ETV Bharat / international

ಶುರುವಾಯ್ತು ಯುದ್ಧದ ಮಾರಿ ಹಬ್ಬ... ಅಮೆರಿಕ ಸೈನಿಕರನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ

author img

By

Published : Jan 8, 2020, 6:18 AM IST

ಅಮೆರಿಕ ಸೇನೆಯು ಇರಾನ್​ ಮೇಲೆ ಡ್ರೋನ್ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡೇಸ್ ಅವರನ್ನು ಕಳೆದ ವಾರ ಹತ್ಯೆಮಾಡಿತ್ತು. ಇದಕ್ಕೆ ಪ್ರತೀಕಾರದ ಮಾತುಗಳನ್ನು ಸಹ ಇರಾನ್ ಆಡಿತ್ತು. ಅದರಂತೆ ಪ್ರತಿ ದಾಳಿಗೆ ಇರಾನ್ ಮುಂದಾಗಿದೆ. ಅಮೆರಿಕದ ತುಕಡಿಯನ್ನು ಗುರಿಯಾಗಿಸಿಕೊಂಡು ಇರಾಕ್‌ನ ಅನ್ಬರ್ ಪ್ರಾಂತ್ಯದ ಅಲ್-ಅಸಾದ್ ವಾಯುನೆಲೆಗೆ ಕನಿಷ್ಠ ಒಂಬತ್ತು ಬಾರಿ ಇರಾನ್​ ಕ್ಷಿಪಣಿ ದಾಳಿ ನಡೆಸಿದೆ.

missiles launched
ಕ್ಷಿಪಣಿ ದಾಳಿ

ಬಾಗ್ದಾದ್​: ಕಳೆದ ವಾರ ನಡೆದ ಜನರಲ್ ಕಸ್ಸೆಮ್ ಸುಲೈಮಾನಿ ಅವರ ಹತ್ಯೆಗೆ ಪ್ರತೀಕಾರ ಎಂಬಂತೆ ಇರಾಕ್​ನಲ್ಲಿದ್ದ ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

ಅಮೆರಿಕದ ತುಕಡಿಯು ಇರಾಕ್‌ನ ಅನ್ಬರ್ ಪ್ರಾಂತ್ಯದ ಅಲ್-ಅಸಾದ್ ವಾಯುನೆಲೆಗೆ ಕನಿಷ್ಠ ಒಂಬತ್ತು ಬಾರಿ ಕ್ಷಿಪಣಿ ದಾಳಿ ನಡೆಸಿದೆ ಎಂದು ಅಮೆರಿಕ ಮಿಲಿಟರಿ ಖಚಿತಪಡಿಸಿದೆ.

  • J Hoffman, Asst to US Secy of Defense for Public Affairs: It's clear that these missiles were launched from Iran & targeted at least two Iraqi military bases hosting US military & coalition personnel at Al-Assad and Irbil. We're working on initial battle damage assessments. (2/2)

    — ANI (@ANI) January 8, 2020 " class="align-text-top noRightClick twitterSection" data=" ">

ಇರಾಕ್​ನಲ್ಲಿನ ಅಮೆರಿಕ ಪಡೆಗಳ ಮೇಲಿನ ದಾಳಿಯ ವರದಿಗಳು ನಮಗೆ ತಿಳಿದುಬಂದಿವೆ. ಅಧ್ಯಕ್ಷರಿಗೆ ಈ ಬಗ್ಗೆ ವಿವರಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರು ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಮಾಲೋಚಿಸುತ್ತಿದ್ದಾರೆ ಎಂದು ಶ್ವೇತಭವನದ ವಕ್ತಾರ ಸ್ಟೆಫನಿ ಗ್ರಿಶಮ್ ಹೇಳಿದ್ದಾರೆ.

ಅಮೆರಿಕ ಸೇನೆಯು ಇರಾನ್​ ಮೇಲೆ ಡ್ರೋನ್ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡೇಸ್ ಅವರನ್ನು ಕಳೆದ ವಾರ ಹತ್ಯೆಮಾಡಿತ್ತು. ಇದಕ್ಕೆ ಪ್ರತೀಕಾರದ ಮಾತುಗಳನ್ನು ಸಹ ಇರಾನ್ ಆಡಿತ್ತು. ಅದರಂತೆ ಪ್ರತಿ ದಾಳಿಗೆ ಇರಾನ್ ಮುಂದಾಗಿದೆ.

ಬಾಗ್ದಾದ್​: ಕಳೆದ ವಾರ ನಡೆದ ಜನರಲ್ ಕಸ್ಸೆಮ್ ಸುಲೈಮಾನಿ ಅವರ ಹತ್ಯೆಗೆ ಪ್ರತೀಕಾರ ಎಂಬಂತೆ ಇರಾಕ್​ನಲ್ಲಿದ್ದ ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

ಅಮೆರಿಕದ ತುಕಡಿಯು ಇರಾಕ್‌ನ ಅನ್ಬರ್ ಪ್ರಾಂತ್ಯದ ಅಲ್-ಅಸಾದ್ ವಾಯುನೆಲೆಗೆ ಕನಿಷ್ಠ ಒಂಬತ್ತು ಬಾರಿ ಕ್ಷಿಪಣಿ ದಾಳಿ ನಡೆಸಿದೆ ಎಂದು ಅಮೆರಿಕ ಮಿಲಿಟರಿ ಖಚಿತಪಡಿಸಿದೆ.

