಕಿಸ್ತಾನದ ಹಣದಿಂದ ವಿರೋಧ ಪಕ್ಷಗಳು ಧರಣಿ ಕುಳಿತಿವೆ. ಅವರು ನೀಡುತ್ತಿರುವ ಧನಸಹಾಯದಿಂದ ವಿರೋಧ ಪಕ್ಷಗಳು ಎಗ್ಗಿಲ್ಲದೇ ಕುತಂತ್ರಗಳನ್ನ ಮಾಡುತ್ತಿವೆ. ಇದರಿಂದ ಏನೂ ಆಗುವುದಿಲ್ಲ ಎಂದರು.

ಕೇಜ್ರಿವಾಲ್ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ರವಿ ಕಿಶನ್ ಕಿಡಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬ ಕಪಟ ನಾಯಕ. ಜನರು ಕೇಜ್ರಿವಾಲ್ ಅವರ ಬೂಟಾಟಿಕೆ ಅರ್ಥಮಾಡಿಕೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದರು.

ಪಾಟ್ನ: ಪಾಕಿಸ್ತಾನದಿಂದ ಹಣವನ್ನು ತಂದು ಇಲ್ಲಿನ ಜನರಿಗೆ ಹಂಚುವ ಮೂಲಕ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಜನರಿಗೆ ತಪ್ಪು ಕಲ್ಪನೆ ಮೂಡಿಸಿ ಧರಣಿ ಮಾಡಿಸುತ್ತಿವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಆಪಾದಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕಿಡಿಕಾರಿದ ಅವರು, ಪಾಕಿಸ್ತಾನದ ಹಣದಿಂದ ವಿರೋಧ ಪಕ್ಷಗಳು ಧರಣಿ ಕುಳಿತಿವೆ. ಅವರು ನೀಡುತ್ತಿರುವ ಧನಸಹಾಯದಿಂದ ವಿರೋಧ ಪಕ್ಷಗಳು ಎಗ್ಗಿಲ್ಲದೇ ಕುತಂತ್ರಗಳನ್ನ ಮಾಡುತ್ತಿವೆ. ಇದರಿಂದ ಏನೂ ಆಗುವುದಿಲ್ಲ ಎಂದರು.

ಕೇಜ್ರಿವಾಲ್ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ರವಿ ಕಿಶನ್ ಕಿಡಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬ ಕಪಟ ನಾಯಕ. ಜನರು ಕೇಜ್ರಿವಾಲ್ ಅವರ ಬೂಟಾಟಿಕೆ ಅರ್ಥಮಾಡಿಕೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದರು.

Intro:एंकर बीजेपी सांसद रविकिशन और फ़िल्म अभिनेत्री कंगना रनौत आज पटना पहुंची पटना एयरपोर्ट पर पत्रकारों से बातचीत करते हुए बीजेपी सांसद रवि किशन ने दावा किया कि इस बार दिल्ली में भारतीय जनता पार्टी की सरकार बनेगी उन्होंने कहा कि दिल्ली के लोग केजरीवाल के पाखंड को समझ गए हैं और इस बार भारतीय जनता पार्टी को ही वहां पर चुनाव में बहुमत देंगे उन्होंने कहा कि केजरीवाल चुनाव के समय आते-आते फ्री बिजली और फ्री पानी की घोषणा किया है निश्चित तौर पर इससे पहले उन्होंने लगातार लोगों को गंदा पानी पिलाया है दिल्ली की जनता जानती है कि केजरीवाल कितने बड़े पाखंडी नेता हैं


Body:बीजेपी सांसद रवि किशन आज आम आदमी पार्टी के संरक्षक सह दिल्ली के मुख्यमंत्री अरविंद केजरीवाल पर जमकर बरसे और उन्होंने कहा कि इस बार जनता केजरीवाल को सबक सिखाएगी वही नागरिकता संशोधन कानून के विरोध में दिल्ली के शाहीन बाग में हो रहे प्रदर्शन पर भी उन्होंने तंज कसा और कहा कि विपक्षी पार्टियां पाकिस्तान से पैसे लाकर लोगों को पैसे देकर धरना पर बैठा रही है निश्चित तौर पर उन्होंने साफ-साफ कहा की नागरिकता संशोधन कानून के विरोध में देशभर में धरना आयोजित किया जा रहा है उसमें कहीं न कहीं पाकिस्तान पैसे का फंडिंग कर रहा है और विपक्षी पार्टियां ऐसा करवा रही है


Conclusion:बीजेपी सांसद रवि किशन आज नागरिकता संशोधन कानून और दिल्ली विधानसभा चुनाव पर खुलकर बोले और साफ-साफ कहा कि दिल्ली विधानसभा चुनाव में भारतीय जनता पार्टी की जीत होगी साथ ही बिहार चुनाव में भी वह भाजपा और जदयू की जीत का दावा किया और कहा कि बिहार में मुख्यमंत्री नीतीश कुमार ने जमकर विकास किया है और बिहार की जनता भी उनके विकास से खुश है बाइट रविकिशन बीजेपी सांसद

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.