ETV Bharat / bharat

ಸಾಮಾನ್ಯ ಭಕ್ತರಂತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ ರಾಷ್ಟ್ರಪತಿ

author img

By

Published : Mar 5, 2021, 12:58 PM IST

Updated : Mar 5, 2021, 4:07 PM IST

ಆಂಧ್ರದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಪರಿವಾರದ ಸದಸ್ಯರ ಜೊತೆಗೆ ತೆರಳಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

Vice president venkayya naidu visits tirumala
ತಿರುಪತಿಗೆ ವೆಂಕಯ್ಯ ನಾಯ್ಡು ದಂಪತಿ ಭೇಟಿ

ತಿರುಮಲ/ಆಂಧ್ರಪ್ರದೇಶ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರುಪತಿಗೆ ಕುಟುಂಬ ಸಮೇತ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು.

ಸಾಮಾನ್ಯ ಭಕ್ತರಂತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಾಮಾನ್ಯ ಭಕ್ತರಂತೆ ವೈಕುಂಠ ದರ್ಶನ ದ್ವಾರದ ಮೂಲಕ ವೆಂಕಯ್ಯ ನಾಯ್ಡು ಅವರು ತಿಮ್ಮಪ್ಪನ ದರ್ಶನವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಪಡೆದರು. ಈ ವೇಳೆ ಉಪ ರಾಷ್ಟ್ರಪತಿ ದಂಪತಿಗೆ ಅರ್ಚಕರು ವೇದಾರ್ಶಿವಚನ ನೀಡಿದರು. ಹಾಗೂ ವೆಂಕಟೇಶ್ವರನ ಫೋಟೋವನ್ನು ಉಡುಗೊರೆಯಾಗಿ ಕೊಟ್ಟರು. ಪ್ರಸಾದ ಸ್ವೀಕರಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ದೇವರ ಬಳಿ ದೇಶದ ಜನರ ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಇದನ್ನೂ ಓದಿ:ತೆರಿಗೆ ಸಂಗ್ರಹಿಸಲು ಕೇಂದ್ರ ಜನರನ್ನು 'ಹಣದುಬ್ಬರದ ಕೆಸರಿನ ಹೊಂಡಕ್ಕೆ' ತಳ್ಳುತ್ತಿದೆ: ರಾಗಾ ಕೆಂಡಾಮಂಡಲ

ತಿರುಮಲ/ಆಂಧ್ರಪ್ರದೇಶ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರುಪತಿಗೆ ಕುಟುಂಬ ಸಮೇತ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು.

ಸಾಮಾನ್ಯ ಭಕ್ತರಂತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಾಮಾನ್ಯ ಭಕ್ತರಂತೆ ವೈಕುಂಠ ದರ್ಶನ ದ್ವಾರದ ಮೂಲಕ ವೆಂಕಯ್ಯ ನಾಯ್ಡು ಅವರು ತಿಮ್ಮಪ್ಪನ ದರ್ಶನವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಪಡೆದರು. ಈ ವೇಳೆ ಉಪ ರಾಷ್ಟ್ರಪತಿ ದಂಪತಿಗೆ ಅರ್ಚಕರು ವೇದಾರ್ಶಿವಚನ ನೀಡಿದರು. ಹಾಗೂ ವೆಂಕಟೇಶ್ವರನ ಫೋಟೋವನ್ನು ಉಡುಗೊರೆಯಾಗಿ ಕೊಟ್ಟರು. ಪ್ರಸಾದ ಸ್ವೀಕರಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ದೇವರ ಬಳಿ ದೇಶದ ಜನರ ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಇದನ್ನೂ ಓದಿ:ತೆರಿಗೆ ಸಂಗ್ರಹಿಸಲು ಕೇಂದ್ರ ಜನರನ್ನು 'ಹಣದುಬ್ಬರದ ಕೆಸರಿನ ಹೊಂಡಕ್ಕೆ' ತಳ್ಳುತ್ತಿದೆ: ರಾಗಾ ಕೆಂಡಾಮಂಡಲ

Last Updated : Mar 5, 2021, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.