ETV Bharat / elections

ವೈರಲ್​​​ ಆಗ್ತಿದೆ ಶಿವರಾಮೇಗೌಡರ ಧ್ವನಿ ಎನ್ನಲಾದ ಅಡಿಯೋ ಕ್ಲಿಪ್​​​​​! - kannada news

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಶಿವರಾಮೇಗೌಡರ ಧ್ವನಿ ಎನ್ನಲಾದ ಅಡಿಯೋ ಕ್ಲೀಪ್.

ವೈರಲ್ ಆಗ್ತಿದೆ ಶಿವರಾಮೇಗೌಡರ ಅಡಿಯೋ ಕ್ಲೀಪ್
author img

By

Published : Apr 15, 2019, 10:32 AM IST

ಮಂಡ್ಯ: ಇಲ್ಲಿನ ರಾಜಕೀಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸದ್ಯ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಅಡಿಯೋ ಒಂದು ಸದ್ದು ಮಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ.

ಸಂಸದ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಅಡಿಯೋದಲ್ಲಿ 500 ಕೊಟ್ಟು ಜನರನ್ನ ಕರೆತರುವ ಬಗ್ಗೆ ಡಾನ್ ರಮೇಶ್ ಎಂಬುವವರು ಮತ್ತು ಶಿವರಾಮೇಗೌಡ ಮಧ್ಯೆ ಸಂಭಾಷಣೆ ನಡೆದಿದೆ ಎನ್ನಲಾಗಿದೆ.

ವೈರಲ್ ಆಗ್ತಿದೆ ಶಿವರಾಮೇಗೌಡರ ಅಡಿಯೋ ಕ್ಲೀಪ್

43 ಸೆಕೆಂಡ್​ಗಳ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ನಾವು ಯಾವಾಗಿಂದ ಬರ್ಬೇಕಣ್ಣ, ಕ್ಯಾನ್ವಾಸ್​ಗೆ. ತಲೆಗೆ 500 ಕೊಡ್ತೀವಿ ಕರ್ಕೊಂಡು ಬಾ. ಗಂಗನಹಳ್ಳಿ, ಕೆಂಗನಹಳ್ಳಿಯಿಂದ ಸುಮಾರು ಜನ ಇದ್ದಾರೆ. ಬಸ್ಸುಗಳ ವ್ಯವಸ್ಥೆ ನಾವೇ ಮಾಡ್ಕೋ ಬೇಕಣ್ಣ?. ನೀವೇ ಮಾಡ್ಕೊಂಡ್ ಬನ್ನಿ ದುಡ್ಡು ಕೊಡ್ತೀನಿ. ಒಂದು ತಲೆಗೆ ಐದು ನೂರು ರೂಪಾಯಿ. ಎಲ್ಲಾ ಅಪ್ಪಾಜಿಗೌಡಂಗೆ ಜವಾಬ್ದಾರಿ ಕೊಟ್ಟಿದ್ಧೀವಿ ಎಂಬ ಸಂಬಾಷಣೆ ಒಳಗೊಂಡ ವಿಡಿಯೋ ವೈರಲ್ ಅಗಿದೆ. ಇದೀಗ ಈ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.

ಮಂಡ್ಯ: ಇಲ್ಲಿನ ರಾಜಕೀಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸದ್ಯ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಅಡಿಯೋ ಒಂದು ಸದ್ದು ಮಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ.

ಸಂಸದ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಅಡಿಯೋದಲ್ಲಿ 500 ಕೊಟ್ಟು ಜನರನ್ನ ಕರೆತರುವ ಬಗ್ಗೆ ಡಾನ್ ರಮೇಶ್ ಎಂಬುವವರು ಮತ್ತು ಶಿವರಾಮೇಗೌಡ ಮಧ್ಯೆ ಸಂಭಾಷಣೆ ನಡೆದಿದೆ ಎನ್ನಲಾಗಿದೆ.

