ETV Bharat / bharat

ಗುರುವಾರದ ಪಂಚಾಂಗ, ರಾಶಿ ಭವಿಷ್ಯ : ನಿಮಗೆ ಕಚೇರಿ ಕೆಲಸದಲ್ಲಿ ಸಿಹಿ ಸುದ್ದಿ ಸಿಗಲಿದೆ!

author img

By ETV Bharat Karnataka Team

Published : Nov 23, 2023, 5:00 AM IST

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಗುರುವಾರದ ಪಂಚಾಂಗ, ರಾಶಿ ಭವಿಷ್ಯ : ನಿಮಗೆ ಕಚೇರಿ ಕೆಲಸದಲ್ಲಿ ಸಿಹಿ ಸುದ್ದಿ ಸಿಗಲಿದೆ!

ಇಂದಿನ ಪಂಚಾಂಗ:

ದಿನಾಂಕ : 23-11-2023, ಗುರುವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಹೇಮಂತ

ಮಾಸ: ಕಾರ್ತಿಕ

ಪಕ್ಷ: ಶುಕ್ಲ

ತಿಥಿ: ಏಕಾದಶಿ

ನಕ್ಷತ್ರ: ಉತ್ತರಾಭಾದ್ರಪದ

ಸೂರ್ಯೋದಯ: ಮುಂಜಾನೆ 06:21 ಗಂಟೆಗೆ

ಅಮೃತಕಾಲ: ಬೆಳಗ್ಗೆ 09:12 ರಿಂದ 10:38 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ

ದುರ್ಮುಹೂರ್ತ: ಬೆಳಗ್ಗೆ 10:21 ರಿಂದ 11:9 ಗಂಟೆ ಹಾಗೂ ಮಧ್ಯಾಹ್ನ 03:09 ರಿಂದ 3:57ರ ತನಕ

ರಾಹುಕಾಲ: ಮಧ್ಯಾಹ್ನ 1:30 ರಿಂದ 2:55 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:47 ಗಂಟೆಗೆ

ಇಂದಿನ ರಾಶಿಭವಿಷ್ಯ:

ಮೇಷ : ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನೀವು ನಿಮ್ಮ ಆಂತರಿಕ ಸ್ವಯಂ ಅನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ನಿಮ್ಮ ಮೌನದಲ್ಲೂ ನಿಮ್ಮ ಧ್ವನಿ ಆಲಿಸುವ ಪ್ರೀತಿಪಾತ್ರರೊಂದಿಗೆ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ : ನೀವು ನಿಮ್ಮನ್ನು ನೀವು ಮಾಡುವ ಮತ್ತು ಕೈಗೊಳ್ಳುವ ಯಾವುದರಲ್ಲೂ ತೊಡಗಿಸಿಕೊಳ್ಳುವುದಿಲ್ಲ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಲು ನೀವು ಅಸಾಧಾರಣ ಸಾಮರ್ಥ್ಯ ತೋರುತ್ತೀರಿ. ನೀವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ, ನೀವು ಇತರರಿಗಿಂತ ಮುಂದಿರುತ್ತೀರಿ.

ಮಿಥುನ : ಅತ್ಯಂತ ಲಾಭದಾಯಕ ಮತ್ತು ಪ್ರಗತಿಶೀಲ ದಿನ ಕಾದಿದೆ. ನಿಮಗೆ ಉತ್ತಮ ಪೂರ್ವಿಕರ ಸಂಪತ್ತು ದೊರೆಯಬಹುದು. ನಿಮ್ಮ ಜವಾಬ್ದಾರಿಗಳು ಕೆಲಸದಲ್ಲಿನ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಆದರೆ, ನಿಮ್ಮ ಯಶಸ್ಸು ತಲೆಗೇರದಿರಲಿ.

ಕರ್ಕಾಟಕ : ನೀವು ನಿಮ್ಮದೇ ಯಶಸ್ಸಿನ ದಾರಿ ಕಂಡುಕೊಳ್ಳುತ್ತೀರಿ. ನೀವು ಜನರಿಂದ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ವ್ಯಾಪಾರ ವಿರೋಧಿಗಳು ಮತ್ತು ಕಾಯಿಲೆ ನಿಮ್ಮನ್ನು ಕಂಗೆಡಿಸುತ್ತವೆ. ಶತ್ರುಗಳ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸನ್ನದ್ಧತೆ ಅವರ ಯೋಜನೆ ನಾಶ ಮಾಡುತ್ತದೆ.

