ETV Bharat / city

ಕೆಪಿಎಸ್​​ಸಿಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಆದ ಆರೋಗ್ಯ ಸಹಾಯಕಿ ಪುತ್ರ! - Bhosanur is a village in the Kalaburagi district of the Aranda Taluk

ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಬಾಯಿ ಪುತ್ರ ಗುರುನಾಥ್​ ಕೆಪಿಎಸ್​​ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

KPSC passes AC exam by son of health care worker
ಕೆಪಿಎಸ್​​ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆ ಗಿಟ್ಟಿಸಿಕೊಂಡ ಆರೋಗ್ಯ ಸಹಾಯಕಿ ಪುತ್ರ!
author img

By

Published : Dec 28, 2019, 3:47 PM IST

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಬಾಯಿ ಪುತ್ರ ಗುರುನಾಥ್​ ಕೆಪಿಎಸ್​​ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆಗೆ ಗಿಟ್ಟಿಸಿಕೊಂಡಿದ್ದು,ಇವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ‌.

ಗುರುನಾಥ್​ ಮೂಲತಃ ಮಹಾರಾಷ್ಟ್ರದ ಗಡಿಯಲ್ಲಿರುವ ವಾಗ್ಧರಿ ಗ್ರಾಮದವರು. ತಂದೆ ಶಿವಪುತ್ರಪ್ಪ ಧಡ್ಡೆ, ತಾಯಿ ಕಮಲಬಾಯಿ. ಇವರು ಆಳಂದದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಬಳಿಕ ಕಲಬುರ್ಗಿಯಲ್ಲಿ ಪಿಯು ಶಿಕ್ಷಣ ಪೂರೈಸಿದ್ರು. ನಂತರ ವಿಜಯಪುರದಲ್ಲಿ ಎಂಜಿನಿಯರಿಂಗ್ ಮುಗಿಸಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಆಫರ್ ಸಿಕ್ಕರೂ ನೌಕರಿ ಮಾಡಲು ಹೋಗದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಂಡರು.

ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ಐದು ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದ ಬಳಿಕ ಎರಡನೇ ಪ್ರಯತ್ನದಲ್ಲಿ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ,ಎಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಬಾಯಿ ಪುತ್ರ ಗುರುನಾಥ್​ ಕೆಪಿಎಸ್​​ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆಗೆ ಗಿಟ್ಟಿಸಿಕೊಂಡಿದ್ದು,ಇವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ‌.

ಗುರುನಾಥ್​ ಮೂಲತಃ ಮಹಾರಾಷ್ಟ್ರದ ಗಡಿಯಲ್ಲಿರುವ ವಾಗ್ಧರಿ ಗ್ರಾಮದವರು. ತಂದೆ ಶಿವಪುತ್ರಪ್ಪ ಧಡ್ಡೆ, ತಾಯಿ ಕಮಲಬಾಯಿ. ಇವರು ಆಳಂದದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಬಳಿಕ ಕಲಬುರ್ಗಿಯಲ್ಲಿ ಪಿಯು ಶಿಕ್ಷಣ ಪೂರೈಸಿದ್ರು. ನಂತರ ವಿಜಯಪುರದಲ್ಲಿ ಎಂಜಿನಿಯರಿಂಗ್ ಮುಗಿಸಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಆಫರ್ ಸಿಕ್ಕರೂ ನೌಕರಿ ಮಾಡಲು ಹೋಗದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಂಡರು.

ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ಐದು ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದ ಬಳಿಕ ಎರಡನೇ ಪ್ರಯತ್ನದಲ್ಲಿ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ,ಎಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

Intro:ಕಲಬುರಗಿ:ಆರೋಗ್ಯ ಸಹಾಯಕಿಯ ಪುತ್ರ ಇದೀಗ ಎಸಿ ಆಗಿದ್ದಾನೆ. ಹೌದು, ಆರೋಗ್ಯ ಸಹಾಯಕಿಯ ಸೇವೆಸಲ್ಲಿಸುತ್ತಿರುವ ಕಮಲಾಬಾಯಿ ಪುತ್ರ ಗುರುನಾಥ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಗುರುನಾಥ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆಗೆ ಗಿಟ್ಟಿಸಿಕೊಂಡಿದ್ದಾರೆ. ಗುರುನಾಥನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ‌. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಾಬಾಯಿ ಪುತ್ರ ಗುರುನಾಥ ಬಡತನವದಲ್ಲೆ ಹುಟ್ಟು ಬೆಳೆದು ಪರಿಶ್ರಮಪಟ್ಟು ಉನ್ನತ ಹುದ್ದೆ ಗಳಿಸುವಲ್ಲಿ ಯಶಸ್ವಿಕಂಡುಕೊಂಡು ಇತ್ತೀಚೆಗೆ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾನೆ.

ಅನಕ್ಷರತೆ, ಮೌಢ್ಯತೆ ತಾಂಡವವಾಡುತ್ತಿವೆ ಕಲ್ಯಾಣ ಕರ್ನಾಟಕದ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಭಾಗದ ಯುವಕರು ಉದ್ಯೋಗ ಅರಸಿ ರಾಜಧಾನಿ ಕಡೆ ಮುಖಮಾಡಿದ್ದಾರೆ. ಅದರಲ್ಲೆ ಹಲವರು ಸತತ ಪ್ರತಿಭಾವಂತರು ಪರಿಶ್ರಮ ಮೂಲಕ ತಮ್ಮ ಪ್ರತಿಭೆ ಮೆರೆದು ಗಮನ ಸೆಳೆದಿದ್ದಾರೆ. ಭೂಸನೂರಿನ ಗುರುನಾಥ
ಅದಕೊಂದು ಸಾಕ್ಷಿಯಾಗಿದ್ದಾರೆ. ಗುರುನಾಥ ಮೂಲತಹ ಮಹಾರಾಷ್ಟ್ರದ ಗಡಿಯಲ್ಲಿರುವ ವಾಗ್ಧರಿ ಗ್ರಾಮದವರು. ತಂದೆ ಶಿವಪುತ್ರಪ್ಪ ಧಡ್ಡೆ, ತಾಯಿ ಕಮಾಬಾಯಿ. ಮಹಾರಾಷ್ಟ್ರದಲ್ಲಿ ಹುಟ್ಟಿದರೂ ವಾಸವಾಗಿದ್ದು, ಮತ್ತು ಶಿಕ್ಷಣ ಪಡೆದಿದ್ದೆಲ್ಲವೂ ಕರ್ನಾಟಕದಲ್ಲಿಯೇ. ತಾಯಿಯ ತವರು ಕರ್ನಾಟಕವೇ ಆಗಿದ್ದರಿಂದ ಗುರುನಾಥ ಕರ್ನಾಟಕದಲ್ಲಿಯೇ ಬೆಳೆದು, ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ. ಆಳಂದದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ ಗುರುನಾಥ, ಕಲಬುರ್ಗಿಯಲ್ಲಿ ಪಿಯು ಶಿಕ್ಷಣ ಪೂರೈಸಿದ್ದಾರೆ. ನಂತರ ವಿಜಯಪುರದಲ್ಲಿ ಎಂಜಿನಿಯರಿಂಗ್ ಮುಗಿಸಿದ ಗುರುನಾಥ, ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಆಫರ್ ಸಿಕ್ಕರೂ ನೌಕರಿ ಮಾಡಲು ಹೋಗದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಂಡರು. ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ಐದು ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದ ಗುರನಾಥ, ಎರಡನೆಯ ಪ್ರಯತ್ನದಲ್ಲಿ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ಎಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ.Body:ಕಲಬುರಗಿ:ಆರೋಗ್ಯ ಸಹಾಯಕಿಯ ಪುತ್ರ ಇದೀಗ ಎಸಿ ಆಗಿದ್ದಾನೆ. ಹೌದು, ಆರೋಗ್ಯ ಸಹಾಯಕಿಯ ಸೇವೆಸಲ್ಲಿಸುತ್ತಿರುವ ಕಮಲಾಬಾಯಿ ಪುತ್ರ ಗುರುನಾಥ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಗುರುನಾಥ ಉತ್ತೀರ್ಣನಾಗುವ ಮೂಲಕ ಎಸಿ ಹುದ್ದೆಗೆ ಗಿಟ್ಟಿಸಿಕೊಂಡಿದ್ದಾರೆ. ಗುರುನಾಥನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ‌. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದ ಕಿರಿಯ ಆರೋಗ್ಯ ಸಹಾಯಕಿ ಕಮಲಾಬಾಯಿ ಪುತ್ರ ಗುರುನಾಥ ಬಡತನವದಲ್ಲೆ ಹುಟ್ಟು ಬೆಳೆದು ಪರಿಶ್ರಮಪಟ್ಟು ಉನ್ನತ ಹುದ್ದೆ ಗಳಿಸುವಲ್ಲಿ ಯಶಸ್ವಿಕಂಡುಕೊಂಡು ಇತ್ತೀಚೆಗೆ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾನೆ.

