ETV Bharat / city

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ : 20 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

author img

By

Published : May 28, 2022, 12:29 PM IST

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ 20 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 20 ಅಭ್ಯರ್ಥಿಗಳ 33 ನಾಮಪತ್ರಗಳು ಕ್ರಮ ಬದ್ಧವಾಗಿವೆ. ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದೆ..

20 candidates nomination accepted of  South Graduates constituency
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ: 20 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಮೈಸೂರು : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ 20 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 20 ಅಭ್ಯರ್ಥಿಗಳ 33 ನಾಮಪತ್ರಗಳು ಕ್ರಮ ಬದ್ಧವಾಗಿವೆ. ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದೆ. ದಕ್ಷಿಣ ಪದವೀಧರ ಚುನಾವಣೆ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳ ಸಮ್ಮುಖದಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ. ಜಿ ಸಿ ಪ್ರಕಾಶ್ ಅವರು ನಾಮಪತ್ರ ಕ್ರಮಬದ್ಧವೆಂದು ತಮ್ಮ ಕಚೇರಿಯಲ್ಲಿ ಘೋಷಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 30 ಕೊನೆಯ ದಿನವಾಗಿದೆ.

20 candidates nomination accepted of  South Graduates constituency
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬಿಜೆಪಿಯ ಮೈ.ವಿ. ರವಿಶಂಕರ್-4, ಕಾಂಗ್ರೆಸ್​ನ ಮಧು ಜಿ.ಮಾದೇಗೌಡ-4, ಜೆಡಿಎಸ್​ನ ಹೆಚ್‌ ಕೆ ರಾಮು-4, ರೈತ ಸಂಘದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್‌ ಗೌಡ-2, ಎಸ್‌ಡಿಪಿಐನ ರಫತ್ಉಲ್ಲಾ ಖಾನ್-2, ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್ ಎಸ್‌ ವಿನಯ್-2, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವೀರಭದ್ರಸ್ವಾಮಿ-2, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್- 1 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.

20 candidates nomination accepted of  South Graduates constituency
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಪಕ್ಷೇತರರಾಗಿ ಚನಕೇಶವಮೂರ್ತಿ (ನಿಗದಿತ ಸಮಯಕ್ಕೆ ಬಿಎಸ್‌ಪಿ ಬಿ ಫಾರಂ ಸಲ್ಲಿಸದಿರುವುದರಿಂದ ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ), ಡಾ.ಜೆ.ಸಿ ರವೀಂದ್ರ, ಹೆಚ್.ಪಿ ಸುಜಾತ, ಎನ್. ರಾಜೇಂದ್ರಸಿಂಗ್ ಬಾಬು, ಕೆ ಪಿ ಪ್ರಸನ್ನಕುಮಾರ್, ಅಮ್ಹಾದ್ ಖಾನ್, ಎಸ್.ರಾಮು, ಡಾ.ಹೆಚ್.ಎಲ್ ವೆಂಕಟೇಶ್, ಕಾವ್ಯಶ್ರೀ, ಎಂ. ಮೇ ಮಹೇಶ್, ಡಾ.ಜೆ ಅರುಣಕುಮಾರ್ ಹಾಗೂ ಪುಟ್ಟಸ್ವಾಮಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹು-ಧಾ ಪಾಲಿಕೆ ಚುನಾವಣೆ: ಮೇಯರ್​-ಉಪಮೇಯರ್​ ಸ್ಥಾನಕ್ಕೆ ಸಚಿವ ಜೋಶಿ ಬೆಂಬಲಿಗರಿಗೆ ಮಣೆ

ಮೈಸೂರು : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ 20 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 20 ಅಭ್ಯರ್ಥಿಗಳ 33 ನಾಮಪತ್ರಗಳು ಕ್ರಮ ಬದ್ಧವಾಗಿವೆ. ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದೆ. ದಕ್ಷಿಣ ಪದವೀಧರ ಚುನಾವಣೆ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳ ಸಮ್ಮುಖದಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ. ಜಿ ಸಿ ಪ್ರಕಾಶ್ ಅವರು ನಾಮಪತ್ರ ಕ್ರಮಬದ್ಧವೆಂದು ತಮ್ಮ ಕಚೇರಿಯಲ್ಲಿ ಘೋಷಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 30 ಕೊನೆಯ ದಿನವಾಗಿದೆ.

20 candidates nomination accepted of  South Graduates constituency
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬಿಜೆಪಿಯ ಮೈ.ವಿ. ರವಿಶಂಕರ್-4, ಕಾಂಗ್ರೆಸ್​ನ ಮಧು ಜಿ.ಮಾದೇಗೌಡ-4, ಜೆಡಿಎಸ್​ನ ಹೆಚ್‌ ಕೆ ರಾಮು-4, ರೈತ ಸಂಘದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್‌ ಗೌಡ-2, ಎಸ್‌ಡಿಪಿಐನ ರಫತ್ಉಲ್ಲಾ ಖಾನ್-2, ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್ ಎಸ್‌ ವಿನಯ್-2, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವೀರಭದ್ರಸ್ವಾಮಿ-2, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್- 1 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.

20 candidates nomination accepted of  South Graduates constituency
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಪಕ್ಷೇತರರಾಗಿ ಚನಕೇಶವಮೂರ್ತಿ (ನಿಗದಿತ ಸಮಯಕ್ಕೆ ಬಿಎಸ್‌ಪಿ ಬಿ ಫಾರಂ ಸಲ್ಲಿಸದಿರುವುದರಿಂದ ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ), ಡಾ.ಜೆ.ಸಿ ರವೀಂದ್ರ, ಹೆಚ್.ಪಿ ಸುಜಾತ, ಎನ್. ರಾಜೇಂದ್ರಸಿಂಗ್ ಬಾಬು, ಕೆ ಪಿ ಪ್ರಸನ್ನಕುಮಾರ್, ಅಮ್ಹಾದ್ ಖಾನ್, ಎಸ್.ರಾಮು, ಡಾ.ಹೆಚ್.ಎಲ್ ವೆಂಕಟೇಶ್, ಕಾವ್ಯಶ್ರೀ, ಎಂ. ಮೇ ಮಹೇಶ್, ಡಾ.ಜೆ ಅರುಣಕುಮಾರ್ ಹಾಗೂ ಪುಟ್ಟಸ್ವಾಮಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹು-ಧಾ ಪಾಲಿಕೆ ಚುನಾವಣೆ: ಮೇಯರ್​-ಉಪಮೇಯರ್​ ಸ್ಥಾನಕ್ಕೆ ಸಚಿವ ಜೋಶಿ ಬೆಂಬಲಿಗರಿಗೆ ಮಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.