ವೈರಲ್ ಆಗ್ತಿದೆ ಶಿವರಾಮೇಗೌಡರ ಅಡಿಯೋ ಕ್ಲೀಪ್

43 ಸೆಕೆಂಡ್​ಗಳ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ನಾವು ಯಾವಾಗಿಂದ ಬರ್ಬೇಕಣ್ಣ, ಕ್ಯಾನ್ವಾಸ್​ಗೆ. ತಲೆಗೆ 500 ಕೊಡ್ತೀವಿ ಕರ್ಕೊಂಡು ಬಾ. ಗಂಗನಹಳ್ಳಿ, ಕೆಂಗನಹಳ್ಳಿಯಿಂದ ಸುಮಾರು ಜನ ಇದ್ದಾರೆ. ಬಸ್ಸುಗಳ ವ್ಯವಸ್ಥೆ ನಾವೇ ಮಾಡ್ಕೋ ಬೇಕಣ್ಣ?. ನೀವೇ ಮಾಡ್ಕೊಂಡ್ ಬನ್ನಿ ದುಡ್ಡು ಕೊಡ್ತೀನಿ. ಒಂದು ತಲೆಗೆ ಐದು ನೂರು ರೂಪಾಯಿ. ಎಲ್ಲಾ ಅಪ್ಪಾಜಿಗೌಡಂಗೆ ಜವಾಬ್ದಾರಿ ಕೊಟ್ಟಿದ್ಧೀವಿ ಎಂಬ ಸಂಬಾಷಣೆ ಒಳಗೊಂಡ ವಿಡಿಯೋ ವೈರಲ್ ಅಗಿದೆ. ಇದೀಗ ಈ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.

Intro:ಮಂಡ್ಯ: ಜಿಲ್ಲೆಗೆ ಆಗಮಿಸಲಿದ್ದಾರೆ ಬೆಂಗಳೂರಿನ ಜನ. ಅವರು ಯಾತಕ್ಕಾಗಿ ಬರುತ್ತಿದ್ದಾರೆ ಎಂಬ ಅನುಮಾನ ಎದ್ದಿದೆ. ಯಾಕೆಂದರೆ ಸಂಸದ ಶಿವರಾಮೇಗೌಡರ ಧ್ವನಿ ಎಂದು ಹೇಳಲಾದ ಆ ಆಡಿಯೋದಲ್ಲಿ ತಲಾ 500 ರೂಪಾಯಿ ಬಗ್ಗೆ ಹೇಳಲಾಗಿದೆ.
ಜೆಡಿಎಸ್ ಪ್ರಚಾರಕ್ಕೆ ಹೊರಗಿನ ಜನ ಕರೆಸ್ತಿದ್ಯಾ ಅಥವಾ ಮತಕ್ಕಾಗಿ ಕರೆಸುತ್ತಿದೆಯಾ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಎದ್ದಿದೆ. ಆ ಆಡಿಯೋ ಈಗ ವೈರಲ್ ಆಗಿದೆ.
ಸಂಸದ ಎಲ್. ಆರ್. ಶಿವರಾಮೇಗೌಡ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋದಲ್ಲಿ ಡಾನ್ ರಮೇಶ್ ಎಂಬುವರ ಜೊತೆ ಮಾತನಾಡಲಾಗಿದೆ‌‌.
43 ಸೆಕೆಂಡ್‌ಗ) ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ನಾವು ಯಾವಾಗಿಂದ ಬರ್ಬೇಕಣ್ಣ, ಕ್ಯಾನ್ವಾಸ್ ಗೆ ಅಣ್ಣ. 500 ರೂಪಾಯಿ ಕೊಡ್ತೀವಿ ತಲೆಗೆ ಕರ್ಕೊಂಡು ಬಾ ಅನ್ನೋ ಆಡಿಯೋ ಅದು.
ಗಂಗನಹಳ್ಳಿ, ಕೆಂಗನಹಳ್ಳಿಯಿಂದ ಸುಮಾರು ಜನ ಇದ್ದಾರೆ. ಬಸ್ಸುಗಳ ವ್ಯವಸ್ಥೆ.. ಬಸ್ಸುಗಳ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣ ಎಂಬ ಪ್ರಶ್ನೆಗೆ ನೀವೇ ಮಾಡ್ಕೊಂಡ್ ಬನ್ನಿ ದುಡ್ಡು ಕೊಡ್ತೀನಿ. ಒಂದು ತಲೆಗೆ ಐದು ನೂರು ರೂಪಾಯಿ. ಎಲ್ಲಾ ಅಪ್ಪಾಜಿಗೌಡಂಗೆ ಜವಾಬ್ದಾರಿ ಕೊಟ್ಟಿದ್ದಿವಿ ಎಂದು ಹೇಳಲಾಗಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.