ಸಿಂಹ : ಬೂರ್ಜ್ವಾಗಳು ಕೇಕ್ ತಿನ್ನುತ್ತಿದ್ದರೆ, ಜನರು ಬ್ರೆಡ್ ದೊರೆಯದೆ ಹಸಿವಿನಲ್ಲಿರುತ್ತಾರೆ. ಇಂದು ನೀವು ಅನಗತ್ಯ ವೆಚ್ಚಗಳಲ್ಲಿ ತೊಡಗಿಕೊಂಡರೆ ಅಂತಹುದೇ ಸನ್ನಿವೇಶ ನಿಮಗೆ ಎದುರಾಗುತ್ತದೆ. ನಿಮಗೆ ಮಿಡತೆ ಮತ್ತು ಇರುವೆಯ ಕಥೆ ನೆನಪಿದೆಯೇ? ನಿಯಂತ್ರಣದಲ್ಲಿರಲು ಪ್ರಯತ್ನಿಸಿ.

ಕನ್ಯಾ : ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಶುಭಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಇದರಿಂದ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಬಹುದು ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ : ಉಜ್ವಲ ಭವಿಷ್ಯಕ್ಕೆ ಹಿಂದಿನ ಅನುಭವದಿಂದ ಸಾಕಷ್ಟು ಕಲಿತಿರುತ್ತೀರಿ. ನೀವು ಹೊಂದಿರುವ ದುಬಾರಿ ವಸ್ತುವಿನ ಕುರಿತು ನೀವು ಕೊಂಚ ಪೊಸೆಸಿವ್ ಆಗಿರುತ್ತೀರಿ. ವಿವಿಧ ವಿಷಯಗಳ ಕುರಿತು ಕೆಲವು ಸಣ್ಣ ಸಮಸ್ಯೆಗಳಿದ್ದು ಅವು ನಿಮಗೆ ಮಾನಸಿಕ ಒತ್ತಡ ತರುತ್ತವೆ.

ವೃಶ್ಚಿಕ : ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ಬೆಳೆಸಿಕೊಂಡರೆ ಬೊಜ್ಜಿನಂತಹ ಸಮಸ್ಯೆಗಳನ್ನು ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ಹಲವು ಇತರೆ ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು : ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಆತ್ಮಾವಲೋಕನದಿಂದ, ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನೀವು ಬಯಸಿದ್ದನ್ನು ಸಾಧಿಸುತ್ತೀರಿ ಮತ್ತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.

ಮಕರ : ನೀವು ನಿಮಗೆ ವಹಿಸಲಾದ ಕೆಲಸದ ಪ್ರಮಾಣದಿಂದ ದಿನ ಅತ್ಯಂತ ಒತ್ತಡದ್ದಾಗಿ ಭಾವಿಸುತ್ತೀರಿ. ಆದರೆ ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಸಾಧ್ಯವಿಲ್ಲ. ದಿನದ ನಂತರದಲ್ಲಿ ನೀವು ಅತ್ಯಂತ ಚಟುವಟಿಕೆಯಲ್ಲಿರುತ್ತೀರಿ. ನಿಮ್ಮ ಚಲನೆಗಳನ್ನು ದೃಢಪಡಿಸಿದರೆ ಯಶಸ್ಸು ನಿಮ್ಮದಾಗುತ್ತದೆ.

ಕುಂಭ : ನೀವು ಸುತ್ತಲೂ ಶಾಂತಿ ಮತ್ತು ಆನಂದ ಹರಡುವ ಬಯಕೆ ಹೊಂದಿದ್ದೀರಿ ಮತ್ತು ಅದರಲ್ಲಿ ಇಂದು ಯಶಸ್ವಿಯಾಗುತ್ತೀರಿ. ಆದರೆ, ಆ ಸಮಸ್ಯೆಗಳು ಪರಿಹಾರವಾಗಲು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ತ್ಯಾಗ ಮಾಡಬೇಕು. ಶಾಂತಿದೂತನ ಪಾತ್ರ ವಹಿಸುವುದು ಮಹತ್ತರ ಕೆಲಸ, ಆದರೆ ಜನರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ.