ಅನಕ್ಷರತೆ, ಮೌಢ್ಯತೆ ತಾಂಡವವಾಡುತ್ತಿವೆ ಕಲ್ಯಾಣ ಕರ್ನಾಟಕದ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಭಾಗದ ಯುವಕರು ಉದ್ಯೋಗ ಅರಸಿ ರಾಜಧಾನಿ ಕಡೆ ಮುಖಮಾಡಿದ್ದಾರೆ. ಅದರಲ್ಲೆ ಹಲವರು ಸತತ ಪ್ರತಿಭಾವಂತರು ಪರಿಶ್ರಮ ಮೂಲಕ ತಮ್ಮ ಪ್ರತಿಭೆ ಮೆರೆದು ಗಮನ ಸೆಳೆದಿದ್ದಾರೆ. ಭೂಸನೂರಿನ ಗುರುನಾಥ
ಅದಕೊಂದು ಸಾಕ್ಷಿಯಾಗಿದ್ದಾರೆ. ಗುರುನಾಥ ಮೂಲತಹ ಮಹಾರಾಷ್ಟ್ರದ ಗಡಿಯಲ್ಲಿರುವ ವಾಗ್ಧರಿ ಗ್ರಾಮದವರು. ತಂದೆ ಶಿವಪುತ್ರಪ್ಪ ಧಡ್ಡೆ, ತಾಯಿ ಕಮಾಬಾಯಿ. ಮಹಾರಾಷ್ಟ್ರದಲ್ಲಿ ಹುಟ್ಟಿದರೂ ವಾಸವಾಗಿದ್ದು, ಮತ್ತು ಶಿಕ್ಷಣ ಪಡೆದಿದ್ದೆಲ್ಲವೂ ಕರ್ನಾಟಕದಲ್ಲಿಯೇ. ತಾಯಿಯ ತವರು ಕರ್ನಾಟಕವೇ ಆಗಿದ್ದರಿಂದ ಗುರುನಾಥ ಕರ್ನಾಟಕದಲ್ಲಿಯೇ ಬೆಳೆದು, ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ. ಆಳಂದದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ ಗುರುನಾಥ, ಕಲಬುರ್ಗಿಯಲ್ಲಿ ಪಿಯು ಶಿಕ್ಷಣ ಪೂರೈಸಿದ್ದಾರೆ. ನಂತರ ವಿಜಯಪುರದಲ್ಲಿ ಎಂಜಿನಿಯರಿಂಗ್ ಮುಗಿಸಿದ ಗುರುನಾಥ, ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಆಫರ್ ಸಿಕ್ಕರೂ ನೌಕರಿ ಮಾಡಲು ಹೋಗದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಂಡರು. ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ಐದು ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದ ಗುರನಾಥ, ಎರಡನೆಯ ಪ್ರಯತ್ನದಲ್ಲಿ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ಎಸಿ ಹುದ್ದೆಗೆ ಆಯ್ಕೆಯಾಗಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.