  • J Hoffman, Asst to US Secy of Defense for Public Affairs: It's clear that these missiles were launched from Iran & targeted at least two Iraqi military bases hosting US military & coalition personnel at Al-Assad and Irbil. We're working on initial battle damage assessments. (2/2)

    — ANI (@ANI) January 8, 2020 " class="align-text-top noRightClick twitterSection" data=" ">

ಇರಾಕ್​ನಲ್ಲಿನ ಅಮೆರಿಕ ಪಡೆಗಳ ಮೇಲಿನ ದಾಳಿಯ ವರದಿಗಳು ನಮಗೆ ತಿಳಿದುಬಂದಿವೆ. ಅಧ್ಯಕ್ಷರಿಗೆ ಈ ಬಗ್ಗೆ ವಿವರಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರು ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಮಾಲೋಚಿಸುತ್ತಿದ್ದಾರೆ ಎಂದು ಶ್ವೇತಭವನದ ವಕ್ತಾರ ಸ್ಟೆಫನಿ ಗ್ರಿಶಮ್ ಹೇಳಿದ್ದಾರೆ.

ಅಮೆರಿಕ ಸೇನೆಯು ಇರಾನ್​ ಮೇಲೆ ಡ್ರೋನ್ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡೇಸ್ ಅವರನ್ನು ಕಳೆದ ವಾರ ಹತ್ಯೆಮಾಡಿತ್ತು. ಇದಕ್ಕೆ ಪ್ರತೀಕಾರದ ಮಾತುಗಳನ್ನು ಸಹ ಇರಾನ್ ಆಡಿತ್ತು. ಅದರಂತೆ ಪ್ರತಿ ದಾಳಿಗೆ ಇರಾನ್ ಮುಂದಾಗಿದೆ.

Intro:नोट- विजुअल व्हाट्सअप कर दिए गए है.

अनीता कॉलोनी के अनन्य अग्रवाल के 3 मंजिला निर्माणाधीन मकान में अचानक आग लगने से 3 मजदूर जिंदा जल गए. वही 3 मजदूर झुलस गए जिनका हॉस्पिटल में इलाके जारी है. आग लगने की वजह शॉर्ट सर्किट बताई जा रही है.


Body:जयपुर. राजधानी के बजाज नगर थाने इलाके में स्थित एक तीन मंजिला निर्माणाधीन मकान में देर रात अचानक आग लग गई. जिसमें तीन मजदूर जिंदा जल गए वहीं अन्य 3 मजदूर झुलस गए. जिनका जयपुरिया अस्पताल में इलाज जारी है. वहीं घायलों में 2 की हालत गंभीर बनी हुई है. सूचना पर पहुंची फायर ब्रिगेड और पुलिस ने आग पर करीब 1 घंटे बाद काबू पाया.

दरअसल बजाज नगर थाना इलाके में स्थित अनीता कॉलोनी में रहने वाले अनन्य अग्रवाल के 3 मंजिला निर्माणाधीन मकान में अचानक आग लग गई. आग दूसरी मंजिल पर लगी जहां डेंटिंग पेंटिंग का कार्य चल रहा था. इस दौरान मकान में करीब 2 दर्जन से अधिक मजदूर कार्य कर रहे थे. प्रारंभिक जांच में आग शार्ट सर्किट से लगना बताया गया है. सूचना पर पहुंची फायर बिग्रेड और पुलिस की टीम ने काफी प्रयासों के बाद एक-एक कर मजदूरों को वहां से निकाला. जहां स्थानीय लोगों की मदद से पुलिस ने झुलसे लोगों को जयपुर अस्पताल रेफर किया.

वहीं अस्पताल में इलाज के दौरान गंभीर झूलस चुके दो मजदूरों ने दम तोड़ दिया. वहीं अन्य तीन में से दो मजदूरों की हालत गंभीर बनी हुई है. सूचना पर पहुंची फायर ब्रिगेड ने आग पर करीब 1 घंटे बाद काबू पाया. पुलिस ने बताया कि मृतकों में अजहर हुसैन, निजाम और सौरव उर्फ सादिक है. वही गंभीर घायल मजदूर सौरभ और चमर बहादुर है. जिनका जयपुरिया अस्पताल में इलाज चल रहा है. फिलहाल पुलिस प्रकरण की जांच पड़ताल में जुट गई है.


Conclusion:।।।
ETV Bharat Logo

Copyright © 2024 Ushodaya Enterprises Pvt. Ltd., All Rights Reserved.