ಮೀನ : ನೀವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ನೀಡಬೇಕು ಮತ್ತು ಗಂಭೀರವಾಗಿ ನೀವು ಮಾಡಬೇಕಾದ ಬದಲಾವಣೆಗಳ ಕುರಿತು ಆಲೋಚಿಸಬೇಕು. ಈ ವಿಷಯದಲ್ಲಿ ನೀವು ನಿಮ್ಮ ಹೃದಯದ ಮಾರ್ಗದರ್ಶನ ಪಡೆಯುತ್ತೀರಿ. ಆದರೆ ಇದು ನಿಮ್ಮ ಸುವರ್ಣ ಕಾಲವಾದ್ದರಿಂದ ಚಿಂತಿಸಲು ಕಾರಣವಿಲ್ಲ.

ಇಂದಿನ ಪಂಚಾಂಗ:

ದಿನಾಂಕ : 23-11-2023, ಗುರುವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಹೇಮಂತ

ಮಾಸ: ಕಾರ್ತಿಕ

ಪಕ್ಷ: ಶುಕ್ಲ

ತಿಥಿ: ಏಕಾದಶಿ

ನಕ್ಷತ್ರ: ಉತ್ತರಾಭಾದ್ರಪದ

ಸೂರ್ಯೋದಯ: ಮುಂಜಾನೆ 06:21 ಗಂಟೆಗೆ

ಅಮೃತಕಾಲ: ಬೆಳಗ್ಗೆ 09:12 ರಿಂದ 10:38 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ

ದುರ್ಮುಹೂರ್ತ: ಬೆಳಗ್ಗೆ 10:21 ರಿಂದ 11:9 ಗಂಟೆ ಹಾಗೂ ಮಧ್ಯಾಹ್ನ 03:09 ರಿಂದ 3:57ರ ತನಕ

ರಾಹುಕಾಲ: ಮಧ್ಯಾಹ್ನ 1:30 ರಿಂದ 2:55 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:47 ಗಂಟೆಗೆ

ಇಂದಿನ ರಾಶಿಭವಿಷ್ಯ:

ಮೇಷ : ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನೀವು ನಿಮ್ಮ ಆಂತರಿಕ ಸ್ವಯಂ ಅನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ನಿಮ್ಮ ಮೌನದಲ್ಲೂ ನಿಮ್ಮ ಧ್ವನಿ ಆಲಿಸುವ ಪ್ರೀತಿಪಾತ್ರರೊಂದಿಗೆ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ : ನೀವು ನಿಮ್ಮನ್ನು ನೀವು ಮಾಡುವ ಮತ್ತು ಕೈಗೊಳ್ಳುವ ಯಾವುದರಲ್ಲೂ ತೊಡಗಿಸಿಕೊಳ್ಳುವುದಿಲ್ಲ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಲು ನೀವು ಅಸಾಧಾರಣ ಸಾಮರ್ಥ್ಯ ತೋರುತ್ತೀರಿ. ನೀವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ, ನೀವು ಇತರರಿಗಿಂತ ಮುಂದಿರುತ್ತೀರಿ.

ಮಿಥುನ : ಅತ್ಯಂತ ಲಾಭದಾಯಕ ಮತ್ತು ಪ್ರಗತಿಶೀಲ ದಿನ ಕಾದಿದೆ. ನಿಮಗೆ ಉತ್ತಮ ಪೂರ್ವಿಕರ ಸಂಪತ್ತು ದೊರೆಯಬಹುದು. ನಿಮ್ಮ ಜವಾಬ್ದಾರಿಗಳು ಕೆಲಸದಲ್ಲಿನ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಆದರೆ, ನಿಮ್ಮ ಯಶಸ್ಸು ತಲೆಗೇರದಿರಲಿ.

ಕರ್ಕಾಟಕ : ನೀವು ನಿಮ್ಮದೇ ಯಶಸ್ಸಿನ ದಾರಿ ಕಂಡುಕೊಳ್ಳುತ್ತೀರಿ. ನೀವು ಜನರಿಂದ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ವ್ಯಾಪಾರ ವಿರೋಧಿಗಳು ಮತ್ತು ಕಾಯಿಲೆ ನಿಮ್ಮನ್ನು ಕಂಗೆಡಿಸುತ್ತವೆ. ಶತ್ರುಗಳ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸನ್ನದ್ಧತೆ ಅವರ ಯೋಜನೆ ನಾಶ ಮಾಡುತ್ತದೆ.

