ETV Bharat / briefs

ಬಿರುಗಾಳಿ ಸಹಿತ ಭಾರಿ ಮಳೆ: ಧರೆಗುರುಳಿದ ಶತಮಾನದ ಆಲದ ಮರ

ವಿಜಯಪುರ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಶತಮಾನ ಪೂರೈಸಿದ ಆಲದ ಮರವೊಂದು ಧರೆಗುರುಳಿದೆ. ಇನ್ನೊಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

author img

By

Published : Jun 8, 2019, 12:56 PM IST

ಧರೆಗುರುಳಿದ ಶತಮಾನದ ಆಲದಮರ

ವಿಜಯಪುರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿಯಿಂದಲೇ ಬಿರುಗಾಳಿ ಸಹಿತ ಭಾರಿ ಮಳೆ ಆಗಿದ್ದು, ಮರಗಳು ಧರೆಗೆ ಉರುಳಿವೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ 100 ವರ್ಷ ಇತಿಹಾಸವುಳ್ಳ ಬೃಹತ್ ಆಲದ‌ ಮರ ರಾತ್ರಿ ಮಳೆಗೆ ಉರುಳಿ ಬಿದ್ದಿದೆ.

vjp
ಧರೆಗುರುಳಿದ ಶತಮಾನದ ಆಲದ ಮರ

ಪಟ್ಟಣದ ಹಳೆ ಪಂಚಾಯತಿ ಕಟ್ಟಡದ ಮೇಲೆ ಮರ ಉರುಳಿದೆ. ಪಂಚಾಯತಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸತತ ಬರಗಾಲದಿಂದ ಬೆಂದು ಹೋಗಿದ್ದ ರೈತರ ಮುಖದಲ್ಲಿ ಮಳೆ ಸಂತಸ ಮೂಡಿಸಿದೆ. ಈ ಬಾರಿಯಾದರೂ ಮುಂಗಾರು ಮಳೆ ಕೈ ಹಿಡಿಯುತ್ತದೆ ಎನ್ನುವ ಆಶಾ ಭಾವನೆಯಲ್ಲಿ ರೈತರಿದ್ದಾರೆ.

ವಿಜಯಪುರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿಯಿಂದಲೇ ಬಿರುಗಾಳಿ ಸಹಿತ ಭಾರಿ ಮಳೆ ಆಗಿದ್ದು, ಮರಗಳು ಧರೆಗೆ ಉರುಳಿವೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ 100 ವರ್ಷ ಇತಿಹಾಸವುಳ್ಳ ಬೃಹತ್ ಆಲದ‌ ಮರ ರಾತ್ರಿ ಮಳೆಗೆ ಉರುಳಿ ಬಿದ್ದಿದೆ.

vjp
ಧರೆಗುರುಳಿದ ಶತಮಾನದ ಆಲದ ಮರ

ಪಟ್ಟಣದ ಹಳೆ ಪಂಚಾಯತಿ ಕಟ್ಟಡದ ಮೇಲೆ ಮರ ಉರುಳಿದೆ. ಪಂಚಾಯತಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸತತ ಬರಗಾಲದಿಂದ ಬೆಂದು ಹೋಗಿದ್ದ ರೈತರ ಮುಖದಲ್ಲಿ ಮಳೆ ಸಂತಸ ಮೂಡಿಸಿದೆ. ಈ ಬಾರಿಯಾದರೂ ಮುಂಗಾರು ಮಳೆ ಕೈ ಹಿಡಿಯುತ್ತದೆ ಎನ್ನುವ ಆಶಾ ಭಾವನೆಯಲ್ಲಿ ರೈತರಿದ್ದಾರೆ.

Intro:ವಿಜಯಪುರ Body:ವಿಜಯಪುರ:
ವಿಜಯಪುರ ಜಿಲ್ಲೆಯ ಹಲವೆಡೆ ಗಾಳಿ, ತುಂತುರು ಮಳೆಯಾಗಿದೆ.
ರಾತ್ರಿಯಿಂದಲೇ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆ, ಬಿರುಗಾಳಿಗೆ ಹಲವು ಮರಗಳು ಧರೆಗೆ ಉರುಳಿವೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ 100 ವರ್ಷ ಇತಿಹಾಸ ಉಳ್ಳ ಬೃಹತ್ ಆಲದ‌ ಮರ ರಾತ್ರಿ ಮಳೆಗೆ ಉರುಳಿ ಬಿದ್ದಿದೆ.
ಪಟ್ಟಣದ ಹಳೆ ಪಂಚಾಯತಿ ಕಟ್ಟಡದ ಮೇಲೆ ಮರ ಉರುಳಿ ಬಿದ್ದಿದೆ.
ಪಂಚಾಯತಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿದ್ದರಿಂದ ಅನಾಹುತ ತಪ್ಪಿದಂತಾಗಿದೆ.
ವಿಜಯಪುರ ನಗರ ಸೇರಿ ಹಲವು ಕಡೆ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಸಂತಸ ನುಡಿಸಿದೆ. ಸತತ ಬರಗಾಲದಿಂದ ಕೆಂಗೆಟ್ಟಿರುವ ರೈತರು ಈ ಬಾರಿಯಾದರೂ ಮುಂಗಾರು ಮಳೆ ತಮ್ಮ ಕೈ ಹಿಡಿಯುತ್ತದೆ ಎನ್ನುವ ಆಶಾ ಭಾವನೆಯಲ್ಲಿದ್ದಾರೆ. ಇನ್ನು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.