ETV Bharat / bharat

ಫಡ್ನವೀಸ್​ ಹಾಗೂ ಅಜಿತ್​ ಪವಾರ್ ವಿರುದ್ಧ ಸುಪ್ರೀಂಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ ಶಿವಸೇನೆ!

author img

By

Published : Nov 23, 2019, 6:56 PM IST

ಇಂದು ಅಚಾನಕ್​ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್​ ಹಾಗೂ ಉಪಮುಖ್ಯಮಂತ್ರಿಯಾಗಿ ಅಜಿತ್​ ಪವಾರ್ ಪ್ರಮಾಣವಚನ ಸ್ವೀಕರಿಸಿದರು. ಈ ದಿಢೀರ್​ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಸೇನ ಸುಪ್ರೀಂಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ ಶಿವಸೇನ

ಮುಂಬೈ: ದೇವೇಂದ್ರ ಫಡ್ನವೀಸ್​ ಹಾಗೂ ಡಿಸಿಎಂ ಅಜಿತ್​ ಪವಾರ್ ವಿರುದ್ಧ ಶಿವಸೇನ ಸುಪ್ರೀಂಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದೆ.

ಇಂದು ಅಚಾನಕ್‌ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್​ ಹಾಗೂ ಉಪಮುಖ್ಯಮಂತ್ರಿಯಾಗಿ ಅಜಿತ್​ ಪವಾರ್ ಪ್ರಮಾಣವಚನ ಸ್ವೀಕರಿಸಿದರು. ಈ ದಿಢೀರ್​ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಸೇನೆ ದೂರು ದಾಖಲಿಸಿದೆ.

ನಿನ್ನೆವರೆಗೂ ಗೊಂದಲದಲ್ಲಿದ್ದ ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರ ಇಂದು ತ್ವರಿತ ಗತಿಯಲ್ಲಿ ಸುಖಾಂತ್ಯ ಕಂಡಿತು. ಆಶ್ಚರ್ಯವೆಂಬಂತೆ ಬಿಜೆಪಿ ಹಾಗೂ ಎನ್​ಸಿಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಯ್ತು. ಹೀಗಾಗಿ ಶಿವಸೇನೆ ಸುಪ್ರೀಂ ಮೆಟ್ಟಿಲೇರಿದೆ.

ಮುಂಬೈ: ದೇವೇಂದ್ರ ಫಡ್ನವೀಸ್​ ಹಾಗೂ ಡಿಸಿಎಂ ಅಜಿತ್​ ಪವಾರ್ ವಿರುದ್ಧ ಶಿವಸೇನ ಸುಪ್ರೀಂಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದೆ.

ಇಂದು ಅಚಾನಕ್‌ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್​ ಹಾಗೂ ಉಪಮುಖ್ಯಮಂತ್ರಿಯಾಗಿ ಅಜಿತ್​ ಪವಾರ್ ಪ್ರಮಾಣವಚನ ಸ್ವೀಕರಿಸಿದರು. ಈ ದಿಢೀರ್​ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಸೇನೆ ದೂರು ದಾಖಲಿಸಿದೆ.

ನಿನ್ನೆವರೆಗೂ ಗೊಂದಲದಲ್ಲಿದ್ದ ಮಹಾರಾಷ್ಟ್ರ ಸರ್ಕಾರ ರಚನೆ ವಿಚಾರ ಇಂದು ತ್ವರಿತ ಗತಿಯಲ್ಲಿ ಸುಖಾಂತ್ಯ ಕಂಡಿತು. ಆಶ್ಚರ್ಯವೆಂಬಂತೆ ಬಿಜೆಪಿ ಹಾಗೂ ಎನ್​ಸಿಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಯ್ತು. ಹೀಗಾಗಿ ಶಿವಸೇನೆ ಸುಪ್ರೀಂ ಮೆಟ್ಟಿಲೇರಿದೆ.

Intro:Body:KN_BNG_01_SADANANDHAGOWDA_PC_SCRIPT_7201951

ಸಿದ್ದರಾಮಯ್ಯರಿಗೆ ದೊಡ್ಡ ದೊಡ್ಡ ವಾಚ್, ಕಾರು ಕೊಡುಔರು ಬೇಕಾಗಿದ್ದಾರೆ ಅಷ್ಟೇ: ಡಿ.ವಿ.ಸದಾನಂದ ಗೌಡ

ಬೆಂಗಳೂರು: ಸಿದ್ದರಾಮಯ್ಯರ ಜತೆ ಯಾವ ಕೈ ನಾಯಕರೂ ಇಲ್ಲ.‌ ಇವರಿಗೆ ದೊಡ್ಡ ದೊಡ್ಡ ವಾಚ್‌ ಕೊಡುವ ಜಾರ್ಜ್, ಕಾರುಗಳನ್ನು ಕೊಡುವವರು ಬೇಕಾಗಿದ್ದಾರೆ ಅಷ್ಟೇ‌ ಎಂದು ಕೇಂದ್ರ ಸಚಿವ ಸದಾನಂದ ‌ಗೌಡ ಟಾಂಗ್ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಐಶರಾಮಿ ಜೀವನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ರಿಗೆ ಈಗ ಮರೆವು ಶುರುವಾಗಿದೆ. ಹೇಳಿಕೆಗಳಿಂದ‌ ಸಣ್ಣವರಾಗುತ್ತಿರುವವರಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದಾರೆ. ಸಿದ್ದರಾಮಯ್ಯ ತರ ನಾನು ಏಕವಚನ ಬಳಸುವುದಿಲ್ಲ. ಸಿದ್ದರಾಮಯ್ಯ ಬಗ್ಗೆ ಮಾತನಾಡಿ ಅವರನ್ನು ಯಾಕೆ ದೊಡ್ಡವರನ್ನಾಗಿ ಮಾಡಲಿ ಎಂದು ಕಿಡಿ ಕಾರಿದರು.

