ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ ತಿಳಿದುಕೊಳ್ಳಿ..

news today
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Sep 26, 2021, 6:59 AM IST

  • ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ ಭಾರತಕ್ಕೆ ಆಗಮನ
  • ಪ್ರಧಾನಿ ಮೋದಿಯಿಂದ 81ನೇ ಆವೃತ್ತಿಯ ಮನ್​ ಕಿ ಬಾತ್ ಕಾರ್ಯಕ್ರಮ
  • ಪಂಜಾಬ್​ನ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ ಸಾಧ್ಯತೆ
  • ದೇಶದಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ ಹಿನ್ನೆಲೆ ಕೊಚ್ಚಿಯಲ್ಲಿ 75 ಟನ್ ಏಲಕ್ಕಿ ಹರಾಜು
  • ದೆಹಲಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಹೈಕಮಾಂಡ್​​ ಜೊತೆ ಹಲವು ವಿಚಾರಗಳ ಚರ್ಚೆ
  • ಇಂದಿನಿಂದ ಐದು ದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜಸ್ಥಾನ ಪ್ರವಾಸ
  • ಜಮ್ಮು ಕಾಶ್ಮೀರದ ದಾಲ್ ಸರೋವರದ ಬಳಿ ವಾಯುಪಡೆಯಿಂದ ಏರ್​ ಶೋ
  • 10 ನಕ್ಸಲ್ ಪೀಡಿತ ರಾಜ್ಯಗಳ ಸಿಎಂಗಳೊಂದಿಗೆ ಸಭೆ ನಡೆಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಮಾಜಿ ಪ್ರಧಾನಿ ಮತ್ತು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಹುಟ್ಟುಹಬ್ಬ
  • ಆರ್​ಎಸ್​ಎಸ್​ನ ಮೋಹನ್ ಭಾಗ್ವತ್​ರಿಂದ ಬಾರ್ಮೆರ್​​ನಲ್ಲಿ ಗಾಯಕ ಅನ್ವರ್ ಖಾನ್ ಭೇಟಿ
  • ಗದಗ ಜಿಲ್ಲಾ ಪ್ರವಾಸ ಮಾಡಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ಬೆಲೆ ಏರಿಕೆ ವಿರುದ್ಧ ರೈಡ್ ಫಾರ್ ಯೂನಿಟಿ ಹೆಸರಲ್ಲಿ ರಾಜ್ಯ ಕಾಂಗ್ರೆಸ್​ನಿಂದ ಸೈಕಲ್ ಜಾಥಾ
  • ಇಂದಿನಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗಳ ಸೇವೆ ಆರಂಭ
  • ಬೆಂಗಳೂರಿನಲ್ಲಿ ಗಾಂಧಿ ನಡಿಗೆ ಕಾರ್ಯಾಗಾರ: ವೀರಪ್ಪ ಮೊಯ್ಲಿ, ಡಿಕೆಶಿ ಭಾಗಿ
  • ವಸತಿ ಸಚಿವ ವಿ.ಸೋಮಣ್ಣ ಅವರಿಂದ ಬೆಂಗಳೂರಿನ ನಾಯಂಡಹಳ್ಳಿ ಕೆರೆ ವೀಕ್ಷಣೆ
  • ಮಾಜಿ ಸಿಎಂ, ದಿವಂಗತ ಆರ್.ಗುಂಡೂರಾವ್ ಜನ್ಮದಿನ ಆಚರಣೆ

  • ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ ಭಾರತಕ್ಕೆ ಆಗಮನ
  • ಪ್ರಧಾನಿ ಮೋದಿಯಿಂದ 81ನೇ ಆವೃತ್ತಿಯ ಮನ್​ ಕಿ ಬಾತ್ ಕಾರ್ಯಕ್ರಮ
  • ಪಂಜಾಬ್​ನ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ ಸಾಧ್ಯತೆ
  • ದೇಶದಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ ಹಿನ್ನೆಲೆ ಕೊಚ್ಚಿಯಲ್ಲಿ 75 ಟನ್ ಏಲಕ್ಕಿ ಹರಾಜು
  • ದೆಹಲಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಹೈಕಮಾಂಡ್​​ ಜೊತೆ ಹಲವು ವಿಚಾರಗಳ ಚರ್ಚೆ
  • ಇಂದಿನಿಂದ ಐದು ದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜಸ್ಥಾನ ಪ್ರವಾಸ
  • ಜಮ್ಮು ಕಾಶ್ಮೀರದ ದಾಲ್ ಸರೋವರದ ಬಳಿ ವಾಯುಪಡೆಯಿಂದ ಏರ್​ ಶೋ
  • 10 ನಕ್ಸಲ್ ಪೀಡಿತ ರಾಜ್ಯಗಳ ಸಿಎಂಗಳೊಂದಿಗೆ ಸಭೆ ನಡೆಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಮಾಜಿ ಪ್ರಧಾನಿ ಮತ್ತು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಹುಟ್ಟುಹಬ್ಬ
  • ಆರ್​ಎಸ್​ಎಸ್​ನ ಮೋಹನ್ ಭಾಗ್ವತ್​ರಿಂದ ಬಾರ್ಮೆರ್​​ನಲ್ಲಿ ಗಾಯಕ ಅನ್ವರ್ ಖಾನ್ ಭೇಟಿ
  • ಗದಗ ಜಿಲ್ಲಾ ಪ್ರವಾಸ ಮಾಡಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ಬೆಲೆ ಏರಿಕೆ ವಿರುದ್ಧ ರೈಡ್ ಫಾರ್ ಯೂನಿಟಿ ಹೆಸರಲ್ಲಿ ರಾಜ್ಯ ಕಾಂಗ್ರೆಸ್​ನಿಂದ ಸೈಕಲ್ ಜಾಥಾ
  • ಇಂದಿನಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್​​ಗಳ ಸೇವೆ ಆರಂಭ
  • ಬೆಂಗಳೂರಿನಲ್ಲಿ ಗಾಂಧಿ ನಡಿಗೆ ಕಾರ್ಯಾಗಾರ: ವೀರಪ್ಪ ಮೊಯ್ಲಿ, ಡಿಕೆಶಿ ಭಾಗಿ
  • ವಸತಿ ಸಚಿವ ವಿ.ಸೋಮಣ್ಣ ಅವರಿಂದ ಬೆಂಗಳೂರಿನ ನಾಯಂಡಹಳ್ಳಿ ಕೆರೆ ವೀಕ್ಷಣೆ
  • ಮಾಜಿ ಸಿಎಂ, ದಿವಂಗತ ಆರ್.ಗುಂಡೂರಾವ್ ಜನ್ಮದಿನ ಆಚರಣೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.