ETV Bharat / city

ಕೃಷ್ಣಾ ನದಿ ತೀರದ ಮರಳು ಅಡ್ಡೆಯ ಮೇಲೆ ದಾಳಿ: 92 ಬ್ರಾಸ್ ಮರಳು ವಶಕ್ಕೆ

author img

By

Published : Jun 16, 2019, 7:57 AM IST

Updated : Jun 16, 2019, 9:33 AM IST

ಬೆಳಗಾವಿಯ ಗ್ರಾಮವೊಂದರಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದ 92 ಬ್ರಾಸ್ ಅನಧಿಕೃತ ಮರಳನ್ನು ರೈಡ್ ಮಾಡಿ ವಶಪಡಿಸಿಕೊಂಡಿದ್ದಾರೆ.

ಚಿಕ್ಕೋಡಿ

ಚಿಕ್ಕೋಡಿ :ಬರಗಾಲದಿಂದ ಬತ್ತಿ ಹೋಗಿರುವ ಕೃಷ್ಣಾ ನದಿ ತೀರದಲ್ಲಿ ಒಡಲ ಕೊರೆದು, ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ಏಕಾಏಕಿ ದಾಳಿ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಕಾಗವಾಡ ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಅಕ್ರಮವಾಗಿ ಮಾಡುತಿದ್ದ ಮರಳು ಧಂದೆಯ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ನೋಡಿ ಎಚೆತ್ತ ಅಧಿಕಾರಿಗಳು, ಜಿಲ್ಲೆಯ ಕಾಗವಾಡ ತಾಲೂಕಿನ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಪಿಎಸ್‍ಐ ಹನಮಂತ ಶಿರಹಟ್ಟಿ ಅವರ ಸಿಬ್ಬಂದಿಯೊಂದಿಗೆ ಕೃಷ್ಣಾ ನದಿ ತೀರದ ಬನಿಜವಾಡ ಗ್ರಾಮದಲ್ಲಿ ಅಡ್ಡೆಯ ಮೆಲೆ ದಾಳಿ ನಡೆಸಿದ್ದಾರೆ.

92 ಬ್ರಾಸ್ ಮರಳು ವಶಕ್ಕೆ

ಈ ಗ್ರಾಮದಲ್ಲಿ ಜನರು ಮನೆ ಮುಂದೆ ಅನಧಿಕೃತವಾಗಿ ಮರಳನ್ನು ಸಂಗ್ರಹಿಸಿಟ್ಟದ್ದು, ಏಕ ಕಾಲಕ್ಕೆ ಅಧಿಕಾರಿಗಳು ಬನಿಜವಾಡ ಗ್ರಾಮಕ್ಕೆ ಧಾವಿಸಿ ಪ್ರತಿಯೊಬ್ಬರ ಮನೆಯಲ್ಲಿ ಸಂಗಹಿಸಿದ್ದ, 92 ಬ್ರಾಸ್ ಮರಳು ವಶಪಡಿಸಿಕೊಂಡಿದ್ದಾರೆ.

ಚಿಕ್ಕೋಡಿ :ಬರಗಾಲದಿಂದ ಬತ್ತಿ ಹೋಗಿರುವ ಕೃಷ್ಣಾ ನದಿ ತೀರದಲ್ಲಿ ಒಡಲ ಕೊರೆದು, ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ಏಕಾಏಕಿ ದಾಳಿ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಕಾಗವಾಡ ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಅಕ್ರಮವಾಗಿ ಮಾಡುತಿದ್ದ ಮರಳು ಧಂದೆಯ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ನೋಡಿ ಎಚೆತ್ತ ಅಧಿಕಾರಿಗಳು, ಜಿಲ್ಲೆಯ ಕಾಗವಾಡ ತಾಲೂಕಿನ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಪಿಎಸ್‍ಐ ಹನಮಂತ ಶಿರಹಟ್ಟಿ ಅವರ ಸಿಬ್ಬಂದಿಯೊಂದಿಗೆ ಕೃಷ್ಣಾ ನದಿ ತೀರದ ಬನಿಜವಾಡ ಗ್ರಾಮದಲ್ಲಿ ಅಡ್ಡೆಯ ಮೆಲೆ ದಾಳಿ ನಡೆಸಿದ್ದಾರೆ.

92 ಬ್ರಾಸ್ ಮರಳು ವಶಕ್ಕೆ

ಈ ಗ್ರಾಮದಲ್ಲಿ ಜನರು ಮನೆ ಮುಂದೆ ಅನಧಿಕೃತವಾಗಿ ಮರಳನ್ನು ಸಂಗ್ರಹಿಸಿಟ್ಟದ್ದು, ಏಕ ಕಾಲಕ್ಕೆ ಅಧಿಕಾರಿಗಳು ಬನಿಜವಾಡ ಗ್ರಾಮಕ್ಕೆ ಧಾವಿಸಿ ಪ್ರತಿಯೊಬ್ಬರ ಮನೆಯಲ್ಲಿ ಸಂಗಹಿಸಿದ್ದ, 92 ಬ್ರಾಸ್ ಮರಳು ವಶಪಡಿಸಿಕೊಂಡಿದ್ದಾರೆ.

Intro:ಅನಧಿಕೃತವಾಗಿ ಸಂಗ್ರಹಿಸಿದ 97 ಬ್ರಾಸ್ ಮರಳು ವಶಪಡಿಸಿಕೊಂಡ ಅಧಿಕಾರಿಗಳು
Body:
ಚಿಕ್ಕೋಡಿ :

ಬರಗಾಲದಿಂದ ಬತ್ತಿ ಹೋಗಿರುವ ಕೃಷ್ಣಾ ನದಿ ತೀರದಲ್ಲಿ ಒಡಲ ಕೊರೆದು ಅಕ್ರಮ ಮರಳು ಸಂಗ್ರಹಣೆ ಮಾಡಿದ ಅಡ್ಡೆಯ ಮೇಲೆ ಪೋಲಿಸರು ಏಕಾಏಕಿ ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದ 92 ಬ್ರಾಸ್ ಅನಧಿಕೃತ ಮರಳು ರೆಡ್ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿವಾಗಿದ್ದಾರೆ.

ಈಟಿವಿ ಭಾರತ ವರದಿಯಿಂದ ಎಚೆತ್ತ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಪಿಎಸ್‍ಐ ಹನಮಂತ ಶಿರಹಟ್ಟಿ ಅವರ ಸಿಬ್ಬಂದಿದೊಂದಿಗೆ ಕೃಷ್ಣಾ ನದಿ ತೀರದ ಬನಿಜವಾಡ ಗ್ರಾಮದಲ್ಲಿ ಜನರು ಮನೆ ಮುಂದೆ ಅನಧಿಕೃತವಾಗಿ ಸಂಗ್ರಹಿಸಿದ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ .

ಏಕ ಕಾಲಕ್ಕೆ ಅಧಿಕಾರಿಗಳು ಬನಿಜವಾಡ ಗ್ರಾಮಕ್ಕೆ ಧಾವಿಸಿ ಇಲ್ಲಿಯ ನಾಗರಿಕರು ಪ್ರತಿಯೊಬ್ಬರ ಮನೆಯ ಸ್ಥಳದಲ್ಲಿ ಅನಧಿಕೃತವಾಗಿ ಸಂಗಹಿಸಿದ್ದು 92 ಬ್ರಾಸ್ ಮರಳು ವಶಪಡಿಸಿಕೊಂಡಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Jun 16, 2019, 9:33 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.