ETV Bharat / city

ವರದಕ್ಷಿಣೆ ಕಿರುಕುಳ: ಪತಿಯಿಂದ ಪತ್ನಿಯ ಕೊಲೆ ಆರೋಪ

ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಹೊಡೆದು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದ್ದು, ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

author img

By

Published : Aug 31, 2019, 2:45 PM IST

ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ

ಬೆಳಗಾವಿ: ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಹೊಡೆದು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀ ಅಂಗಡಿ ( 20 ) ಕೊಲೆಯಾದ ದುರ್ದೈವಿ. ಎರಡು ವರ್ಷಗಳ ಹಿಂದೆ ಲಕ್ಷ್ಮೀ ಬಸವರಾಜ್ ಎನ್ನುವವರನ್ನು ಮದುವೆಯಾಗಿದ್ದರು. ವರದಕ್ಷಿಣೆ ತಂದಿಲ್ಲವೆಂದು‌ ಕಳೆದ ಹಲವು ದಿನಗಳಿಂದ ಪತಿಯ ಕಡೆಯವರು ನಿರಂತರ ‌ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಲಕ್ಷ್ಮೀಯನ್ನು ಹೊಡೆದು ಸಾಯಿಸಿ, ನಂತರ ಬಾಯಿಯಲ್ಲಿ ವಿಷ ಹಾಕಲಾಗಿದೆ. ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಬಿಂಬಿಸಲು ಪತಿ ಬಸವರಾಜ್ ಅಂಗಡಿ ಮತ್ತು ಕುಟುಂಬಸ್ಥರು ಈ ಪ್ಲ್ಯಾನ್ ಮಾಡಿದ್ದಾರೆ ಎಂದು ಲಕ್ಷ್ಮೀ ಕಡೆಯವರು ಆರೋಪ‌ ಮಾಡಿದ್ದಾರೆ.

ಈ ಕುರಿತು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಹೊಡೆದು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀ ಅಂಗಡಿ ( 20 ) ಕೊಲೆಯಾದ ದುರ್ದೈವಿ. ಎರಡು ವರ್ಷಗಳ ಹಿಂದೆ ಲಕ್ಷ್ಮೀ ಬಸವರಾಜ್ ಎನ್ನುವವರನ್ನು ಮದುವೆಯಾಗಿದ್ದರು. ವರದಕ್ಷಿಣೆ ತಂದಿಲ್ಲವೆಂದು‌ ಕಳೆದ ಹಲವು ದಿನಗಳಿಂದ ಪತಿಯ ಕಡೆಯವರು ನಿರಂತರ ‌ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಲಕ್ಷ್ಮೀಯನ್ನು ಹೊಡೆದು ಸಾಯಿಸಿ, ನಂತರ ಬಾಯಿಯಲ್ಲಿ ವಿಷ ಹಾಕಲಾಗಿದೆ. ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಬಿಂಬಿಸಲು ಪತಿ ಬಸವರಾಜ್ ಅಂಗಡಿ ಮತ್ತು ಕುಟುಂಬಸ್ಥರು ಈ ಪ್ಲ್ಯಾನ್ ಮಾಡಿದ್ದಾರೆ ಎಂದು ಲಕ್ಷ್ಮೀ ಕಡೆಯವರು ಆರೋಪ‌ ಮಾಡಿದ್ದಾರೆ.

ಈ ಕುರಿತು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೆಳಗಾವಿ:
ವರದಕ್ಷಿಣೆ ತಂದಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪಾಪಿಗಂಡ ಹೊಡೆದು ಕೊಲೆಮಾಡಿದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀ ಅಂಗಡಿ ( 20 ) ಕೊಲೆಯಾದ ದುರ್ದೈವಿ. ವರದಕ್ಷಿಣೆ ತಂದಿಲ್ಲ ಎಂದು‌ ಕಳೆದ ಹಲವು ದಿನಗಳಿಂದ ಪತಿಯ ಕಡೆಯವರು ನಿರಂತರ ‌ಕಿರುಕುಳ ನೀಡುತ್ತಿದ್ದರು. ಈಗ ಲಕ್ಷ್ಮಿಯನ್ನು ಹೊಡೆದು ಸಾಯಿಸಿ ನಂತರ ಬಾಯಲ್ಲಿ ವಿಷ ಹಾಕಲಾಗಿದೆ. ಕೊಲೆಅಲ್ಲ, ಆತ್ಮಹತ್ಯೆ ಎಂದು ಬಿಂಬಿಸಲು ಪತಿ ಬಸವರಾಜ್ ಅಂಗಡಿ ಮತ್ತು ಕುಟುಂಬಸ್ಥರು ಪ್ಲ್ಯಾನ್ ಮಾಡಿದ್ದಾರೆ ಎಂದು ಲಕ್ಷ್ಮೀ ಹೆತ್ತವರ ಆರೋಪ‌ ಮಾಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಲಕ್ಷ್ಮೀ ಬಸವರಾಜ್ ಮದುವೆಯಾಗಿದ್ದರು.
ಈ ಕುರಿತು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_02_31_Dovry_Case_Women_Murder_7201786

