ETV Bharat / city

ಬೆಂಗಳೂರು ದಕ್ಷಿಣಕ್ಕೆ ಮತ್ತೊಂದು ಕಲಾಭವನ-ರಂಗಪ್ರಿಯರಿಗೆ ಸಿಹಿಸುದ್ದಿ - ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಲಾಭವನ ನಿರ್ಮಾಣ

ಬೆಂಗಳೂರು ದಕ್ಷಿಣ ನೂರಾರು ಕಲಾತಂಡ, ರಂಗತಂಡಗಳ ನೆಲೆ. ಆದ್ರೆ ಕಲಾ ಪ್ರದರ್ಶನಕ್ಕೆ, ತಾಲೀಮುಗಳಿಗೆ ಜಾಗದ ಕೊರತೆ ಎದುರಿಸುತ್ತಿದ್ದ ಕಲಾವಿದರಿಗೆ ಸಿಹಿಸುದ್ದಿ ಇಲ್ಲಿದೆ.

Another gallery south of Bangalore
author img

By

Published : Nov 5, 2019, 10:21 PM IST

ಬೆಂಗಳೂರು: ಬೆಂಗಳೂರು ದಕ್ಷಿಣ ನೂರಾರು ಕಲಾತಂಡ, ರಂಗತಂಡಗಳ ನೆಲೆ. ಆದ್ರೆ ಕಲಾ ಪ್ರದರ್ಶನಕ್ಕೆ, ತಾಲೀಮುಗಳಿಗೆ ಜಾಗದ ಕೊರತೆ ಎದುರಿಸುತ್ತಿದ್ದ ಕಲಾವಿದರಿಗೆ ಸಿಹಿಸುದ್ದಿ ಇಲ್ಲಿದೆ.

ಬಸವನಗುಡಿಯ ಎನ್.ಆರ್.ಕಾಲೊನಿಯಲ್ಲಿ ಬಿಬಿಎಂಪಿ ವತಿಯಿಂದ 'ಡಾ.ಸಿ ಅಶ್ವತ್ಥ್ ಕಲಾಭವನ' ನಿರ್ಮಿಸಲಾಗಿದ್ದು, ಶುಕ್ರವಾರ ಉದ್ಘಾಟನೆಗೊಳ್ಳಲಿದೆ. ₹ 2.65 ಕೋಟಿ ವೆಚ್ಚದಲ್ಲಿ ಭವನ ಕಟ್ಟಲಾಗಿದೆ.

ಮೇಯರ್ ಗೌತಮ್ ಕುಮಾರ್

ಕಟ್ಟಡದ ನೆಲ ಮಹಡಿಯಲ್ಲಿ ವಾರ್ಡ್ ಕಚೇರಿ, ಮೊದಲ ಮಹಡಿಯಲ್ಲಿ ಕಲಾಭವನ ಇದೆ. 185 ಜನರ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ₹10 ಸಾವಿರ ಬಾಡಿಗೆ ನಿಗದಿಪಡಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ತಿಳಿಸಿದರು.

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಇದು ಅದ್ಭುತ ಕಲಾಭವನ. ಬಿಬಿಎಂಪಿಯಿಂದ ಈ ಉತ್ತಮ ಕಲಾಭವನ ನಿರ್ಮಿಸಿರುವುದು ಸಂತೋಷದ ವಿಚಾರ. ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಾರ್ಡ್ ಮತ್ತು ಹೆಲ್ತ್ ಆಫೀಸ್ ಕೂಡಾ ಇರಲಿದೆ ಎಂದರು.

ಬೆಂಗಳೂರು: ಬೆಂಗಳೂರು ದಕ್ಷಿಣ ನೂರಾರು ಕಲಾತಂಡ, ರಂಗತಂಡಗಳ ನೆಲೆ. ಆದ್ರೆ ಕಲಾ ಪ್ರದರ್ಶನಕ್ಕೆ, ತಾಲೀಮುಗಳಿಗೆ ಜಾಗದ ಕೊರತೆ ಎದುರಿಸುತ್ತಿದ್ದ ಕಲಾವಿದರಿಗೆ ಸಿಹಿಸುದ್ದಿ ಇಲ್ಲಿದೆ.

ಬಸವನಗುಡಿಯ ಎನ್.ಆರ್.ಕಾಲೊನಿಯಲ್ಲಿ ಬಿಬಿಎಂಪಿ ವತಿಯಿಂದ 'ಡಾ.ಸಿ ಅಶ್ವತ್ಥ್ ಕಲಾಭವನ' ನಿರ್ಮಿಸಲಾಗಿದ್ದು, ಶುಕ್ರವಾರ ಉದ್ಘಾಟನೆಗೊಳ್ಳಲಿದೆ. ₹ 2.65 ಕೋಟಿ ವೆಚ್ಚದಲ್ಲಿ ಭವನ ಕಟ್ಟಲಾಗಿದೆ.

