ETV Bharat / bharat

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ-ತಾಯಿ... ಆತ ಮಾಡಿದ ತಪ್ಪಾದ್ರೂ ಎಂತಹದ್ದು?

author img

By

Published : Nov 12, 2019, 11:52 PM IST

ಹೆತ್ತ ತಂದೆ-ತಾಯಿಯೇ ಮಗನನ್ನು ಸಿಮೇ ಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ತೆಲಂಗಾಣವನ್ನು ಬೆಚ್ಚಿ ಬೀಳಿಸಿದೆ.

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ ತಾಯಿ

ವರಂಗಲ್​(ತೆಲಂಗಾಣ): ಮಗನನ್ನು ಜೀವಂತವಾಗಿಯೇ ಹೆತ್ತ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ವರಂಗಲ್​ ರೂರಲ್​ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ.

ಮಗ ಮಹೇಶ್​​ನನ್ನು ಪ್ರೀತಿಯಿಂದ, ಮುದ್ದಾಗಿ ಸಾಕಿ ಬೆಳಸಿದ್ದರು ಆ ತಂದೆ-ತಾಯಿ. ಆತನಿಗೆ ಮದುವೆ ಸಹ ಮಾಡಿದ್ದರು. ಮಹೇಶ್​ಗೆ ಇಬ್ಬರು ಮಕ್ಕಳು. ಆದ್ರೆ ಮಹೇಶ್ ಮದ್ಯಕ್ಕೆ ದಾಸನಾಗಿದ್ದನು. ಕುಡಿದು ಬಂದು ಹೆಂಡ್ತಿಯೊಂದಿಗೆ ಜಗಳ ಕಾಯುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಎರಡು ತಿಂಗಳ ಹಿಂದೆ ಮಹೇಶ್​ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆ ಸೇರಿದ್ದಳು.

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ ತಾಯಿ

ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್​ ತಂದೆ-ತಾಯಿಯೊಂದಿಗೆ ಜಗಳ ಕಾಯಲು ಶುರು ಮಾಡಿದ. ಎಷ್ಟೇ ಬುದ್ದಿ ಮಾತು ಹೇಳಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ತಂದೆ-ತಾಯಿ ಮಹೇಶ್​ನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಸಿಮೆ ಎಣ್ಣೆ ಸುರಿದು ಜೀವಂತವಾಗಿಯೇ ಸುಟ್ಟು ಹಾಕಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರಂಗಲ್​(ತೆಲಂಗಾಣ): ಮಗನನ್ನು ಜೀವಂತವಾಗಿಯೇ ಹೆತ್ತ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ವರಂಗಲ್​ ರೂರಲ್​ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ.

ಮಗ ಮಹೇಶ್​​ನನ್ನು ಪ್ರೀತಿಯಿಂದ, ಮುದ್ದಾಗಿ ಸಾಕಿ ಬೆಳಸಿದ್ದರು ಆ ತಂದೆ-ತಾಯಿ. ಆತನಿಗೆ ಮದುವೆ ಸಹ ಮಾಡಿದ್ದರು. ಮಹೇಶ್​ಗೆ ಇಬ್ಬರು ಮಕ್ಕಳು. ಆದ್ರೆ ಮಹೇಶ್ ಮದ್ಯಕ್ಕೆ ದಾಸನಾಗಿದ್ದನು. ಕುಡಿದು ಬಂದು ಹೆಂಡ್ತಿಯೊಂದಿಗೆ ಜಗಳ ಕಾಯುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಎರಡು ತಿಂಗಳ ಹಿಂದೆ ಮಹೇಶ್​ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆ ಸೇರಿದ್ದಳು.

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ ತಾಯಿ

ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್​ ತಂದೆ-ತಾಯಿಯೊಂದಿಗೆ ಜಗಳ ಕಾಯಲು ಶುರು ಮಾಡಿದ. ಎಷ್ಟೇ ಬುದ್ದಿ ಮಾತು ಹೇಳಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ತಂದೆ-ತಾಯಿ ಮಹೇಶ್​ನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಸಿಮೆ ಎಣ್ಣೆ ಸುರಿದು ಜೀವಂತವಾಗಿಯೇ ಸುಟ್ಟು ಹಾಕಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Parents killed to son, Parents killed to son in Warangal, Warangal Parents killed to son, Warangal Parents killed to son news, Warangal crime news, ಮಗನನ್ನು ಸುಟ್ಟು ಹಾಕಿದ ತಂದೆ-ತಾಯಿ, ವರಂಗಲ್​ದಲ್ಲಿ ಮಗನನ್ನು ಸುಟ್ಟು ಹಾಕಿದ ತಂದೆ-ತಾಯಿ, ವರಂಗಲ್​ ಮಗನನ್ನು ಸುಟ್ಟು ಹಾಕಿದ ತಂದೆ-ತಾಯಿ ಸುದ್ದಿ, ವರಂಗಲ್​ ಅಪರಾಧ ಸುದ್ದಿ, 

Parents killed to son in Warangal



ಇಂಥಾ ಮಗ ನಮಗ್ಬೇಕಾ...? 