ಗೊಬ್ಬರ ಎಂದು ಹಿಯಾಳಿಸಿ ರೈತರನ್ನು ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಗೊಬ್ಬರದಿಂದ ನಾವು ಮೂರು ಹೊತ್ತು ಊಟ ಮಾಡುತ್ತೇವೆ. ಆದರೆ ಸಿದ್ದರಾಮಯ್ಯ ಗೊಬ್ಬರವನ್ನು ತೆಗಳಿ ರೈತರಿಗೆ ಅವಮಾನ ಮಾಡಿದ್ದಾರೆ. ಇವರು ಹೇಗೆ ಮುಖ್ಯಮಂತ್ರಿ ಆದರು ಗೊತ್ತಿಲ್ಲ‌. ಕೆಲವರಿಗೆ ಕೆಲವು ಚಾನ್ಸ್ ಸಿಗುತ್ತದೆ. ಹಾಗೆ ಆ ಚಾನ್ಸ್ ಇಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ನಮ್ಮನ್ನು ಎಲ್ಲಿಯೂ ಜನರು ಮನೆಗೆ ಕಳುಹಿಸಿಲ್ಲ. ಸಿದ್ದರಾಮಯ್ಯ ಅವರನ್ನು ಇಲ್ಲಿಂದ ಎದ್ದು ಹೋಗು ಎಂದು ಜನರು ಚಾಮುಂಡೇಶ್ವರಿ ಕ್ಷೇತ್ರದಿಂದ ಕಳುಹಿಸಿದ್ದಾರೆ ಎಂದು ಸಿದ್ದರಾಮಯ್ಯ ಮೇಲೆ ಸದಾನಂದ ಗೌಡ ವಾಗ್ದಾಳಿ ನಡೆಸಿದರು.

ಬೈ ಎಲೆಕ್ಷನ್ ಕಾವು ಏರಿದೆ. ಹಲವು ದಿನದಿಂದ‌ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ತಿರುವು ಪಡೆಯುತ್ತಿದೆ. ಮಂಡ್ಯ ಕೆ.ಆರ್.ಪೇಟೆಯಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಗೂಂಡಾಗಿರಿ ಪ್ರವೃತ್ತಿ ಹೆಚ್ಚಾಗಿದೆ. ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ಜೆಡಿಎಸ್ ಹಾಗೂ ಕಾಂಗ್ರಸ್ ಒಂದಾಗಿ ಕೆಲಸ‌ ಮಾಡುತ್ತಿದ್ದಾರೆ. ಜೆಡಿಎಸ್ ಸಂಘಟನೆ ಮನೆಗೆ ಮಾತ್ರ ಸೀಮಿತವಾಗಿದೆ. ತನ್ನ ಬದ್ಧ ವಿರೋಧಿ ಜತೆ ಕೈ ಜೋಡಿಸಿದೆ. ಸಿದ್ದರಾಮಯ್ಯ ಏಕಾಂಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಚುನಾವಣಾ ಆಯೋಗ ಕೆ.ಆರ್.ಪೇಟೆ, ಹೊಸಕೋಟೆ ಕ್ಷೇತ್ರವನ್ನು ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಎಚ್ ಡಿಕೆ ಪರಿಶ್ರಮ ಎಲ್ಲಿದೆ ಎಂದು ಗೊತ್ತು:

ಕುಮಾರಸ್ವಾಮಿಯವರ ಪರಿಶ್ರಮ ಯಾವ ಹೊಟೇಲ್ ನಲ್ಲಿ ನಡೆಯುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತು ಎಂದು ಡಿವಿಎಸ್ ಇದೇ ವೇಳೆ ಟಾಂಗ್ ನೀಡಿದರು.

ನನ್ನ ಕುಟುಂಬ ಯಾರು ರಾಜಕರಣದಲ್ಲಿ ಇಲ್ಲ. ಆರ್ ಎಸ್ ಎಸ್ ಮೂಲಕ ಬಂದವನು. ನನಗೆ ಪಕ್ಷವೇ ಒಂದು ಕುಟುಂಬವಾಗಿದೆ. ಆದರೆ ಎಚ್ ಡಿಕೆಗೆ ಅವರ ಅಪ್ಪ‌, ಅಣ್ಣ ರಾಜಕರಣದಲ್ಲಿ ಇದ್ದಾರೆ. ಅದರಿಂದ ಅವರು ಸ್ಥಾನಮಾನ ಪಡೆದುಕೊಂಡಿದ್ದಾರೆ. ಅದೇ ಅವರಿಗೆ ಪರಿಶ್ರಮ ಅಂದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.