ETV Bharat / briefs

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ ಪ್ರಕರಣ: ಊಹಾಪೋಹಕ್ಕೆ ತೆರೆ - undefined

ಇತ್ತೀಚೆಗೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ನಿರ್ಜೀವ ಗ್ರೆನೇಡ್ ಪತ್ತೆ ಪ್ರಕರಣ ಸಂಬಂಧ ಉಂಟಾಗಿದ್ದ ಆತಂಕ ಹಾಗೂ ಊಹಾಪೋಹಗಳಿಗೆ ತೆರೆಬಿದ್ದಿದೆ.

ಮೆಜೆಸ್ಟಿಕ್ ರೈಲು ನಿಲ್ದಾಣ
author img

By

Published : Jun 3, 2019, 8:57 PM IST

Updated : Jun 3, 2019, 10:52 PM IST

ಬೆಂಗಳೂರು: ಇತ್ತೀಚೆಗೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ನಿರ್ಜೀವ ಗ್ರೆನೇಡ್ ಪತ್ತೆ ಪ್ರಕರಣ ಸಂಬಂಧ ಉಂಟಾಗಿದ್ದ ಆತಂಕ ಹಾಗೂ ಊಹಾಪೋಹಗಳಿಗೆ ತೆರೆಬಿದ್ದಿದೆ.

ಕಳೆದ 29 ರಂದು ಮಿಲಿಟರಿ ಯೋಧರ ತರಬೇತಿಗೆಂದು‌ ಮಿಲಿಟರಿ ಅಧಿಕಾರಿಗಳು ರೈಲು ಮೂಲಕ ಗ್ರೆನೇಡ್ ಸಾಗಿಸುವಾಗ ಅಚಾನಕ್ಕಾಗಿ ಬಾಕ್ಸ್​ನಲ್ಲಿದ್ದ ಗ್ರೆನೇಡ್ ಕೆಳಗೆ ಬಿದ್ದಿದೆ. ಪರಿಶೀಲನೆ ನಡೆಸಿದಾಗ ಗ್ರೆನೇಡ್ ಬಿದ್ದಿರುವುದು ಮಿಲಿಟರಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪತ್ತೆಯಾಗಿದ್ದ ಗ್ರೆನೇಡ್ ನಿರ್ಜೀವವಾಗಿತ್ತು ಎಂದು‌ ರೈಲ್ವೆ ಇಲಾಖೆಗೆ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಎಸ್​ಪಿಯಿಂದ ಮಾಹಿತಿ

ಕಳೆದ ಮೇ 30 ರಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ 1ನೇ ಪ್ಲಾಟ್ ಫಾರ್ಮ್​ನ ಸಂಘ ಮಿತ್ರ ಎಕ್ಸ್ ಪ್ರೆಸ್ ರೈಲು ಬಳಿ ಗ್ರೆನೇಡ್ ಪತ್ತೆಯಾಗಿತ್ತು. ಇದು ಹಲವು ಅನುಮಾನ, ಆತಂಕಗಳಿಗೆ ಕಾರಣವಾಗಿತ್ತು. ಇದೀಗ ಖುದ್ದು ರೈಲ್ವೆ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ.

ಬೆಂಗಳೂರು: ಇತ್ತೀಚೆಗೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ನಿರ್ಜೀವ ಗ್ರೆನೇಡ್ ಪತ್ತೆ ಪ್ರಕರಣ ಸಂಬಂಧ ಉಂಟಾಗಿದ್ದ ಆತಂಕ ಹಾಗೂ ಊಹಾಪೋಹಗಳಿಗೆ ತೆರೆಬಿದ್ದಿದೆ.

ಕಳೆದ 29 ರಂದು ಮಿಲಿಟರಿ ಯೋಧರ ತರಬೇತಿಗೆಂದು‌ ಮಿಲಿಟರಿ ಅಧಿಕಾರಿಗಳು ರೈಲು ಮೂಲಕ ಗ್ರೆನೇಡ್ ಸಾಗಿಸುವಾಗ ಅಚಾನಕ್ಕಾಗಿ ಬಾಕ್ಸ್​ನಲ್ಲಿದ್ದ ಗ್ರೆನೇಡ್ ಕೆಳಗೆ ಬಿದ್ದಿದೆ. ಪರಿಶೀಲನೆ ನಡೆಸಿದಾಗ ಗ್ರೆನೇಡ್ ಬಿದ್ದಿರುವುದು ಮಿಲಿಟರಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪತ್ತೆಯಾಗಿದ್ದ ಗ್ರೆನೇಡ್ ನಿರ್ಜೀವವಾಗಿತ್ತು ಎಂದು‌ ರೈಲ್ವೆ ಇಲಾಖೆಗೆ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಎಸ್​ಪಿಯಿಂದ ಮಾಹಿತಿ

ಕಳೆದ ಮೇ 30 ರಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ 1ನೇ ಪ್ಲಾಟ್ ಫಾರ್ಮ್​ನ ಸಂಘ ಮಿತ್ರ ಎಕ್ಸ್ ಪ್ರೆಸ್ ರೈಲು ಬಳಿ ಗ್ರೆನೇಡ್ ಪತ್ತೆಯಾಗಿತ್ತು. ಇದು ಹಲವು ಅನುಮಾನ, ಆತಂಕಗಳಿಗೆ ಕಾರಣವಾಗಿತ್ತು. ಇದೀಗ ಖುದ್ದು ರೈಲ್ವೆ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ.

