ETV Bharat / city

ನಾವ್‌ ಸಿದ್ದರಾಮಯ್ಯ ಬಗ್ಗೆ ಹೇಳ್ಕೊಂಡ್ರೇ, ಬಾಯಿಚಪಲದ ವಿಶ್ವನಾಥ್‌ರಿಗೆ ಏನ್‌ ಕಷ್ಟ- ಸಚಿವ ಎಂಟಿಬಿ ಪ್ರಶ್ನೆ - undefined

ವಿಶ್ವನಾಥ ಅವರು ಬಾಯಿ ಚಪಲಕ್ಕೆ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದಾರೆ. ಹಾಗೆ ಮಾತನಾಡಬಾರದಿತ್ತು, ಆದರೂ ಇಂತಹ ಮಾತುಗಳಿಂದ ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ಸಚಿವ ಎಂಟಿಬಿ ನಾಗರಾಜ ಹೇಳಿದರು.

ಎಂಟಿಬಿ ನಾಗರಾಜ
author img

By

Published : May 15, 2019, 1:27 PM IST

Updated : May 15, 2019, 2:02 PM IST

ಹುಬ್ಬಳ್ಳಿ: ಸಿದ್ದರಾಮಯ್ಯನವರು ಜನಪ್ರಿಯ ನಾಯಕರಾಗಿದ್ದರೂ ಕೇವಲ 80 ಸೀಟು ಪಡೆದಿದ್ಧಾರೆ ಎಂಬ ಹೆಚ್​.ವಿಶ್ವನಾಥರ ಹೇಳಿಕೆಗೆ, ಸಚಿವ ಎಂಟಿಬಿ ನಾಗರಾಜ ತಿರುಗೇಟು ನೀಡಿದ್ದಾರೆ. ವಿಶ್ವನಾಥ್​ ಅವರಿಗೆ ಬಾಯಿ ಚಪಲನೋ ಏನೋ ಪಾಪ.. ಸಿದ್ಧರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯಾಗಿ ಸಿದ್ದರಾಮಯ್ಯ ವಿರುದ್ಧ ಮಾತನಾಡಬಾರದಿತ್ತು. ಆದರೆ, ವಿಶ್ವನಾಥ್‌ ಅವರು ಬಾಯಿ ಚಪಲಕ್ಕೆ ಮಾತನಾಡಿದ್ದಾರೆ. ಇದರಿಂದ ಮೈತ್ರಿ ಸರ್ಕಾರ ಬೀಳೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್.ವಿಶ್ವನಾಥ ಬಾಯಿ ಚಪಲಕ್ಕೆ ಹೀಗೆ ಮಾತನಾಡುತ್ತಿದ್ದಾರೆ

ಕುಂದಗೋಳ ಉಪ ಚುನಾವಣೆ ಕುರಿತು‌ ಮಾತನಾಡಿದ ಅವರು, ನನಗೆ ಎರಡು ಜಿಪಂ ಕ್ಷೇತ್ರ ಜವಾಬ್ದಾರಿವಹಿಸಿದ್ದಾರೆ. ಕುಂದಗೋಳದಲ್ಲಿ ನಾನು ಕುಸುಮಾ ಶಿವಳ್ಳಿ ಪರ ಪ್ರಚಾರ ಮಾಡುತ್ತಿದ್ದೇನೆ.‌ ಚಿಂಚೋಳಿ, ಕುಂದಗೋಳ ಎರಡು ಕಡೆಗೂ ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ ಎಂದು ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಸಿದ್ದರಾಮಯ್ಯನವರು ಜನಪ್ರಿಯ ನಾಯಕರಾಗಿದ್ದರೂ ಕೇವಲ 80 ಸೀಟು ಪಡೆದಿದ್ಧಾರೆ ಎಂಬ ಹೆಚ್​.ವಿಶ್ವನಾಥರ ಹೇಳಿಕೆಗೆ, ಸಚಿವ ಎಂಟಿಬಿ ನಾಗರಾಜ ತಿರುಗೇಟು ನೀಡಿದ್ದಾರೆ. ವಿಶ್ವನಾಥ್​ ಅವರಿಗೆ ಬಾಯಿ ಚಪಲನೋ ಏನೋ ಪಾಪ.. ಸಿದ್ಧರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯಾಗಿ ಸಿದ್ದರಾಮಯ್ಯ ವಿರುದ್ಧ ಮಾತನಾಡಬಾರದಿತ್ತು. ಆದರೆ, ವಿಶ್ವನಾಥ್‌ ಅವರು ಬಾಯಿ ಚಪಲಕ್ಕೆ ಮಾತನಾಡಿದ್ದಾರೆ. ಇದರಿಂದ ಮೈತ್ರಿ ಸರ್ಕಾರ ಬೀಳೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್.ವಿಶ್ವನಾಥ ಬಾಯಿ ಚಪಲಕ್ಕೆ ಹೀಗೆ ಮಾತನಾಡುತ್ತಿದ್ದಾರೆ

