ETV Bharat / city

ಸಿರುಗುಪ್ಪದ ಹಾಸ್ಟೆಲ್​​​ನಲ್ಲಿ ಕ್ವಾರಂಟೈನ್​​​ನಲ್ಲಿರುವ ಯುವಕನಿಂದ ಆಕ್ರೋಶ

author img

By

Published : Jul 18, 2020, 5:40 PM IST

ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್​​ನಲ್ಲಿ 25 ಜನರನ್ನು ತಂದು ಕೂಡಿ ಹಾಕಿದ್ದಾರೆ. ಒಬ್ಬರಿಗೂ ಚಿಕಿತ್ಸೆ ಇಲ್ಲ. ಜತೆಗೆ ಸೂಚನೆಗಳಿಲ್ಲ. ನಮ್ಮನ್ನು ಕ್ವಾರಂಟೈನ್​ ಮಾಡಿ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾನೆ..

The outrage of the young man in the Quarantine
ಕ್ವಾರೆಂಟೈನ್​​​ನಲ್ಲಿರುವ ಯುವಕನ ಆಕ್ರೋಶ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಸನೂರು ಗ್ರಾಮದ ಹಾಸ್ಟೆಲ್​​​ನಲ್ಲಿ ಕ್ವಾರಂಟೈನ್​​ಗೊಳಗಾಗಿರುವ ಯುವಕ, ಕ್ವಾರಂಟೈನ್​ ಕೇಂದ್ರದ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗಿದೆ.

ಕ್ವಾರಂಟೈನ್​​​ನಲ್ಲಿರುವ ಯುವಕನ ಆಕ್ರೋಶ

ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್​​ನಲ್ಲಿ 25 ಜನರನ್ನು ತಂದು ಕೂಡಿ ಹಾಕಿದ್ದಾರೆ. ಒಬ್ಬರಿಗೂ ಚಿಕಿತ್ಸೆ ಇಲ್ಲ. ಜತೆಗೆ ಸೂಚನೆಗಳಿಲ್ಲ. ನಮ್ಮನ್ನು ಕ್ವಾರಂಟೈನ್​ ಮಾಡಿ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸಿ ಅವ್ಯವಸ್ಥೆ ಕುರಿತು ಆಲೋಚಿಸಿ ಎಂದು ದೂರಿದರು.

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಸನೂರು ಗ್ರಾಮದ ಹಾಸ್ಟೆಲ್​​​ನಲ್ಲಿ ಕ್ವಾರಂಟೈನ್​​ಗೊಳಗಾಗಿರುವ ಯುವಕ, ಕ್ವಾರಂಟೈನ್​ ಕೇಂದ್ರದ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗಿದೆ.

ಕ್ವಾರಂಟೈನ್​​​ನಲ್ಲಿರುವ ಯುವಕನ ಆಕ್ರೋಶ

ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್​​ನಲ್ಲಿ 25 ಜನರನ್ನು ತಂದು ಕೂಡಿ ಹಾಕಿದ್ದಾರೆ. ಒಬ್ಬರಿಗೂ ಚಿಕಿತ್ಸೆ ಇಲ್ಲ. ಜತೆಗೆ ಸೂಚನೆಗಳಿಲ್ಲ. ನಮ್ಮನ್ನು ಕ್ವಾರಂಟೈನ್​ ಮಾಡಿ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸಿ ಅವ್ಯವಸ್ಥೆ ಕುರಿತು ಆಲೋಚಿಸಿ ಎಂದು ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.