ETV Bharat / bharat

ಜಮ್ಮು- ಕಾಶ್ಮೀರದಲ್ಲಿ ನಾಗರಿಕರ ಸರಣಿ ಹತ್ಯೆ: ವಲಸೆಗೆ ಮುಂದಾದ ಪಂಡಿತರು

author img

By

Published : Jun 3, 2022, 6:14 PM IST

Updated : Jun 3, 2022, 7:12 PM IST

ಕಳೆದ ರಾತ್ರಿ ಉಗ್ರರು ಸ್ಥಳೀಯ ಇಟ್ಟಿಗೆ ಕಂದಕಕ್ಕೆ ನುಗ್ಗಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಇಬ್ಬರಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ಬಿಹಾರದ ದಿಲ್ಖುಷ್ ಎಂದು ಗುರುತಿಸಲಾಗಿದೆ, ಇವರು ಬರ್ಕ್ ಕ್ಲೀನ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

ನಾಗರಿಕ ಸರಣಿ ಹತ್ಯೆಗಳ ನಂತರ ಜಮ್ಮುವಿಗೆ ಪಂಡಿತರ ವಲಸೆ
ನಾಗರಿಕ ಸರಣಿ ಹತ್ಯೆಗಳ ನಂತರ ಜಮ್ಮುವಿಗೆ ಪಂಡಿತರ ವಲಸೆ

ಶ್ರೀನಗರ : ಬಡ್ಗಾಮ್‌ನ ಚದೂರ ಪ್ರದೇಶದಲ್ಲಿ ಇಬ್ಬರು ಸ್ಥಳೀಯ ಕಾರ್ಮಿಕರ ಮೇಲೆ ಉಗ್ರಗಾಮಿಗಳು ದಾಳಿ ಮಾಡುವುದರೊಂದಿಗೆ ಕಣಿವೆಯಲ್ಲಿ ನಾಗರಿಕ ಹತ್ಯೆಗಳು ಇನ್ನೂ ಹೆಚ್ಚಾಗಿವೆ. ಈ ದಾಳಿಯಲ್ಲಿ ಓರ್ವ ಕಾರ್ಮಿಕ ಗಾಯಗೊಂಡು ಬದುಕುಳಿದು ಘಟನೆ ಬಗ್ಗೆ ವಿವರಿಸಿದ್ದಾನೆ. ಆದರೆ ಇನ್ನೋರ್ವ ಉಗ್ರರ ಗುಂಡಿಗೆ ಬಲಿಯಾಗಿದ್ದಾನೆ.

ಈ ಎಲ್ಲಾ ಘಟನೆ ಹಿನ್ನೆಲೆ ಭಯದಿಂದ ಜೀವ ಉಳಿಸಿಕೊಳ್ಳಲು ಅನೇಕ ಕಾಶ್ಮೀರಿ ಪಂಡಿತ್ ಕುಟುಂಬಗಳು ಜಮ್ಮುವಿಗೆ ಸ್ಥಳಾಂತರಗೊಂಡಿವೆ. ಆದರೂ ಈಗ ನಿರಂತರವಾಗಿ ಕಾಶ್ಮೀರದಲ್ಲಿ ನಾಗರಿಕರ ಉದ್ದೇಶಿತ ಹತ್ಯೆಗಳು ನಡೆಯುತ್ತಲೇ ಇವೆ.

ಜಮ್ಮು- ಕಾಶ್ಮೀರದಲ್ಲಿ ನಾಗರಿಕರ ಸರಣಿ ಹತ್ಯೆ: ವಲಸೆಗೆ ಮುಂದಾದ ಪಂಡಿತರು

ಕಳೆದ ರಾತ್ರಿ ಉಗ್ರರು ಸ್ಥಳೀಯ ಇಟ್ಟಿಗೆ ಕಂದಕಕ್ಕೆ ನುಗ್ಗಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ಬಿಹಾರದ ದಿಲ್ಖುಷ್ ಎಂದು ಗುರುತಿಸಲಾಗಿದೆ, ಅವರು ಬರ್ಕ್ ಕ್ಲೀನ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಘಟನೆ ವರದಿಯಾದ ತಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಈ ವೇಳೆ ಅಲ್ಲೇ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ನಡೆದ ಘಟನೆಯನ್ನು ವಿವರಿಸಿದ್ದಾನೆ.

ಇದನ್ನೂ ಓದಿ: ಈ ವರ್ಷ ಹಳೆಯ ವಸ್ತ್ರಸಂಹಿತೆ ಮುಂದುವರಿಸಿ: ಮಂಗಳೂರು ವಿವಿಯ ಹಿಜಾಬ್ ಪರ ವಿದ್ಯಾರ್ಥಿನಿ ಬೇಡಿಕೆ

ಶ್ರೀನಗರ : ಬಡ್ಗಾಮ್‌ನ ಚದೂರ ಪ್ರದೇಶದಲ್ಲಿ ಇಬ್ಬರು ಸ್ಥಳೀಯ ಕಾರ್ಮಿಕರ ಮೇಲೆ ಉಗ್ರಗಾಮಿಗಳು ದಾಳಿ ಮಾಡುವುದರೊಂದಿಗೆ ಕಣಿವೆಯಲ್ಲಿ ನಾಗರಿಕ ಹತ್ಯೆಗಳು ಇನ್ನೂ ಹೆಚ್ಚಾಗಿವೆ. ಈ ದಾಳಿಯಲ್ಲಿ ಓರ್ವ ಕಾರ್ಮಿಕ ಗಾಯಗೊಂಡು ಬದುಕುಳಿದು ಘಟನೆ ಬಗ್ಗೆ ವಿವರಿಸಿದ್ದಾನೆ. ಆದರೆ ಇನ್ನೋರ್ವ ಉಗ್ರರ ಗುಂಡಿಗೆ ಬಲಿಯಾಗಿದ್ದಾನೆ.

ಈ ಎಲ್ಲಾ ಘಟನೆ ಹಿನ್ನೆಲೆ ಭಯದಿಂದ ಜೀವ ಉಳಿಸಿಕೊಳ್ಳಲು ಅನೇಕ ಕಾಶ್ಮೀರಿ ಪಂಡಿತ್ ಕುಟುಂಬಗಳು ಜಮ್ಮುವಿಗೆ ಸ್ಥಳಾಂತರಗೊಂಡಿವೆ. ಆದರೂ ಈಗ ನಿರಂತರವಾಗಿ ಕಾಶ್ಮೀರದಲ್ಲಿ ನಾಗರಿಕರ ಉದ್ದೇಶಿತ ಹತ್ಯೆಗಳು ನಡೆಯುತ್ತಲೇ ಇವೆ.

ಜಮ್ಮು- ಕಾಶ್ಮೀರದಲ್ಲಿ ನಾಗರಿಕರ ಸರಣಿ ಹತ್ಯೆ: ವಲಸೆಗೆ ಮುಂದಾದ ಪಂಡಿತರು

ಕಳೆದ ರಾತ್ರಿ ಉಗ್ರರು ಸ್ಥಳೀಯ ಇಟ್ಟಿಗೆ ಕಂದಕಕ್ಕೆ ನುಗ್ಗಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಮೃತರನ್ನು ಬಿಹಾರದ ದಿಲ್ಖುಷ್ ಎಂದು ಗುರುತಿಸಲಾಗಿದೆ, ಅವರು ಬರ್ಕ್ ಕ್ಲೀನ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಘಟನೆ ವರದಿಯಾದ ತಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಈ ವೇಳೆ ಅಲ್ಲೇ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ನಡೆದ ಘಟನೆಯನ್ನು ವಿವರಿಸಿದ್ದಾನೆ.

ಇದನ್ನೂ ಓದಿ: ಈ ವರ್ಷ ಹಳೆಯ ವಸ್ತ್ರಸಂಹಿತೆ ಮುಂದುವರಿಸಿ: ಮಂಗಳೂರು ವಿವಿಯ ಹಿಜಾಬ್ ಪರ ವಿದ್ಯಾರ್ಥಿನಿ ಬೇಡಿಕೆ

Last Updated : Jun 3, 2022, 7:12 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.