ಮೇಯರ್ ಗೌತಮ್ ಕುಮಾರ್

ಕಟ್ಟಡದ ನೆಲ ಮಹಡಿಯಲ್ಲಿ ವಾರ್ಡ್ ಕಚೇರಿ, ಮೊದಲ ಮಹಡಿಯಲ್ಲಿ ಕಲಾಭವನ ಇದೆ. 185 ಜನರ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ₹10 ಸಾವಿರ ಬಾಡಿಗೆ ನಿಗದಿಪಡಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ತಿಳಿಸಿದರು.

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಇದು ಅದ್ಭುತ ಕಲಾಭವನ. ಬಿಬಿಎಂಪಿಯಿಂದ ಈ ಉತ್ತಮ ಕಲಾಭವನ ನಿರ್ಮಿಸಿರುವುದು ಸಂತೋಷದ ವಿಚಾರ. ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಾರ್ಡ್ ಮತ್ತು ಹೆಲ್ತ್ ಆಫೀಸ್ ಕೂಡಾ ಇರಲಿದೆ ಎಂದರು.

Intro:ಬೆಂಗಳೂರು ದಕ್ಷಿಣಕ್ಕೆ ಮತ್ತೊಂದು ಕಲಾಭವನ- ರಂಗಪ್ರಿಯರಿಗೆ ಸಿಹಿಸುದ್ದಿ


ಬೆಂಗಳೂರು- ಬೆಂಗಳೂರು ದಕ್ಷಿಣ, ನೂರಾರು ಕಲಾತಂಡ, ರಂಗತಂಡಗಳ ನೆಲೆ.. ಆದ್ರೆ ಕಲಾ ಪ್ರದರ್ಶನಕ್ಕೆ, ತಾಲೀಮುಗಳಿಗೆ ಜಾಗದ ಕೊರತೆ ಎದುರಿಸುತ್ತಿದ್ದ ಕಲಾವಿದರಿಗೆ ಸಿಹಿಸುದ್ದಿ ಇಲ್ಲಿದೆ..
ಬಸವನಗುಡಿಯ ಎನ್ ಆರ್ ಕಾಲೋನಿಯಲ್ಲಿ ಬಿಬಿಎಂಪಿ ವತಿಯಿಂದ 'ಡಾ.ಸಿ ಅಶ್ವತ್ಥ್ ಕಲಾಭವನ' ನಿರ್ಮಾಣ ಮಾಡಲಾಗಿದ್ದು, ಶುಕ್ರವಾರ ಉದ್ಘಾಟನೆಗೊಳ್ಳಲಿದೆ.
ಒಟ್ಟು 2 ಕೋಟಿ, 65 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲಾಭವನ ನಿರ್ಮಾಣ ಮಾಡಲಾಗಿದೆ. ಕಟ್ಟಡದಲ್ಲಿ ನೆಲಮಹಡಿ, ಹಾಗೂ ಮೊದಲ ಮಹಡಿ ಇದ್ದು, ನೆಲ ಮಹಡಿಯಲ್ಲಿ ವಾರ್ಡ್ ಕಚೇರಿ ಇದ್ದು, ಮೊದಲ ಮಹಡಿಯಲ್ಲಿ ಕಲಾಭವನ ಇದೆ. ಒಟ್ಟು 185 ಜನರ ಆಸನದ ವ್ಯವಸ್ಥೆ ಇದೆ.
ಕಲಾಭವನಕ್ಕೆ ಇನ್ನೂ ಬಾಡಿಗೆ ದರ ನಿಗದಿಪಡಿಸಿಲ್ಲ. ಅಂದಾಜು ಹತ್ತು ಸಾವಿರ ಬಾಡಿಗೆ ನಿಗದಿಮಾಡುವ ಸಾಧ್ಯತೆ ಇದ್ದು, ಮುಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ತಿಳಿಸಿದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಇದು ಅದ್ಭುತವಾದ ಕಲಾಭವನ.. ಬಿಬಿಎಂಪಿಯಿಂದ ಈ ಉತ್ತಮ ಕಲಾಭವನ ನಿರ್ಮಾಣಮಾಡಿತುವುದು ಖುಷಿಯ ವಿಚಾರ ಎಂದರು. ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ವಾರ್ಡ್ ಮತ್ತು ಹೆಲ್ತ್ ಆಫೀಸ್ ಕೂಡಾ ಅಲ್ಲೆ ಇರಲಿದೆ ಎಂದರು.
ಕಲಾಭವನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕಟ್ಟೆ ಸತ್ಯನಾರಾಯಣ ತಿಳಿಸಿದರು. ಆದ್ರೆ ಬೆಂಗಳೂರು ದಕ್ಷಿಣದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದು, ರಂಗಭೂಮಿ ಹಾಗೂ ಯಕ್ಷಗಾನ ಕಲಾವಿದರ ಬೇಡಿಕೆಯಂತೆ, ತಾಲೀಮಿಗೆ ಇನ್ನಷ್ಟು ಸ್ಥಳಾವಕಾಶಗಳನ್ನು ಬಿಬಿಎಂಪಿ ಕಲ್ಪಿಸಬೇಕಿದೆ.


ಸೌಮ್ಯಶ್ರೀ
Kn_bng_02_kalabhavana_7202707Body:...Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.