ETV Bharat / bharat

ಅಧಿವೇಶನದಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ: ರಾಹುಲ್ ಗಾಂಧಿ

author img

By

Published : Nov 29, 2021, 11:26 AM IST

ಇಂದಿನಿಂದ ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಮೊದಲ ದಿನವೇ ಮೂರು ಪ್ರಮುಖ ಕೃಷಿ ರದ್ಧತಿ ಕುರಿತು ಮಸೂದೆ ಮಂಡಿಸಲಿದ್ದಾರೆ. ಆದರೆ ಚರ್ಚೆ ಇಲ್ಲದೇ ಮಸೂದೆ ರದ್ಧತಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಪಕ್ಷಗಳು ಹೇಳಿದ್ದು, ಚರ್ಚೆಗೆ ಒತ್ತಾಯಿಸುತ್ತಿವೆ.

parliament-begins-its-winter-session
ರಾಹುಲ್ ಗಾಂಧಿ

ನವದೆಹಲಿ : ಇಂದಿನ ಅಧಿವೇಶನದಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೃಷಿ ಕಾಯ್ದೆ ರದ್ಧತಿ ಕುರಿತು ಚರ್ಚೆಗೆ ಪಟ್ಟು ಹಿಡಿಯುವುದಾಗಿ ಹೇಳಿದ್ದಾರೆ.

  • आज संसद में अन्नदाता के नाम का सूरज उगाना है।#MSP #FarmLaws

    — Rahul Gandhi (@RahulGandhi) November 29, 2021 " class="align-text-top noRightClick twitterSection" data=" ">

ಈ ಕುರಿತು ಟ್ಟೀಟ್​ ಮಾಡಿರುವ ರಾಹುಲ್​ ಗಾಂಧಿ, ಇಂದಿನ ಸಂಸತ್ತಿನಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ ಎಂದು ಪೋಸ್ಟ್​ ಮಾಡುವ ಮೂಲಕ ಸಂಸತ್ತಿನಲ್ಲಿ ಮೂರು ಪ್ರಮುಖ ಕೃಷಿ ಮಸೂದೆ ವಿಚಾರವಾಗಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಮೂನ್ಸೂಚನೆ ನೀಡಿದ್ದಾರೆ.

  • As Parliament begins its Winter session at 11am, it is time to remind Prime Minister @narendramodi what he had recommended when he was CM... “We should protect farmer’s interests by mandating through statutory provisions that no farmer-trader transaction should be below MSP” pic.twitter.com/BCO6OgXhXM

    — Jairam Ramesh (@Jairam_Ramesh) November 29, 2021 " class="align-text-top noRightClick twitterSection" data=" ">

ಇನ್ನು ಅಧಿವೇಶನ ಕುರಿತು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್ ಸಹ​ ಟ್ಟೀಟ್​ ಮಾಡಿ, ಇಂದು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೇ 3 ಕೃಷಿ ಕಾನೂನುಗಳ ರದ್ಧತಿ ಮಸೂದೆ ಮಂಡಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. 16 ತಿಂಗಳ ಹಿಂದೆ ಕಾನೂನುಗಳ ಅಂಗೀಕಾರವು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿತ್ತು. ರದ್ದುಗೊಳಿಸುವ ಮೊದಲು ಚರ್ಚೆಗೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ನವದೆಹಲಿ : ಇಂದಿನ ಅಧಿವೇಶನದಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೃಷಿ ಕಾಯ್ದೆ ರದ್ಧತಿ ಕುರಿತು ಚರ್ಚೆಗೆ ಪಟ್ಟು ಹಿಡಿಯುವುದಾಗಿ ಹೇಳಿದ್ದಾರೆ.

  • आज संसद में अन्नदाता के नाम का सूरज उगाना है।#MSP #FarmLaws

    — Rahul Gandhi (@RahulGandhi) November 29, 2021 " class="align-text-top noRightClick twitterSection" data=" ">

ಈ ಕುರಿತು ಟ್ಟೀಟ್​ ಮಾಡಿರುವ ರಾಹುಲ್​ ಗಾಂಧಿ, ಇಂದಿನ ಸಂಸತ್ತಿನಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ ಎಂದು ಪೋಸ್ಟ್​ ಮಾಡುವ ಮೂಲಕ ಸಂಸತ್ತಿನಲ್ಲಿ ಮೂರು ಪ್ರಮುಖ ಕೃಷಿ ಮಸೂದೆ ವಿಚಾರವಾಗಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಮೂನ್ಸೂಚನೆ ನೀಡಿದ್ದಾರೆ.

  • As Parliament begins its Winter session at 11am, it is time to remind Prime Minister @narendramodi what he had recommended when he was CM... “We should protect farmer’s interests by mandating through statutory provisions that no farmer-trader transaction should be below MSP” pic.twitter.com/BCO6OgXhXM

    — Jairam Ramesh (@Jairam_Ramesh) November 29, 2021 " class="align-text-top noRightClick twitterSection" data=" ">

ಇನ್ನು ಅಧಿವೇಶನ ಕುರಿತು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್ ಸಹ​ ಟ್ಟೀಟ್​ ಮಾಡಿ, ಇಂದು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೇ 3 ಕೃಷಿ ಕಾನೂನುಗಳ ರದ್ಧತಿ ಮಸೂದೆ ಮಂಡಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. 16 ತಿಂಗಳ ಹಿಂದೆ ಕಾನೂನುಗಳ ಅಂಗೀಕಾರವು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿತ್ತು. ರದ್ದುಗೊಳಿಸುವ ಮೊದಲು ಚರ್ಚೆಗೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.