ETV Bharat / business

'ಜನರ ಹಣ ದೋಚುವ ಬ್ಯಾಂಕ್​ಗಳಿಗೆ ಮೂಗುದಾರ ಹಾಕಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಿ'

ಸಾರ್ವಜನಿಕ ಸಾಲದಾತರು ಕಷ್ಟಪಟ್ಟು ಹಣ ಸಂಪಾದಿಸಿ ಉಳಿತಾಯವನ್ನು ನಿಭಾಯಿಸಿ ಬ್ಯಾಂಕ್​ಗಳಲ್ಲಿ ಠೇವಣಿ ಇರಿಸುತ್ತಾರೆ. ಬ್ಯಾಂಕ್​ಗಳು ಹಣ ದುರುಪಯೋಗ ಮತ್ತು ದುರ್ಬಳಕೆ ಮಾಡಿಕೊಂಡರೆ ಬ್ಯಾಂಕ್‌ಗಳ ಹೊಣೆ ಹೊತ್ತ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟ ಸಂಸ್ಥೆ ಹೇಳಿದೆ.

author img

By

Published : Mar 7, 2020, 8:37 PM IST

Yes Bank
ಯೆಸ್ ಬ್ಯಾಂಕ್

ನವದೆಹಲಿ: ಖಾಸಗಿ ವಲಯದ ಬ್ಯಾಂಕುಗಳು ಒಂದರ ನಂತರ ಒಂದರಂತೆ ವಿಫಲವಾಗುತ್ತಿವೆ ಎಂದು ಒತ್ತಿ ಹೇಳಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ರಿಸರ್ವ್ ಬ್ಯಾಂಕ್​​​​ಅನ್ನು ಇದಕ್ಕೆ ಹೊಣೆಗಾರನನ್ನಾಗಿ ಮಾಡಿ ಸರ್ಕಾರವು ಎಲ್ಲಾ ಖಾಸಗಿ ವಲಯದ ಬ್ಯಾಂಕ್​ಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಸಾರ್ವಜನಿಕ ಸಾಲದಾತರು ಕಷ್ಟಪಟ್ಟು ಹಣ ಸಂಪಾದಿಸಿ ಉಳಿತಾಯವನ್ನು ನಿಭಾಯಿಸಿ ಬ್ಯಾಂಕ್​ಗಳಲ್ಲಿ ಠೇವಣಿ ಇರಿಸುತ್ತಾರೆ. ಬ್ಯಾಂಕ್​ಗಳು ಹಣ ದುರುಪಯೋಗ ಮತ್ತು ದುರ್ಬಳಕೆ ಮಾಡಿಕೊಂಡರೆ ಬ್ಯಾಂಕ್‌ಗಳ ಹೊಣೆ ಹೊತ್ತ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟ ಸಂಸ್ಥೆ ಹೇಳಿದೆ.

ಹೂಡಿಕೆದಾರರು ಮತ್ತು ಬ್ಯಾಂಕ್​ ಗ್ರಾಹಕರ ಹಿತಾಸಕ್ತಿ ಕಾಪಾಡಲು ಯೆಸ್​ ಬ್ಯಾಂಕ್​​ಅನ್ನು ತಕ್ಷಣವೇ ಸಾರ್ವಜನಿಕ ವಲಯದ ಅಡಿಯಲ್ಲಿ ತರಬೇಕು. ಸರ್ಕಾರದಿಂದ ವೈಭವೀಕರಿಸಲ್ಪಟ್ಟ ಖಾಸಗಿ ಬ್ಯಾಂಕ್​ಗಳು ಒಂದೊಂದಾಗಿ ವಿಫಲಗೊಳ್ಳುತ್ತಿವೆ. ಕೇಂದ್ರ ಸರ್ಕಾರವು ಈ ಹಿಂದಿನ 1969ರ ನಡೆಯನ್ನು ಪುನರಾವರ್ತಿಸಬೇಕು. ಎಲ್ಲಾ ಖಾಸಗಿ ಬ್ಯಾಂಕ್​ಗಳನ್ನು ಸಾರ್ವಜನಿಕ ವಲಯದ ಅಡಿಯಲ್ಲಿ ತರಬೇಕು ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದರು.

ನವದೆಹಲಿ: ಖಾಸಗಿ ವಲಯದ ಬ್ಯಾಂಕುಗಳು ಒಂದರ ನಂತರ ಒಂದರಂತೆ ವಿಫಲವಾಗುತ್ತಿವೆ ಎಂದು ಒತ್ತಿ ಹೇಳಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ರಿಸರ್ವ್ ಬ್ಯಾಂಕ್​​​​ಅನ್ನು ಇದಕ್ಕೆ ಹೊಣೆಗಾರನನ್ನಾಗಿ ಮಾಡಿ ಸರ್ಕಾರವು ಎಲ್ಲಾ ಖಾಸಗಿ ವಲಯದ ಬ್ಯಾಂಕ್​ಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಸಾರ್ವಜನಿಕ ಸಾಲದಾತರು ಕಷ್ಟಪಟ್ಟು ಹಣ ಸಂಪಾದಿಸಿ ಉಳಿತಾಯವನ್ನು ನಿಭಾಯಿಸಿ ಬ್ಯಾಂಕ್​ಗಳಲ್ಲಿ ಠೇವಣಿ ಇರಿಸುತ್ತಾರೆ. ಬ್ಯಾಂಕ್​ಗಳು ಹಣ ದುರುಪಯೋಗ ಮತ್ತು ದುರ್ಬಳಕೆ ಮಾಡಿಕೊಂಡರೆ ಬ್ಯಾಂಕ್‌ಗಳ ಹೊಣೆ ಹೊತ್ತ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟ ಸಂಸ್ಥೆ ಹೇಳಿದೆ.

ಹೂಡಿಕೆದಾರರು ಮತ್ತು ಬ್ಯಾಂಕ್​ ಗ್ರಾಹಕರ ಹಿತಾಸಕ್ತಿ ಕಾಪಾಡಲು ಯೆಸ್​ ಬ್ಯಾಂಕ್​​ಅನ್ನು ತಕ್ಷಣವೇ ಸಾರ್ವಜನಿಕ ವಲಯದ ಅಡಿಯಲ್ಲಿ ತರಬೇಕು. ಸರ್ಕಾರದಿಂದ ವೈಭವೀಕರಿಸಲ್ಪಟ್ಟ ಖಾಸಗಿ ಬ್ಯಾಂಕ್​ಗಳು ಒಂದೊಂದಾಗಿ ವಿಫಲಗೊಳ್ಳುತ್ತಿವೆ. ಕೇಂದ್ರ ಸರ್ಕಾರವು ಈ ಹಿಂದಿನ 1969ರ ನಡೆಯನ್ನು ಪುನರಾವರ್ತಿಸಬೇಕು. ಎಲ್ಲಾ ಖಾಸಗಿ ಬ್ಯಾಂಕ್​ಗಳನ್ನು ಸಾರ್ವಜನಿಕ ವಲಯದ ಅಡಿಯಲ್ಲಿ ತರಬೇಕು ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.