ETV Bharat / city

ಮೈಸೂರು-ಯಲಹಂಕ ಮೆಮು ರೈಲು ಸಂಚಾರಕ್ಕೆ ಚಾಲನೆ

author img

By

Published : Dec 17, 2019, 5:24 AM IST

ಮೈಸೂರು-ಯಲಹಂಕ ನಡುವಿನ ನೂತನ ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್​ ಸಿಂಹ ನೀಡಿದ್ದು, ಮೈಸೂರು ರೈಲ್ವೆ ನಿಲ್ದಾಣದಿಂದ ಪ್ರತಿದಿನ 10.20 ಕ್ಕೆ ಹೊರಡುವ ರೈಲು, ರಾತ್ರಿ 1.30ಕ್ಕೆ ಯಲಹಂಕ ತಲುಪಲಿದೆ. ಮತ್ತೆ ರಾತ್ರಿ 2.30ಕ್ಕೆ ಯಲಹಂಕದಿಂದ ಹೊರಟು ಮುಂಜಾನೆ 5.30ಕ್ಕೆ ಮೈಸೂರು ತಲುಪಲಿದೆ.

Mysore-Yelahanka MEMU  train service
ಮೈಸೂರು-ಯಲಹಂಕ ಮೆಮು ರೈಲು ಸಂಚಾರಕ್ಕೆ ಚಾಲನೆ

ಮೈಸೂರು: ಮೈಸೂರು-ಯಲಹಂಕ ನಡುವಿನ ನೂತನ ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್​ ಸಿಂಹ ಸೋಮವಾರ ರಾತ್ರಿ ಚಾಲನೆ ನೀಡಿದರು.

ಮೈಸೂರು-ಯಲಹಂಕ ಮೆಮು ರೈಲು ಸಂಚಾರಕ್ಕೆ ಚಾಲನೆ

ಮೈಸೂರು ರೈಲ್ವೆ ನಿಲ್ದಾಣದಿಂದ ಪ್ರತಿದಿನ 10.20 ಕ್ಕೆ ಹೊರಡುವ ರೈಲು ಗಾಡಿಯು, ರಾತ್ರಿ 1.30ಕ್ಕೆ ಯಲಹಂಕ ತಲುಪಲಿದೆ. ಮತ್ತೆ ರಾತ್ರಿ 2.30ಕ್ಕೆ ಯಲಹಂಕದಿಂದ ಹೊರಟು ಮುಂಜಾನೆ 5.30ಕ್ಕೆ ಮೈಸೂರು ತಲುಪಲಿದೆ. ಮೈಸೂರು, ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಯಲಹಂಕ ನಿಲ್ದಾಣದಲ್ಲಿ ಮಾತ್ರ ರೈಲು ನಿಲುಗಡೆಯಾಗಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ, ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ, ಅದರಲ್ಲೂ ತಡರಾತ್ರಿ ಪ್ರಯಾಣ ಮಾಡುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮೈಸೂರು: ಮೈಸೂರು-ಯಲಹಂಕ ನಡುವಿನ ನೂತನ ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್​ ಸಿಂಹ ಸೋಮವಾರ ರಾತ್ರಿ ಚಾಲನೆ ನೀಡಿದರು.

ಮೈಸೂರು-ಯಲಹಂಕ ಮೆಮು ರೈಲು ಸಂಚಾರಕ್ಕೆ ಚಾಲನೆ

ಮೈಸೂರು ರೈಲ್ವೆ ನಿಲ್ದಾಣದಿಂದ ಪ್ರತಿದಿನ 10.20 ಕ್ಕೆ ಹೊರಡುವ ರೈಲು ಗಾಡಿಯು, ರಾತ್ರಿ 1.30ಕ್ಕೆ ಯಲಹಂಕ ತಲುಪಲಿದೆ. ಮತ್ತೆ ರಾತ್ರಿ 2.30ಕ್ಕೆ ಯಲಹಂಕದಿಂದ ಹೊರಟು ಮುಂಜಾನೆ 5.30ಕ್ಕೆ ಮೈಸೂರು ತಲುಪಲಿದೆ. ಮೈಸೂರು, ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಯಲಹಂಕ ನಿಲ್ದಾಣದಲ್ಲಿ ಮಾತ್ರ ರೈಲು ನಿಲುಗಡೆಯಾಗಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ, ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ, ಅದರಲ್ಲೂ ತಡರಾತ್ರಿ ಪ್ರಯಾಣ ಮಾಡುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

Intro:ರೈಲುBody:ಮೈಸೂರು:ಮೈಸೂರು-ಯಲಹಂಕ ನಡುವೆ ನೂತನ ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪಸಿಂಹ ಅವರು ಸೋಮವಾರ ರಾತ್ರಿ ಚಾಲನೆ ನೀಡಿದರು.
ಮೈಸೂರು ರೈಲ್ವೆ ನಿಲ್ದಾಣದಿಂದ ಪ್ರತಿದಿನ ೧೦.೨೦ಕ್ಕೆ ಹೊರಡುವ ರೈಲು ಗಾಡಿಯು ರಾತ್ರಿ ೧.೩೦ಕ್ಕೆ ಯಲಹಂಕ ತಲುಪಲಿದೆ. ಮತ್ತೆ ರಾತ್ರಿ ೨.೩೦ಕ್ಕೆ ಯಲಹಂಕದಿಂದ ಹೊರಟು ಮುಂಜಾನೆ ೫.೩೫ಕ್ಕೆ ಮೈಸೂರು ತಲುಪಲಿದೆ. ಮೈಸೂರು,ಮಂಡ್ಯ,ಕೆಂಗೇರಿ,ಕೆಎಸ್‌ಆರ್ ಬೆಂಗಳೂರು,ಯಶವಂತಪುರ,ಯಲಹಂಕ ನಿಲ್ದಾಣದಲ್ಲಿ ಮಾತ್ರ ರೈಲು ಗಾಡಿ ನಿಲುಗಡೆಯಾಗಲಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪಸಿಂಹ ಅವರು ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಎಡಿಆರ್‌ಎಂ ದೇವ ಸಹಾಯಂ, ಪಿಆರ್‌ಒ ಸತೀಶ್, ವಿಭಾಗೀಯ ಸಹಾಯಕ ಅಧಿಕಾರಿ ಡಾ.ಯತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.Conclusion:ರೈಲು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.