ETV Bharat / city

ಕೇವಲ 50 ರೂಪಾಯಿಗಾಗಿ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಚಾಕು ಇರಿತ

author img

By

Published : Nov 8, 2019, 11:22 PM IST

ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ 50 ರೂಪಾಯಿ ಹಣಕ್ಕೆ ಇಬ್ಬರು ಕಿತ್ತಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನೆಲಮಂಗಲದಲ್ಲಿ ಕಂಡು ಬಂದಿದೆ.

50 ರೂಪಾಯಿಗಾಗಿ ಚಾಕು ಇರಿತ

ನೆಲಮಂಗಲ : ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ 50 ರೂಪಾಯಿ ಹಣಕ್ಕೆ ಇಬ್ಬರು ಕಿತ್ತಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ.

50 ರೂಪಾಯಿಗಾಗಿ ಚಾಕು ಇರಿತ

ಅವಲಕುಪ್ಪೆ ನಿವಾಸಿ ಶಶಿಧರ್ (26) ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಬೈರಪ್ಪ ಎನ್ನುವ ವ್ಯಕ್ತಿಯಿಂದ 50 ರೂಪಾಯಿಯನ್ನು ಶಶಿಧರ್ ಸಾಲ ಪಡೆದಿದ್ದ. ಇಂದು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿರುವಾಗ ಬೈರಪ್ಪನ ಕಣ್ಣಿಗೆ ಶಶಿಧರ್ ಬಿದ್ದಿದ್ದಾನೆ. ಸಾಲದ ಹಣದ ವಿಚಾರಕ್ಕೆ ಇಬ್ಬರಿಗೂ ಬಸ್ಸಿನಲ್ಲಿಯೇ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಬೈರಪ್ಪ, ಶಶಿಧರ್​ಗೆ ಚಾಕುವಿನಿಂದ ಇರಿದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.

ಗಾಯಾಳುವನ್ನು ಚಿಕಿತ್ಸೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

ನೆಲಮಂಗಲ : ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ 50 ರೂಪಾಯಿ ಹಣಕ್ಕೆ ಇಬ್ಬರು ಕಿತ್ತಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ.

50 ರೂಪಾಯಿಗಾಗಿ ಚಾಕು ಇರಿತ

ಅವಲಕುಪ್ಪೆ ನಿವಾಸಿ ಶಶಿಧರ್ (26) ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಬೈರಪ್ಪ ಎನ್ನುವ ವ್ಯಕ್ತಿಯಿಂದ 50 ರೂಪಾಯಿಯನ್ನು ಶಶಿಧರ್ ಸಾಲ ಪಡೆದಿದ್ದ. ಇಂದು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿರುವಾಗ ಬೈರಪ್ಪನ ಕಣ್ಣಿಗೆ ಶಶಿಧರ್ ಬಿದ್ದಿದ್ದಾನೆ. ಸಾಲದ ಹಣದ ವಿಚಾರಕ್ಕೆ ಇಬ್ಬರಿಗೂ ಬಸ್ಸಿನಲ್ಲಿಯೇ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಬೈರಪ್ಪ, ಶಶಿಧರ್​ಗೆ ಚಾಕುವಿನಿಂದ ಇರಿದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.

ಗಾಯಾಳುವನ್ನು ಚಿಕಿತ್ಸೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

Intro:50 ರೂಪಾಯಿಗಾಗಿ ಕೆಎಸ್ ಆರ್ಟಿಸಿ ನಲ್ಲಿ ಚಾಕುವಿನಿಂದ ಇರಿತBody:ನೆಲಮಂಗಲ : ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುಲಾಗಲೇ 50. ರೂಪಾಯಿ ಹಣಕ್ಕೆ ಕಿತ್ತಾಡಿ ಕೊನೆಗೆ ಚಾಕುವಿನಿಂದ ಇರಿದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ.

ನೆಲಮಂಗಲದಿಂದ ಅವಲಕುಪ್ಪೆಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಘಟನೆ ನಡೆದಿದ್ದು. ಘಟನೆಯಲ್ಲಿ
ಅವಲಕುಪ್ಪೆ ನಿವಾಸಿ ಶಶಿಧರ್ (26) ಚಾಕು ಇರಿತಕ್ಕೆ ಒಳಗಾಗಿದ್ದಾನೆ.
ಬೈರಪ್ಪ ಎನ್ನುವ ವ್ಯಕ್ತಿಯಿಂದ 50 ರೂಪಾಯಿ ಸಾಲ ಪಡೆದಿದ್ದ ಶಶಿಧರ್. ಇಂದು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವಾಗ ಬೈರಪ್ಪನ ಕಣ್ಣಿಗೆ ಶಶಿಧರ್ ಬಿದ್ದಿದ್ದಾನೆ. ಸಾಲದ ಹಣದ ವಿಚಾರಕ್ಕೆ ಇಬ್ಬರಿಗೂ ಬಸ್ಸಿನಲ್ಲಿಯೇ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಬೈರಪ್ಪ ಚಾಕುವಿನಿಂದ ಇರಿದು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.