ETV Bharat / city

ಸಹಾಯಸ್ತ ಚಾಚಿದ ಗುರುದ್ವಾರ ಕಮಿಟಿ: ಹುಬ್ಬಳ್ಳಿ ಬಿಜೆಪಿಯಿಂದ ಅಭಿನಂದನೆ - ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರಿಗೆ ಆಹಾರ ವಿತರಣೆ

ಲಾಕ್​​​​ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರು ಸೇರಿದಂತೆ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರಿಗೆ ಆಹಾರ ವಿತರಣೆ ಮಾಡಿದ ದೇಶಪಾಂಡೆ ನಗರದ ಗುರುದ್ವಾರ ಕಮಿಟಿಗೆ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

gurdwara committee during lockdown time help
ಲಾಕ್ ಡೌನ್ ಸಮಯದಲ್ಲಿ ಸಹಾಯಸ್ತ ಚಾಚಿದ ಗುರುದ್ವಾರ ಕಮಿಟಿ, ಹುಬ್ಬಳ್ಳಿ ಬಿಜೆಪಿ ವತಿಯಿಂದ ಅಭಿನಂದನೆ
author img

By

Published : May 21, 2020, 9:23 PM IST

ಹುಬ್ಬಳ್ಳಿ: ನಿರಾಶ್ರಿತರು, ಕೊರೊನಾ ವಾರಿಯರ್ಸ್​ಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಸಹಾಯಸ್ತ ಚಾಚಿದ ಗುರುದ್ವಾರ ಕಮಿಟಿಗೆ ಜಿಲ್ಲಾ ಬಿಜೆಪಿ ಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು.

ನಗರದ ಗುರುದ್ವಾರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಗುರುದ್ವಾರ ಕಮಿಟಿ ಸದಸ್ಯರಾದ ಜಸ್ಮಿಲ್ಸಿಂಗ್, ಗ್ಯಾನಿಮೇಗಾರ ಸಿಂಗ್, ಜಸ್ಬಿರ್ ಸಿಂಗ್, ಸುಭಾಸ್ ಜೊತ್ವಾನಿ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಧಾರವಾಡ ಜಿಲ್ಲಾ ಬಿಜೆಪಿಯಿಂದ 21 ಸಾವಿರ ಚೆಕ್ ಅನ್ನು ಗುರುದ್ವಾರಕ್ಕೆ ಹಸ್ತಾಂತರಿಸಲಾಯಿತು. ಆದರೆ, ಗುರುದ್ವಾರ ಆಡಳಿತಮಂಡಳಿ ಅದೇ ಚೆಕ್ ಅ ನ್ನುಪಿಎಂ ಕೇರ್ ಫಂಡ್​​ಗೆ ನೀಡಿದರು.

ಈ‌ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ರವಿ ನಾಯಕ್, ಮಾಗರಾಜ್ ಬಾಲ್ಕಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹುಬ್ಬಳ್ಳಿ: ನಿರಾಶ್ರಿತರು, ಕೊರೊನಾ ವಾರಿಯರ್ಸ್​ಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಸಹಾಯಸ್ತ ಚಾಚಿದ ಗುರುದ್ವಾರ ಕಮಿಟಿಗೆ ಜಿಲ್ಲಾ ಬಿಜೆಪಿ ಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು.

ನಗರದ ಗುರುದ್ವಾರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಗುರುದ್ವಾರ ಕಮಿಟಿ ಸದಸ್ಯರಾದ ಜಸ್ಮಿಲ್ಸಿಂಗ್, ಗ್ಯಾನಿಮೇಗಾರ ಸಿಂಗ್, ಜಸ್ಬಿರ್ ಸಿಂಗ್, ಸುಭಾಸ್ ಜೊತ್ವಾನಿ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಧಾರವಾಡ ಜಿಲ್ಲಾ ಬಿಜೆಪಿಯಿಂದ 21 ಸಾವಿರ ಚೆಕ್ ಅನ್ನು ಗುರುದ್ವಾರಕ್ಕೆ ಹಸ್ತಾಂತರಿಸಲಾಯಿತು. ಆದರೆ, ಗುರುದ್ವಾರ ಆಡಳಿತಮಂಡಳಿ ಅದೇ ಚೆಕ್ ಅ ನ್ನುಪಿಎಂ ಕೇರ್ ಫಂಡ್​​ಗೆ ನೀಡಿದರು.

ಈ‌ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ರವಿ ನಾಯಕ್, ಮಾಗರಾಜ್ ಬಾಲ್ಕಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.