ಸಿಂಹ : ಬೂರ್ಜ್ವಾಗಳು ಕೇಕ್ ತಿನ್ನುತ್ತಿದ್ದರೆ, ಜನರು ಬ್ರೆಡ್ ದೊರೆಯದೆ ಹಸಿವಿನಲ್ಲಿರುತ್ತಾರೆ. ಇಂದು ನೀವು ಅನಗತ್ಯ ವೆಚ್ಚಗಳಲ್ಲಿ ತೊಡಗಿಕೊಂಡರೆ ಅಂತಹುದೇ ಸನ್ನಿವೇಶ ನಿಮಗೆ ಎದುರಾಗುತ್ತದೆ. ನಿಮಗೆ ಮಿಡತೆ ಮತ್ತು ಇರುವೆಯ ಕಥೆ ನೆನಪಿದೆಯೇ? ನಿಯಂತ್ರಣದಲ್ಲಿರಲು ಪ್ರಯತ್ನಿಸಿ.

ಕನ್ಯಾ : ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಶುಭಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಇದರಿಂದ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಬಹುದು ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ : ಉಜ್ವಲ ಭವಿಷ್ಯಕ್ಕೆ ಹಿಂದಿನ ಅನುಭವದಿಂದ ಸಾಕಷ್ಟು ಕಲಿತಿರುತ್ತೀರಿ. ನೀವು ಹೊಂದಿರುವ ದುಬಾರಿ ವಸ್ತುವಿನ ಕುರಿತು ನೀವು ಕೊಂಚ ಪೊಸೆಸಿವ್ ಆಗಿರುತ್ತೀರಿ. ವಿವಿಧ ವಿಷಯಗಳ ಕುರಿತು ಕೆಲವು ಸಣ್ಣ ಸಮಸ್ಯೆಗಳಿದ್ದು ಅವು ನಿಮಗೆ ಮಾನಸಿಕ ಒತ್ತಡ ತರುತ್ತವೆ.

ವೃಶ್ಚಿಕ : ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ಬೆಳೆಸಿಕೊಂಡರೆ ಬೊಜ್ಜಿನಂತಹ ಸಮಸ್ಯೆಗಳನ್ನು ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ಹಲವು ಇತರೆ ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು : ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಆತ್ಮಾವಲೋಕನದಿಂದ, ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನೀವು ಬಯಸಿದ್ದನ್ನು ಸಾಧಿಸುತ್ತೀರಿ ಮತ್ತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.

ಮಕರ : ನೀವು ನಿಮಗೆ ವಹಿಸಲಾದ ಕೆಲಸದ ಪ್ರಮಾಣದಿಂದ ದಿನ ಅತ್ಯಂತ ಒತ್ತಡದ್ದಾಗಿ ಭಾವಿಸುತ್ತೀರಿ. ಆದರೆ ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಸಾಧ್ಯವಿಲ್ಲ. ದಿನದ ನಂತರದಲ್ಲಿ ನೀವು ಅತ್ಯಂತ ಚಟುವಟಿಕೆಯಲ್ಲಿರುತ್ತೀರಿ. ನಿಮ್ಮ ಚಲನೆಗಳನ್ನು ದೃಢಪಡಿಸಿದರೆ ಯಶಸ್ಸು ನಿಮ್ಮದಾಗುತ್ತದೆ.

ಕುಂಭ : ನೀವು ಸುತ್ತಲೂ ಶಾಂತಿ ಮತ್ತು ಆನಂದ ಹರಡುವ ಬಯಕೆ ಹೊಂದಿದ್ದೀರಿ ಮತ್ತು ಅದರಲ್ಲಿ ಇಂದು ಯಶಸ್ವಿಯಾಗುತ್ತೀರಿ. ಆದರೆ, ಆ ಸಮಸ್ಯೆಗಳು ಪರಿಹಾರವಾಗಲು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ತ್ಯಾಗ ಮಾಡಬೇಕು. ಶಾಂತಿದೂತನ ಪಾತ್ರ ವಹಿಸುವುದು ಮಹತ್ತರ ಕೆಲಸ, ಆದರೆ ಜನರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ.

ಮೀನ : ನೀವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ನೀಡಬೇಕು ಮತ್ತು ಗಂಭೀರವಾಗಿ ನೀವು ಮಾಡಬೇಕಾದ ಬದಲಾವಣೆಗಳ ಕುರಿತು ಆಲೋಚಿಸಬೇಕು. ಈ ವಿಷಯದಲ್ಲಿ ನೀವು ನಿಮ್ಮ ಹೃದಯದ ಮಾರ್ಗದರ್ಶನ ಪಡೆಯುತ್ತೀರಿ. ಆದರೆ ಇದು ನಿಮ್ಮ ಸುವರ್ಣ ಕಾಲವಾದ್ದರಿಂದ ಚಿಂತಿಸಲು ಕಾರಣವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.