ಹೆತ್ತ ಮಗನನ್ನೇ ಸುಟ್ಟು ಹಾಕಿದ ತಂದೆ-ತಾಯಿ... ಆತ ಮಾಡಿದ ತಪ್ಪಾದ್ರೂ ಏನು!? 



ಹೆತ್ತ ತಂದೆ-ತಾಯಿಯೇ ಮಗನನ್ನು ಸಿಮೇಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ತೆಲಂಗಾಣವನ್ನು ಬೆಚ್ಚಿ ಬೀಳಿಸಿದೆ. 



ವರಂಗಲ್​: ಮಗನನ್ನು ಜೀವಂತವಾಗಿಯೇ ಹೆತ್ತ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ವರಂಗಲ್​ ರೂರಲ್​ ಜಿಲ್ಲೆಯ ಮುತ್ಯಾಲಪಲ್ಲಿಯಲ್ಲಿ ನಡೆದಿದೆ. 



ಮಗ ಮಹೇಶ್​​ನನ್ನು ಪ್ರೀತಿಯಿಂದ, ಮುದ್ದಾಗಿ ಸಾಕಿ ಬೆಳಸಿದ್ದರು ಆ ತಂದೆ-ತಾಯಿ. ಆತನಿಗೆ ಮದುವೆ ಸಹಾ ಮಾಡಿದ್ದರು. ಮಹೇಶ್​ಗೆ ಇಬ್ಬರು ಮಕ್ಕಳು. ಆದ್ರೆ ಮಹೇಶ್ ಮದ್ಯಕ್ಕೆ ಬಾನಸಿಗ ಆಗಿದ್ದನು. ಕುಡಿದು ಬಂದು ಹೆಂಡ್ತಿಯೊಂದಿಗೆ ಜಗಳ ಕಾಯುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಎರಡು ತಿಂಗಳ ಹಿಂದೆ ಮಹೇಶ್​ ಮತ್ತು ಮಕ್ಕಳನ್ನು ಬಿಟ್ಟು ತವರು ಮನೆ ಸೇರಿದ್ದಳು. 



ಪತ್ನಿ ತವರು ಮನೆ ಸೇರಿದ ಬಳಿಕ ಮಹೇಶ್​ ತಂದೆ-ತಾಯಿಯೊಂದಿಗೆ ಜಗಳ ಕಾಯಲು ಶುರು ಮಾಡಿದ. ಎಷ್ಟೇ ಬುದ್ದಿ ಮಾತು ಹೇಳಿದ್ರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ತಂದೆ-ತಾಯಿ ಮಹೇಶ್​ನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಸಿಮೇಎಣ್ಣೆ ಸುರಿದು ಜೀವಂತವಾಗಿಯೇ ಸುಟ್ಟು ಹಾಕಿದ್ದಾರೆ. 



ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 



వరంగల్​ రూరల్ జిల్లా ముత్యాలపల్లిలో విషాద ఘటన జరిగింది. రోజూ తాగొచ్చి ఇంట్లో గొడవచేస్తున్నాడని విసిగిపోయిన తల్లిదండ్రులు కన్న కొడుకుని... కిరోసిన్​ పోసి కాల్చి చంపేశారు.



కన్నతల్లిని అతి కిరాతంగా హతమార్చిన కూతురి ఘటన మరవకముందే... పేగు పంచుకొని పుట్టిన కన్న కొడుకుని తల్లిదండ్రులు చంపిన ఉదంతం వరంగల్ రూరల్​ జిల్లా ముత్యాలపల్లిలో చోటుచేసుకుంది. రోజూ తాగొచ్చి ఇంట్లో గొడవ పడుతున్నాడని తల్లిదండ్రులే... కుమారుడు మహేష్​ చందర్​ను కట్టేసి కిరోసిన్​ పోసి సజీవ దహనం చేశారు. మహేష్​ అక్కడికక్కడే కాలి బూడిదయ్యాడు.



కేసు నమోదు చేసుకున్న పోలీసులు దర్యాప్తు ప్రారంభించారు. మహేష్ ఇంటి వద్దే ఈ ఘటన జరిగింది. రోజులాగానే తాగి వచ్చి కొడుకు గొడవ చేస్తుండటంతో.. తల్లిదండ్రులు ఈ ఘటనకు పాల్పడినట్లు పోలీసులు భావిస్తున్నారు.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.