ETV Bharat / bharat

ಆಜಾನ್ ವಿವಾದ ಕುರಿತು ಸಿಎಂ ಬೊಮ್ಮಾಯಿ ಸ್ಪಷ್ಟನೆ ಸೇರಿ ಈ ಹೊತ್ತಿನ 10 ಪ್ರಮುಖ ಸುದ್ದಿ ಹೀಗಿವೆ..

author img

By

Published : Apr 5, 2022, 12:54 PM IST

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

Top 10 News @ 1 PM
ಟಾಪ್​​ 10 ನ್ಯೂಸ್​​ @1PM

ಆಜಾನ್‌ಗೆ ಅಪಸ್ವರ.. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ, ಎಲ್ಲವೂ ಹಳೆಯದೇ : ಸಿಎಂ ಬೊಮ್ಮಾಯಿ

  • ಸಿಗ್ನಲ್‌ ಫ್ರೀ ರಸ್ತೆಯಲ್ಲೇ ಸಿಎಂ ಸಂಚಾರ

ಜೀರೋ ಟ್ರಾಫಿಕ್‌ ಬಿಟ್ಟು ಸಿಗ್ನಲ್‌ ಫ್ರೀ ರಸ್ತೆಯಲ್ಲೇ ಸಿಎಂ ಸಂಚಾರ; ತಟ್ಟಿತು ಟ್ರಾಫಿಕ್‌ ಕಿರಿಕಿರಿ

  • ಬ್ರಿಟನ್ ಪ್ರಧಾನಿ ಭಾರತ ಭೇಟಿ ಸಾಧ್ಯತೆ

ಇದೇ ತಿಂಗಳ ಅಂತ್ಯಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ಸಾಧ್ಯತೆ

  • ಶ್ವಾನದ ನೆನಪಿಗಾಗಿ ದೇವಾಲಯ

ಮೃತಪಟ್ಟ ಪ್ರೀತಿಯ ಶ್ವಾನದ ನೆನಪಿಗಾಗಿ ದೇವಾಲಯ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

  • ಕಟೀಲ್ ಸ್ಪಷ್ಟನೆ

ಆಜಾನ್ ವಿರೋಧ ಘಟನೆಗೂ ಬಿಜೆಪಿಗೂ ಸಂಬಂಧವಿಲ್ಲ: ನಳಿನ್‌ಕುಮಾರ್ ಕಟೀಲ್

  • ಸ್ನೇಹಿತನ ಕೊಲೆ-ನಾಲ್ವರ ಬಂಧನ

ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ

  • ಎಸಿಬಿ ಬಲೆಗೆ

ಎಸಿಬಿ ಬಲೆಗೆ ಬಿದ್ದ ಭ್ರಷ್ಟ ದೈಹಿಕ ಶಿಕ್ಷಣಾಧಿಕಾರಿಗಳು

  • ಹುಲಿ ಸೆರೆಗೆ ಪಟ್ಟು

ಕೊಡಗಿನಲ್ಲಿ ಹುಲಿ ಸೆರೆಗೆ ಗ್ರಾಮಸ್ಥರ ಪಟ್ಟು; ಪತ್ತೆಯಾಗದ ಹೆಜ್ಜೆ ಗುರುತು

  • ಪ್ರಧಾನಿ ಅಭಿನಂದನೆ

ಗ್ರ್ಯಾಮಿ ವಿಜೇತ ಗಾಯಕಿ ಫಲ್ಗುಣಿ ಶಾ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ

  • ಸಿಎಂ ದೆಹಲಿ ಪ್ರವಾಸ

ಇಂದು ಸಿಎಂ ದೆಹಲಿ ಪ್ರವಾಸ : ನೀರಾವರಿ ಯೋಜನೆಗಳ ಚರ್ಚೆ, ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?

  • ಸಿಎಂ ಬೊಮ್ಮಾಯಿ ಸ್ಪಷ್ಟನೆ

ಆಜಾನ್‌ಗೆ ಅಪಸ್ವರ.. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ, ಎಲ್ಲವೂ ಹಳೆಯದೇ : ಸಿಎಂ ಬೊಮ್ಮಾಯಿ

  • ಸಿಗ್ನಲ್‌ ಫ್ರೀ ರಸ್ತೆಯಲ್ಲೇ ಸಿಎಂ ಸಂಚಾರ

ಜೀರೋ ಟ್ರಾಫಿಕ್‌ ಬಿಟ್ಟು ಸಿಗ್ನಲ್‌ ಫ್ರೀ ರಸ್ತೆಯಲ್ಲೇ ಸಿಎಂ ಸಂಚಾರ; ತಟ್ಟಿತು ಟ್ರಾಫಿಕ್‌ ಕಿರಿಕಿರಿ

  • ಬ್ರಿಟನ್ ಪ್ರಧಾನಿ ಭಾರತ ಭೇಟಿ ಸಾಧ್ಯತೆ

ಇದೇ ತಿಂಗಳ ಅಂತ್ಯಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ಸಾಧ್ಯತೆ

  • ಶ್ವಾನದ ನೆನಪಿಗಾಗಿ ದೇವಾಲಯ

ಮೃತಪಟ್ಟ ಪ್ರೀತಿಯ ಶ್ವಾನದ ನೆನಪಿಗಾಗಿ ದೇವಾಲಯ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

  • ಕಟೀಲ್ ಸ್ಪಷ್ಟನೆ

ಆಜಾನ್ ವಿರೋಧ ಘಟನೆಗೂ ಬಿಜೆಪಿಗೂ ಸಂಬಂಧವಿಲ್ಲ: ನಳಿನ್‌ಕುಮಾರ್ ಕಟೀಲ್

  • ಸ್ನೇಹಿತನ ಕೊಲೆ-ನಾಲ್ವರ ಬಂಧನ

ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ

  • ಎಸಿಬಿ ಬಲೆಗೆ

ಎಸಿಬಿ ಬಲೆಗೆ ಬಿದ್ದ ಭ್ರಷ್ಟ ದೈಹಿಕ ಶಿಕ್ಷಣಾಧಿಕಾರಿಗಳು

  • ಹುಲಿ ಸೆರೆಗೆ ಪಟ್ಟು

ಕೊಡಗಿನಲ್ಲಿ ಹುಲಿ ಸೆರೆಗೆ ಗ್ರಾಮಸ್ಥರ ಪಟ್ಟು; ಪತ್ತೆಯಾಗದ ಹೆಜ್ಜೆ ಗುರುತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.