ETV Bharat / city

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ... ಈಡೇರುತ್ತಾ ಎನ್​ಜಿಒಗಳ ಕನಸು? - ಎನ್​ಜಿಒ

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ ನೀಡುವ ಸಲುವಾಗಿ, ಲೆಟ್ಸ್ ಬಿ ದ ಚೇಂಜ್ ಎಂಬ ಸಂಸ್ಥೆಯೊಂದು 150 ಎನ್​ಜಿಒಗಳ ಜೊತೆ ಸೇರಿ ಬಿಬಿಎಂಪಿ ಜೊತೆಗೆ ಕೈಜೋಡಿಸಿದೆ. ಈ ನಿಟ್ಟಿನಲ್ಲಿ 'ಬೆಂಗಳೂರು ವೀರರು' ಎಂಬ ವೇದಿಕೆಗೆ ಗಾಂಧಿ ಜಯಂತಿಯಂದು ಚಾಲನೆ ಸಿಗಲಿದೆ.

ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ
author img

By

Published : Sep 30, 2019, 12:37 PM IST

ಬೆಂಗಳೂರು: ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ ಸೇರಿದಂತೆ ನಾನಾ ಮೂಲಸೌಕರ್ಯ ಸಮಸ್ಯೆಗಳನ್ನು ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ 'ಸಹಾಯ' ಆ್ಯಪ್ ಅನ್ನು ಪರಿಚಯಿಸಲಾಗಿತ್ತು. ಆದ್ರೆ ಸಾಗರೋಪಾದಿಯಲ್ಲಿ ಸಮಸ್ಯೆಗಳು ದಾಖಲಾದ್ರೂ, ಒಂದೂ ಪರಿಹಾರ ಕಾಣದೆ ಜನರೇ ಬೇಸತ್ತು ಹೋಗಿದ್ದರು.

Bengaluru Veeraru
ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ

ಇದೀಗ ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಲೆಟ್ಸ್ ಬಿ ದ ಚೇಂಜ್ ಎಂಬ ಸಂಸ್ಥೆಯೊಂದು ಬಿಬಿಎಂಪಿ ಜೊತೆಗೆ ಸೇರಿ 'ಬೆಂಗಳೂರು ವೀರರು' ಎಂಬ ವೇದಿಕೆಗೆ ಗಾಂಧಿ ಜಯಂತಿಯಂದು ಚಾಲನೆ ನೀಡಲಿದ್ದಾರೆ. ಈ ವೇದಿಕೆಗೆ ನಗರದ 150 ಎನ್​ಜಿಒಗಳು ಕೈ ಜೋಡಿಸಿವೆ. ಹೀಗಾಗಿ ಬಿಬಿಎಂಪಿಯು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ 'ಸಹಾಯ' ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಜನರು ಹಾಗೂ ಪಾಲಿಕೆಯ ನಡುವಿನ ಕೊಂಡಿಯಾಗಿ ಈ ಎನ್​ಜಿಒಗಳು ಕೆಲಸ ಮಾಡಲಿವೆ.

ಸಾರ್ವಜನಿಕರು ವಿವಿಧ ಸಹಾಯವಾಣಿಗಳಿಗೆ ದಾಖಲಿಸುವ ದೂರುಗಳನ್ನು ಈ ವೇದಿಕೆ ನಿಭಾಯಿಸಲಿದ್ದು, ಸಾರ್ವಜನಿಕರಿಗೆ ವಿವಿಧ ಇಲಾಖೆಗಳಿಂದ ಬೇಕಾಗುವ ಸಹಾಯವನ್ನು ನೀಡಲಿದೆ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು ನಗರದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ಬೆಂಗಳೂರು: ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ ಸೇರಿದಂತೆ ನಾನಾ ಮೂಲಸೌಕರ್ಯ ಸಮಸ್ಯೆಗಳನ್ನು ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ 'ಸಹಾಯ' ಆ್ಯಪ್ ಅನ್ನು ಪರಿಚಯಿಸಲಾಗಿತ್ತು. ಆದ್ರೆ ಸಾಗರೋಪಾದಿಯಲ್ಲಿ ಸಮಸ್ಯೆಗಳು ದಾಖಲಾದ್ರೂ, ಒಂದೂ ಪರಿಹಾರ ಕಾಣದೆ ಜನರೇ ಬೇಸತ್ತು ಹೋಗಿದ್ದರು.