Intro:Body:ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಗ್ರೇನೆಡ್ ಪತ್ತೆ ಪ್ರಕರಣ: ಬಯಲಾದ ರಹಸ್ಯ


ಬೆಂಗಳೂರು:
ಇತ್ತೀಚೆಗೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ನಿರ್ಜೀವ ಗ್ರೆನೇಡ್ ಪತ್ತೆ ಪ್ರಕರಣ ಸಂಬಂಧ ಉಂಟಾಗಿದ್ದ ಆತಂಕ ಹಾಗೂ ಊಹಾಪೋಹಗಳಿಗೆ ತೆರೆಬಿದ್ದಿದೆ.
ಕಳೆದ 29 ರಂದು ಮಿಲಿಟರಿ ಯೋಧರ ತರಬೇತಿಗಾಗಿ‌ ಮಿಲಿಟರಿ ಅಧಿಕಾರಿಗಳು ರೈಲು ಮೂಲಕ ಕೊಂಡ್ಯೊಯುವಾಗ ಆಚಾನಕ್ಕಾಗಿ ಬಾಕ್ಸ್ ನಲ್ಲಿದ್ದ ಗ್ರೇನೆಡ್ ಕೆಳಗೆ ಬಿಳಿಸಿಕೊಂಡಿದ್ದೇವು. ಪರಿಶೀಲನೆ ನಡೆಸಿದಾಗ ಗ್ರೇನೆಡ್ ಬಿದ್ದಿರುವುದು ನಮ್ಮ ಗಮನಕ್ಕೆ ಬಂದಿದೆ. ಪತ್ತೆಯಾಗಿದ್ದ ಗ್ರೇನೆಡ್ ಯಾವುದೇ ರೀತಿಯ ನಿರ್ಜೀವ ವಸ್ತುವಾಗಿತ್ತು ಎಂದು‌ ರೈಲ್ವೇ ಇಲಾಖೆಗೆ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ 30ರಂದು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ 1ನೇ ಪ್ಲಾಟ್ ಫಾಮ್ ನ ಸಂಘಮಿತ್ರ ಎಕ್ಸ್ ಪ್ರೆಸ್ ರೈಲು ಬಳಿ ಗ್ರೇನೆಡ್ ಪತ್ತೆಯಾಗಿತ್ತು. ಇದು ಹಲವು ಅನುಮಾನ- ಆತಂಕಗಳಿಗೆ ಕಾರಣವಾಗಿತ್ತು. ಇದೀಗ ಖುದ್ದು ರೈಲ್ವೇ ಇಲಾಖೆಯೇ ಸ್ಪಷ್ಟನೆ‌ ನೀಡಿದೆ.

ಆಗಿದ್ದೇನು ?
ಕಳೆದ ‌ಮೇ 30 ರಂದು ‌ರೈಲ್ವೇ ನಿಲ್ದಾಣದಲ್ಲಿ ಅನುಮಾನಸ್ಪಾದವಾಗಿ ಗ್ರೇನೆಡ್ ಪತ್ತೆಯಾಗಿತ್ತು.‌ ಕೂಡಲೇ ರೈಲ್ವೇ‌ ಪೊಲೀಸರ ಗಮನಕ್ಕೆ ತಂದಿದ್ದರು. ಕೂಡಲೇ ಬಾಂಬ್ ನಿಷ್ಕಿಯ ದಳ ಹಾಗೂ ಶ್ವಾನ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ಆಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ರೈಲ್ವೇ ಎಸ್.ಪಿ ಭೀಮಾಶಂಕರ್ ಗುಳೇದ್ ನೇತೃತ್ವದ ವಿಶೇಷ ತಂಡ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳಕ್ಕೆ ತೆರಳಿ ತನಿಖೆಯಲ್ಲಿ ನಿರತರಾಗಿದ್ದರು. ಸದ್ಯ ರೈಲ್ವೇ ಇಲಾಖೆಗೆ ಪತ್ತೆಯಾಗಿದ್ದ ಗ್ರೇನೆಡ್ ತರಬೇತಿಗಾಗಿ ರೈಲ್ವೇ ಬೋಗಿಯ ಬಾಕ್ಸ್ ನಲ್ಲಿದ್ದ ತೆಗೆದುಕೊಂಡುವಾಗ ಕೆಳಗೆ ಬಿದ್ದಿದೆ. ಯಾವುದೇ ಕಾರಣಕ್ಕೂ ಸ್ಫೋಟವಾಗದ ಗ್ರೇನೆಡ್ ಆಗಿದೆ ಎಂಬುದನ್ನು‌ ಮಿಲಿಟರಿ ಆಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.Conclusion:
Last Updated : Jun 3, 2019, 10:52 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.