ವರಂಗಲ್(ತೆಲಂಗಾಣ): ಮಗನನ್ನು ಜೀವಂತವಾಗಿಯೇ ಹೆತ್ತ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ವರಂಗಲ್ ರೂರಲ್ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ.
ಮಗ ಮಹೇಶ್ನನ್ನು ಪ್ರೀತಿಯಿಂದ, ಮುದ್ದಾಗಿ ಸಾಕಿ ಬೆಳಸಿದ್ದರು ಆ ತಂದೆ-ತಾಯಿ. ಆತನಿಗೆ ಮದುವೆ ಸಹ ಮಾಡಿದ್ದರು. ಮಹೇಶ್ಗೆ ಇಬ್ಬರು ಮಕ್ಕಳು. ಆದ್ರೆ ಮಹೇಶ್ ಮದ್ಯಕ್ಕೆ ದಾಸನಾಗಿದ್ದನು. ಕುಡಿದು ಬಂದು ಹೆಂಡ್ತಿಯೊಂದಿಗೆ ಜಗಳ ಕಾಯುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಎರಡು ತಿಂಗಳ ಹಿಂದೆ ಮಹೇಶ್ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆ ಸೇರಿದ್ದಳು.
ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ ತಾಯಿ ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್ ತಂದೆ-ತಾಯಿಯೊಂದಿಗೆ ಜಗಳ ಕಾಯಲು ಶುರು ಮಾಡಿದ. ಎಷ್ಟೇ ಬುದ್ದಿ ಮಾತು ಹೇಳಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ತಂದೆ-ತಾಯಿ ಮಹೇಶ್ನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಸಿಮೆ ಎಣ್ಣೆ ಸುರಿದು ಜೀವಂತವಾಗಿಯೇ ಸುಟ್ಟು ಹಾಕಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Parents killed to son, Parents killed to son in Warangal, Warangal Parents killed to son, Warangal Parents killed to son news, Warangal crime news, ಮಗನನ್ನು ಸುಟ್ಟು ಹಾಕಿದ ತಂದೆ-ತಾಯಿ, ವರಂಗಲ್ದಲ್ಲಿ ಮಗನನ್ನು ಸುಟ್ಟು ಹಾಕಿದ ತಂದೆ-ತಾಯಿ, ವರಂಗಲ್ ಮಗನನ್ನು ಸುಟ್ಟು ಹಾಕಿದ ತಂದೆ-ತಾಯಿ ಸುದ್ದಿ, ವರಂಗಲ್ ಅಪರಾಧ ಸುದ್ದಿ,
Parents killed to son in Warangal
ಇಂಥಾ ಮಗ ನಮಗ್ಬೇಕಾ...?
ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ-ತಾಯಿ... ಆತ ಮಾಡಿದ ತಪ್ಪಾದ್ರೂ ಏನು!?
ಹೆತ್ತ ತಂದೆ-ತಾಯಿಯೇ ಮಗನನ್ನು ಸಿಮೇಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ತೆಲಂಗಾಣವನ್ನು ಬೆಚ್ಚಿ ಬೀಳಿಸಿದೆ.
ವರಂಗಲ್: ಮಗನನ್ನು ಜೀವಂತವಾಗಿಯೇ ಹೆತ್ತ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ವರಂಗಲ್ ರೂರಲ್ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ.
ಮಗ ಮಹೇಶ್ನನ್ನು ಪ್ರೀತಿಯಿಂದ, ಮುದ್ದಾಗಿ ಸಾಕಿ ಬೆಳಸಿದ್ದರು ಆ ತಂದೆ-ತಾಯಿ. ಆತನಿಗೆ ಮದುವೆ ಸಹಾ ಮಾಡಿದ್ದರು. ಮಹೇಶ್ಗೆ ಇಬ್ಬರು ಮಕ್ಕಳು. ಆದ್ರೆ ಮಹೇಶ್ ಮದ್ಯಕ್ಕೆ ಬಾನಸಿಗ ಆಗಿದ್ದನು. ಕುಡಿದು ಬಂದು ಹೆಂಡ್ತಿಯೊಂದಿಗೆ ಜಗಳ ಕಾಯುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಎರಡು ತಿಂಗಳ ಹಿಂದೆ ಮಹೇಶ್ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆ ಸೇರಿದ್ದಳು.
ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್ ತಂದೆ-ತಾಯಿಯೊಂದಿಗೆ ಜಗಳ ಕಾಯಲು ಶುರು ಮಾಡಿದ. ಎಷ್ಟೇ ಬುದ್ದಿ ಮಾತು ಹೇಳಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ತಂದೆ-ತಾಯಿ ಮಹೇಶ್ನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಸಿಮೇಎಣ್ಣೆ ಸುರಿದು ಜೀವಂತವಾಗಿಯೇ ಸುಟ್ಟು ಹಾಕಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
వరంగల్ రూరల్ జిల్లా ముత్యాలపల్లిలో విషాద ఘటన జరిగింది. రోజూ తాగొచ్చి ఇంట్లో గొడవచేస్తున్నాడని విసిగిపోయిన తల్లిదండ్రులు కన్న కొడుకుని... కిరోసిన్ పోసి కాల్చి చంపేశారు.
కన్నతల్లిని అతి కిరాతంగా హతమార్చిన కూతురి ఘటన మరవకముందే... పేగు పంచుకొని పుట్టిన కన్న కొడుకుని తల్లిదండ్రులు చంపిన ఉదంతం వరంగల్ రూరల్ జిల్లా ముత్యాలపల్లిలో చోటుచేసుకుంది. రోజూ తాగొచ్చి ఇంట్లో గొడవ పడుతున్నాడని తల్లిదండ్రులే... కుమారుడు మహేష్ చందర్ను కట్టేసి కిరోసిన్ పోసి సజీవ దహనం చేశారు. మహేష్ అక్కడికక్కడే కాలి బూడిదయ్యాడు.
కేసు నమోదు చేసుకున్న పోలీసులు దర్యాప్తు ప్రారంభించారు. మహేష్ ఇంటి వద్దే ఈ ఘటన జరిగింది. రోజులాగానే తాగి వచ్చి కొడుకు గొడవ చేస్తుండటంతో.. తల్లిదండ్రులు ఈ ఘటనకు పాల్పడినట్లు పోలీసులు భావిస్తున్నారు.
Conclusion: