ETV Bharat / bharat

568 ಸಾವು, 67,468 ಜನರಿಗೆ ಹೊಸದಾಗಿ ಸೋಂಕು: ಮಹಾರಾಷ್ಟ್ರದಲ್ಲಿ ಕೊರೊನಾ ಮತ್ತಷ್ಟು ಉಲ್ಬಣ!

author img

By

Published : Apr 21, 2021, 8:46 PM IST

Updated : Apr 21, 2021, 9:13 PM IST

ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 568 ಜನರು ಸಾವನ್ನಪ್ಪಿದ್ದಾರೆ.

Maharashtra covid
Maharashtra covid

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಹೊಸದಾಗಿ 67,468 ಜನರಿಗೆ ಸೋಂಕು ತಗುಲಿದ್ದು, 568 ಜನರು ಡೆಡ್ಲಿ ವೈರಸ್​ಗೆ ಬಲಿಯಾಗಿದ್ದಾರೆ.

ಸದ್ಯ ಮಹಾರಾಷ್ಟ್ರದಲ್ಲಿ 6,95,747 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಸಾವಿರಾರು ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 8 ಸಾವಿರ ಕೇಸ್ ದಾಖಲಾಗಿದ್ದು, ನಾಗ್ಪುರ್​ದಲ್ಲಿ 7,229 ಪ್ರಕರಣ ಕಳೆದ 24 ಗಂಟೆಯಲ್ಲಿ ಕಾಣಿಸಿಕೊಂಡಿವೆ.

ಉಳಿದಂತೆ ಆಂಧ್ರಪ್ರದೇಶದಲ್ಲಿ 9,719 ಪ್ರಕರಣ,ಗೋವಾದಲ್ಲಿ 1,502 ಕೇಸ್​, ಕರ್ನಾಟಕದಲ್ಲಿ 23,558 ಹೊಸ ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ. ಕೇರಳದಲ್ಲೂ ಕೊರೊನಾ ಸೋಂಕು ಉಲ್ಭಣಗೊಂಡಿದ್ದು ಕಳೆದ 24 ಗಂಟೆಯಲ್ಲಿ 22,414 ಹೊಸ ಕೇಸ್ ದಾಖಲಾಗಿದ್ದು, 22 ಜನರು ಸಾವನ್ನಪ್ಪಿದ್ದಾರೆ.

ಗುಜರಾತ್​​ನಲ್ಲಿ 12,553 ಪ್ರಕರಣ, ಉತ್ತರಾಖಂಡ್​ನಲ್ಲಿ 4,807 ಕೇಸ್​, ಉತ್ತರ ಪ್ರದೇಶದಲ್ಲಿ 33,214 ಪ್ರಕರಣ ದಾಖಲಾಗಿದ್ದು, 187 ಜನರು ವೈರಸ್​ಗೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 11,681 ಪ್ರಕರಣ ಕಾಣಿಸಿಕೊಂಡಿದ್ದು, 53 ಜನರು ಸಾವಿಗೀಡಾಗಿದ್ದಾರೆ. ಬಿಹಾರದಲ್ಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ಏಮ್ಸ್​​ ಆಸ್ಪತ್ರೆಯಲ್ಲಿ 384 ವೈದ್ಯಕೀಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದರ ಮಧ್ಯೆ ಬಿಹಾರದಲ್ಲಿನ ಪಂಚಾಯ್ತಿ ಚುನಾವಣೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

West Bengal Congress chief Adhir Ranjan Chowdhury tests positive for COVID19, will continue campaigning for #WestBengalElections virtually pic.twitter.com/QbUJpf82Wp

— ANI (@ANI) April 21, 2021 ">

ಲೋಕಸಭಾ ವಿಪಕ್ಷ ನಾಯಕ ಅಧೀರ್ ರಂಜನ್​ ಚೌಧರಿ ಹಾಗೂ ಕಾಂಗ್ರೆಸ್​ ಹಿರಿಯ ಮುಖಂಡ ಶಶಿ ತರೂರ್​ಗೂ ಕೊರೊನಾ ಸೋಂಕು ದೃಢಗೊಂಡಿದೆ.

