ETV Bharat / city

ಶಿವಮೊಗ್ಗ: ಸಾಮಿಲ್​ಗೆ ಬೆಂಕಿ, ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

author img

By

Published : Jan 6, 2022, 3:19 PM IST

ಸಾಮಿಲ್​ಗೆ ಬೆಂಕಿ ಬಿದ್ದು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

Manjunath sawmill fire incident, Manjunath sawmill fire incident in Bhadravati, Shivamogga fire news, ಮಂಜುನಾಥ ಸಾಮಿಲ್​ಗೆ ಬೆಂಕಿ, ಭದ್ರವತಿಯಲ್ಲಿ ಮಂಜುನಾಥ ಸಾಮಿಲ್​ಗೆ ಬೆಂಕಿ, ಶಿವಮೊಗ್ಗ ಬೆಂಕಿ ಸುದ್ದಿ,
ಕೋಟ್ಯಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಶಿವಮೊಗ್ಗ: ಬುಧವಾರ ರಾತ್ರಿ ಮಂಜುನಾಥ್ ಸಾಮಿಲ್​ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಭದ್ರಾವತಿಯ ಹೊಸ ಬ್ರಿಡ್ಜ್ ಬಳಿ ಸಂಭವಿಸಿದೆ.

ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಸ್ಥಳೀಯರು ಸಾಮಿಲ್‌ ಮಾಲೀಕರಿಗೆ ವಿಷಯ ತಿಳಿಸುವಷ್ಟರಲ್ಲಿ ಬೆಂಕಿ ಎಲ್ಲಾ ಕಡೆ ಆವರಿಸಿತ್ತು. ಬೆಂಕಿ ಆವರಿಸಿದ ಪರಿಗೆ ಸ್ಥಳೀಯರು ಗಾಬರಿಯಾಗಿದ್ದರು. ಸುದ್ದಿ ತಿಳಿದ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದ್ರೂ ಸಾಧ್ಯವಾಗದ ಹಿನ್ನೆಲೆ ಶಿವಮೊಗ್ಗ, ಶಿಕಾರಿಪುರ, ಚನ್ನಗಿರಿ ಹಾಗೂ ತರಿಕೆರೆ ಭಾಗದಿಂದ ಅಗ್ನಿ ಶಾಮಕ ವಾಹನಗಳನ್ನು ಕರೆಯಿಸಿ ಬೆಂಕಿ ನಂದಿಸಿದರು.

Manjunath sawmill fire incident, Manjunath sawmill fire incident in Bhadravati, Shivamogga fire news, ಮಂಜುನಾಥ ಸಾಮಿಲ್​ಗೆ ಬೆಂಕಿ, ಭದ್ರವತಿಯಲ್ಲಿ ಮಂಜುನಾಥ ಸಾಮಿಲ್​ಗೆ ಬೆಂಕಿ, ಶಿವಮೊಗ್ಗ ಬೆಂಕಿ ಸುದ್ದಿ,
ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಸತತ 6-8 ಗಂಟೆ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದ್ದಾರೆ. ಇದರಿಂದ ಸಾಮಿಲ್​ನಲ್ಲಿದ್ದ ಕೋಟ್ಯಂತರ ಮೌಲ್ಯದ ನಾಟ, ಸೇರಿದಂತೆ ಅನೇಕ ಮರಮುಟ್ಟು ಸುಟ್ಟು ಹೋಗಿವೆ. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ: ಬುಧವಾರ ರಾತ್ರಿ ಮಂಜುನಾಥ್ ಸಾಮಿಲ್​ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಭದ್ರಾವತಿಯ ಹೊಸ ಬ್ರಿಡ್ಜ್ ಬಳಿ ಸಂಭವಿಸಿದೆ.

ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಸ್ಥಳೀಯರು ಸಾಮಿಲ್‌ ಮಾಲೀಕರಿಗೆ ವಿಷಯ ತಿಳಿಸುವಷ್ಟರಲ್ಲಿ ಬೆಂಕಿ ಎಲ್ಲಾ ಕಡೆ ಆವರಿಸಿತ್ತು. ಬೆಂಕಿ ಆವರಿಸಿದ ಪರಿಗೆ ಸ್ಥಳೀಯರು ಗಾಬರಿಯಾಗಿದ್ದರು. ಸುದ್ದಿ ತಿಳಿದ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದ್ರೂ ಸಾಧ್ಯವಾಗದ ಹಿನ್ನೆಲೆ ಶಿವಮೊಗ್ಗ, ಶಿಕಾರಿಪುರ, ಚನ್ನಗಿರಿ ಹಾಗೂ ತರಿಕೆರೆ ಭಾಗದಿಂದ ಅಗ್ನಿ ಶಾಮಕ ವಾಹನಗಳನ್ನು ಕರೆಯಿಸಿ ಬೆಂಕಿ ನಂದಿಸಿದರು.

Manjunath sawmill fire incident, Manjunath sawmill fire incident in Bhadravati, Shivamogga fire news, ಮಂಜುನಾಥ ಸಾಮಿಲ್​ಗೆ ಬೆಂಕಿ, ಭದ್ರವತಿಯಲ್ಲಿ ಮಂಜುನಾಥ ಸಾಮಿಲ್​ಗೆ ಬೆಂಕಿ, ಶಿವಮೊಗ್ಗ ಬೆಂಕಿ ಸುದ್ದಿ,
ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಸತತ 6-8 ಗಂಟೆ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದ್ದಾರೆ. ಇದರಿಂದ ಸಾಮಿಲ್​ನಲ್ಲಿದ್ದ ಕೋಟ್ಯಂತರ ಮೌಲ್ಯದ ನಾಟ, ಸೇರಿದಂತೆ ಅನೇಕ ಮರಮುಟ್ಟು ಸುಟ್ಟು ಹೋಗಿವೆ. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.