ಕುಂದಗೋಳ ಉಪ ಚುನಾವಣೆ ಕುರಿತು‌ ಮಾತನಾಡಿದ ಅವರು, ನನಗೆ ಎರಡು ಜಿಪಂ ಕ್ಷೇತ್ರ ಜವಾಬ್ದಾರಿವಹಿಸಿದ್ದಾರೆ. ಕುಂದಗೋಳದಲ್ಲಿ ನಾನು ಕುಸುಮಾ ಶಿವಳ್ಳಿ ಪರ ಪ್ರಚಾರ ಮಾಡುತ್ತಿದ್ದೇನೆ.‌ ಚಿಂಚೋಳಿ, ಕುಂದಗೋಳ ಎರಡು ಕಡೆಗೂ ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ ಎಂದು ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

Intro:ಎಚ್.ವಿಶ್ವನಾಥ ಬಾಯಿ ಚಪಲಕ್ಕೆ ಹೀಗೆ ಮಾತನಾಡುತ್ತಿದ್ದಾರೆ: ಎಂಟಿಬಿ ನಾಗರಾಜ

ಹುಬ್ಬಳ್ಳಿ-04
ಕುಂದಗೋಳ ಹಾಗೂ ಚಿಂಚೋಳಿ‌ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಎಚ್.ವಿಶ್ವನಾಥ ಅವರಿಗೆ ಬಾಯಿ ಚಪಲನೋ ಎನೋ ಪಾಪ ಸಿದ್ಧರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎಚ್‌.ವಿಶ್ವನಾಥ ಮಾತಿಗೆ ಸಚಿವ ಎಮ್ ಟಿ ಬಿ ನಾಗರಾಜ ತಿರುಗೇಟು ನೀಡಿದರು.

ನಗರದಲ್ಲಿಂದು ಖಾಸಗಿ ಹೊಟೆಲನಲ್ಲಿ ಮಾತನಾಡಿದ ಅವರು,ವಿಶ್ವನಾಥ ಅವರು ಈ ರೀತಿಯಾಗಿ ಸಿದ್ದರಾಮಯ್ಯ ವಿರುದ್ದ ಮಾತನಾಡಬಾರದಿತ್ತು
ಇವೆಲ್ಲ ಎನು ಆಗಲ್ಲ ಮೈತ್ರಿ ಸರ್ಕಾರ ಬಿಳಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಚುನಾವಣೆ ಕುರಿತು‌ ಮಾತನಾಡಿದ ಅವರು, ನನಗೆ ಎರಡು ಜಿ.ಪಂ ಜವಾಬ್ದಾರಿ ವಹಿಸಿದ್ದಾರೆ.ಕುಂದಗೋಳದಲ್ಲಿ ನಾನು ಕುಸುಮಾ ಪರ ಪ್ರಚಾರ ಮಾಡುತ್ತಿದ್ದೆನೆ.‌ನನಗೆ ಕೊಟ್ಟ ಜಿ ಪಂ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದೆನೆ.
ಚಿಂಚೋಳಿ, ಕುಂದಗೋಳ ಎರಡು ಕಡೆ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡು ಕ್ಷೇತ್ರ ಗೆಲ್ಲೋದು ಖಚಿತ, ಸರ್ಕಾರ ಯಾವುದೆ ಕಾರಣಕ್ಕೂ ಬಿಳಲ್ಲ ಎಂದರು. ಸಿದ್ದರಾಮಯ್ಯ ಅವರು ಮತ್ತೆ ಸಿ ಎಂ ಆಗಲಿದ್ದಾರೆ ದೇವರ ಆರ್ಶಿವಾದ ಇದ್ದರೆ ಅದರಲ್ಲಿ ಏನಿದೆ ತಪ್ಪು ಎಂದು ಅವರು ಹೇಳಿದರು.Body:H B GaddadConclusion:Etv hubli
Last Updated : May 15, 2019, 2:02 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.