Bengaluru Veeraru
ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆ್ಯಪ್​ಗೆ ಮರುಶಕ್ತಿ

ಇದೀಗ ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಲೆಟ್ಸ್ ಬಿ ದ ಚೇಂಜ್ ಎಂಬ ಸಂಸ್ಥೆಯೊಂದು ಬಿಬಿಎಂಪಿ ಜೊತೆಗೆ ಸೇರಿ 'ಬೆಂಗಳೂರು ವೀರರು' ಎಂಬ ವೇದಿಕೆಗೆ ಗಾಂಧಿ ಜಯಂತಿಯಂದು ಚಾಲನೆ ನೀಡಲಿದ್ದಾರೆ. ಈ ವೇದಿಕೆಗೆ ನಗರದ 150 ಎನ್​ಜಿಒಗಳು ಕೈ ಜೋಡಿಸಿವೆ. ಹೀಗಾಗಿ ಬಿಬಿಎಂಪಿಯು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ 'ಸಹಾಯ' ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಜನರು ಹಾಗೂ ಪಾಲಿಕೆಯ ನಡುವಿನ ಕೊಂಡಿಯಾಗಿ ಈ ಎನ್​ಜಿಒಗಳು ಕೆಲಸ ಮಾಡಲಿವೆ.

ಸಾರ್ವಜನಿಕರು ವಿವಿಧ ಸಹಾಯವಾಣಿಗಳಿಗೆ ದಾಖಲಿಸುವ ದೂರುಗಳನ್ನು ಈ ವೇದಿಕೆ ನಿಭಾಯಿಸಲಿದ್ದು, ಸಾರ್ವಜನಿಕರಿಗೆ ವಿವಿಧ ಇಲಾಖೆಗಳಿಂದ ಬೇಕಾಗುವ ಸಹಾಯವನ್ನು ನೀಡಲಿದೆ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು ನಗರದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

Intro:ವೈಫಲ್ಯ ಕಂಡಿದ್ದ ಬಿಬಿಎಂಪಿ 'ಸಹಾಯ' ಆಪ್ ಗೆ ಮರುಶಕ್ತಿ ನೀಡಲು ಪ್ರಯತ್ನ- ಈಡೇರುತ್ತಾ ಎನ್ ಜಿಓಗಳ ಕನಸು


ಬೆಂಗಳೂರು- ಬೆಂಗಳೂರು ನಾಗರಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸ್ಯೆ ಸೇರಿದಂತೆ ನಾನಾ ಮೂಲಸೌಕರ್ಯ ಸಮಸ್ಯೆಗಳನ್ನು ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ ಸಹಾಯ ಆಪ್ ಅನ್ನು ಪರಿಚಯಿಸಲಾಗಿತ್ತು. ಆದ್ರೆ ಸಾಗರೋಪಾದಿಯಲ್ಲಿ ಸಮಸ್ಯೆಗಳು ದಾಖಲಾದ್ರೂ, ಒಂದೂ ಪರಿಹಾರ ಕಾಣದೆ ಜನರೇ ಬೇಸತ್ತು ಹೋಗಿದ್ರು.
ಇದೀಗ ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಲೆಟ್ಸ್ ಬಿ ದ ಚೇಂಜ್ ಸಂಸ್ಥೆ ಬಿಬಿಎಂಪಿ ಜೊತೆಗೆ ಕೈಜೋಡಿಸಿ " ಬೆಂಗಳೂರು ವೀರರು" ಎಂಬ ವೇದಿಕೆಗೆ ಗಾಂಧೀ ಜಯಂತಿಯಂದು ಚಾಲನೆ ನೀಡಲಿದ್ದಾರೆ. ಈ ವೇದಿಕೆಗೆ ನಗರದ 150 ಎನ್ಜಿಒಗಳು ಕೈಜೋಡಿಸಿವೆ. ‘ಬಿಬಿಎಂಪಿಯು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಆ್ಯಪ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜನರು ಹಾಗೂ ಪಾಲಿಕೆಯ ನಡುವಿನ ಕೊಂಡಿಯಾಗಿ ಎನ್ಜಿಒ ಗಳು ಕೆಲಸ ಮಾಡಲಿವೆ.
ಸಾರ್ವಜನಿಕರು ವಿವಿಧ ಸಹಾಯವಾಣಿಗಳಿಗೆ ದಾಖಲಿಸುವ ದೂರುಗಳನ್ನು ಈ ವೇದಿಕೆ ನಿಭಾಯಿಸಲಿದ್ದು, ಸಾರ್ವಜನಿಕರಿಗೆ ವಿವಿಧ ಇಲಾಖೆಗಳಿಂದ ಬೇಕಾಗುವ ಸಹಾಯವನ್ನು ನೀಡಲಿದೆ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು ನಗರದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರಾ ಎಂದು ಕಾದುನೋಡಬೇಕಿದೆ.
ಸೌಮ್ಯಶ್ರೀ
Kn_bng_02_bbmp_Bengaluru_veeraru_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.