  • After waiting two days for a test appointment and another day & a half for the results, I finally have confirmation: I’m #Covid positive. Hoping to deal with it in a “positive” frame of mind, with rest, steam & plenty of fluids. My sister& 85 year old mother are in the same boat.

    — Shashi Tharoor (@ShashiTharoor) April 21, 2021 " class="align-text-top noRightClick twitterSection" data=" ">

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಹೊಸದಾಗಿ 67,468 ಜನರಿಗೆ ಸೋಂಕು ತಗುಲಿದ್ದು, 568 ಜನರು ಡೆಡ್ಲಿ ವೈರಸ್​ಗೆ ಬಲಿಯಾಗಿದ್ದಾರೆ.

ಸದ್ಯ ಮಹಾರಾಷ್ಟ್ರದಲ್ಲಿ 6,95,747 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಸಾವಿರಾರು ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 8 ಸಾವಿರ ಕೇಸ್ ದಾಖಲಾಗಿದ್ದು, ನಾಗ್ಪುರ್​ದಲ್ಲಿ 7,229 ಪ್ರಕರಣ ಕಳೆದ 24 ಗಂಟೆಯಲ್ಲಿ ಕಾಣಿಸಿಕೊಂಡಿವೆ.

ಉಳಿದಂತೆ ಆಂಧ್ರಪ್ರದೇಶದಲ್ಲಿ 9,719 ಪ್ರಕರಣ,ಗೋವಾದಲ್ಲಿ 1,502 ಕೇಸ್​, ಕರ್ನಾಟಕದಲ್ಲಿ 23,558 ಹೊಸ ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ. ಕೇರಳದಲ್ಲೂ ಕೊರೊನಾ ಸೋಂಕು ಉಲ್ಭಣಗೊಂಡಿದ್ದು ಕಳೆದ 24 ಗಂಟೆಯಲ್ಲಿ 22,414 ಹೊಸ ಕೇಸ್ ದಾಖಲಾಗಿದ್ದು, 22 ಜನರು ಸಾವನ್ನಪ್ಪಿದ್ದಾರೆ.

ಗುಜರಾತ್​​ನಲ್ಲಿ 12,553 ಪ್ರಕರಣ, ಉತ್ತರಾಖಂಡ್​ನಲ್ಲಿ 4,807 ಕೇಸ್​, ಉತ್ತರ ಪ್ರದೇಶದಲ್ಲಿ 33,214 ಪ್ರಕರಣ ದಾಖಲಾಗಿದ್ದು, 187 ಜನರು ವೈರಸ್​ಗೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 11,681 ಪ್ರಕರಣ ಕಾಣಿಸಿಕೊಂಡಿದ್ದು, 53 ಜನರು ಸಾವಿಗೀಡಾಗಿದ್ದಾರೆ. ಬಿಹಾರದಲ್ಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ಏಮ್ಸ್​​ ಆಸ್ಪತ್ರೆಯಲ್ಲಿ 384 ವೈದ್ಯಕೀಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದರ ಮಧ್ಯೆ ಬಿಹಾರದಲ್ಲಿನ ಪಂಚಾಯ್ತಿ ಚುನಾವಣೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಲೋಕಸಭಾ ವಿಪಕ್ಷ ನಾಯಕ ಅಧೀರ್ ರಂಜನ್​ ಚೌಧರಿ ಹಾಗೂ ಕಾಂಗ್ರೆಸ್​ ಹಿರಿಯ ಮುಖಂಡ ಶಶಿ ತರೂರ್​ಗೂ ಕೊರೊನಾ ಸೋಂಕು ದೃಢಗೊಂಡಿದೆ.

  • After waiting two days for a test appointment and another day & a half for the results, I finally have confirmation: I’m #Covid positive. Hoping to deal with it in a “positive” frame of mind, with rest, steam & plenty of fluids. My sister& 85 year old mother are in the same boat.

    — Shashi Tharoor (@ShashiTharoor) April 21, 2021 " class="align-text-top noRightClick twitterSection" data=" ">
Last Updated : Apr 21, 2021, 9:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.