KN_BGM_02_31_Dovry_Case_Women_Murder_Photo_1

KN_BGM_02_31_Dovry_Case_Women_Murder_Photo_2

KN_BGM_02_31_Dovry_Case_Women_Murder_Photo_3Body:ಬೆಳಗಾವಿ:
ವರದಕ್ಷಿಣೆ ತಂದಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪಾಪಿಗಂಡ ಹೊಡೆದು ಕೊಲೆಮಾಡಿದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀ ಅಂಗಡಿ ( 20 ) ಕೊಲೆಯಾದ ದುರ್ದೈವಿ. ವರದಕ್ಷಿಣೆ ತಂದಿಲ್ಲ ಎಂದು‌ ಕಳೆದ ಹಲವು ದಿನಗಳಿಂದ ಪತಿಯ ಕಡೆಯವರು ನಿರಂತರ ‌ಕಿರುಕುಳ ನೀಡುತ್ತಿದ್ದರು. ಈಗ ಲಕ್ಷ್ಮಿಯನ್ನು ಹೊಡೆದು ಸಾಯಿಸಿ ನಂತರ ಬಾಯಲ್ಲಿ ವಿಷ ಹಾಕಲಾಗಿದೆ. ಕೊಲೆಅಲ್ಲ, ಆತ್ಮಹತ್ಯೆ ಎಂದು ಬಿಂಬಿಸಲು ಪತಿ ಬಸವರಾಜ್ ಅಂಗಡಿ ಮತ್ತು ಕುಟುಂಬಸ್ಥರು ಪ್ಲ್ಯಾನ್ ಮಾಡಿದ್ದಾರೆ ಎಂದು ಲಕ್ಷ್ಮೀ ಹೆತ್ತವರ ಆರೋಪ‌ ಮಾಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಲಕ್ಷ್ಮೀ ಬಸವರಾಜ್ ಮದುವೆಯಾಗಿದ್ದರು.
ಈ ಕುರಿತು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_02_31_Dovry_Case_Women_Murder_7201786

KN_BGM_02_31_Dovry_Case_Women_Murder_Photo_1

KN_BGM_02_31_Dovry_Case_Women_Murder_Photo_2

KN_BGM_02_31_Dovry_Case_Women_Murder_Photo_3Conclusion:ಬೆಳಗಾವಿ:
ವರದಕ್ಷಿಣೆ ತಂದಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪಾಪಿಗಂಡ ಹೊಡೆದು ಕೊಲೆಮಾಡಿದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀ ಅಂಗಡಿ ( 20 ) ಕೊಲೆಯಾದ ದುರ್ದೈವಿ. ವರದಕ್ಷಿಣೆ ತಂದಿಲ್ಲ ಎಂದು‌ ಕಳೆದ ಹಲವು ದಿನಗಳಿಂದ ಪತಿಯ ಕಡೆಯವರು ನಿರಂತರ ‌ಕಿರುಕುಳ ನೀಡುತ್ತಿದ್ದರು. ಈಗ ಲಕ್ಷ್ಮಿಯನ್ನು ಹೊಡೆದು ಸಾಯಿಸಿ ನಂತರ ಬಾಯಲ್ಲಿ ವಿಷ ಹಾಕಲಾಗಿದೆ. ಕೊಲೆಅಲ್ಲ, ಆತ್ಮಹತ್ಯೆ ಎಂದು ಬಿಂಬಿಸಲು ಪತಿ ಬಸವರಾಜ್ ಅಂಗಡಿ ಮತ್ತು ಕುಟುಂಬಸ್ಥರು ಪ್ಲ್ಯಾನ್ ಮಾಡಿದ್ದಾರೆ ಎಂದು ಲಕ್ಷ್ಮೀ ಹೆತ್ತವರ ಆರೋಪ‌ ಮಾಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಲಕ್ಷ್ಮೀ ಬಸವರಾಜ್ ಮದುವೆಯಾಗಿದ್ದರು.
ಈ ಕುರಿತು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_02_31_Dovry_Case_Women_Murder_7201786

KN_BGM_02_31_Dovry_Case_Women_Murder_Photo_1

KN_BGM_02_31_Dovry_Case_Women_Murder_Photo_2

KN_BGM_02_31_Dovry_Case_Women_Murder_Photo_3
ETV Bharat Logo

Copyright © 2024 Ushodaya Enterprises Pvt. Ltd., All Rights Reserved.