ETV Bharat / bharat

ಮರಳು ಸಾಗಿಸುವ ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

author img

By

Published : Jan 10, 2020, 7:46 AM IST

ಮರಳು ಸಾಗಿಸುಲು ಬಂದಿದ್ದಂತಹ ಆರು ವಾಹನಗಳಿಗೆ ನಕ್ಸಲರು ಬೆಂಕೆಯಿಟ್ಟ ಘಟನೆ ಛತ್ತೀಸ್​​​​ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

Naxalites set fire to vehicles
ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

ಛತ್ತಿಸ್​​ಗಢ: ಬಿಜಾಪುರ ಜಿಲ್ಲೆಯ ಚೆರ್ಪಾಲ್​​ ನದಿಯಿಂದ ಮರಳನ್ನು ಸಾಗಿಸಲು ಬಂದಿದ್ದ ಆರು ವಾಹನಗಳನ್ನು ನಕ್ಸಲರು ಸುಟ್ಟುಹಾಕಿದ್ದಾರೆ.

ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

ಇದರಲ್ಲಿ ಒಂದು 709, ಟ್ರ್ಯಾಕ್ಟರ್​, ಟ್ರಕ್​​ ಸೇರಿವೆ. ಮರಳು ತೆಗೆಯುವ ವಿಷಯದಲ್ಲಿ ಅಲ್ಲಿರುವವರ ಮದ್ಯೆ ಅಸಮಾಧಾನ ಉಂಟಾಗಿದೆ. ಹೀಗೆ ಅಸಮಾಧಾನಗೊಂಡ ಪ್ರಿಮಾ ಫೇಸಿ ಪಕ್ಷ ನಕ್ಸಲರ ಸಹಾಯದೊಂದಿಗೆ ಈ ಕೃತ್ಯ ನಡೆಸಿರಬಹುದೆಂದು ಎಂದು ಐಜಿ ಬಸ್ತರ್​ ಪಿ. ಸುಂದರ್​ ರಾಜ್​ ಶಂಕೆ ವ್ಯಕ್ತಪಡಿಸಿದ್ದಾರೆ.

ಆದ್ರೆ ಈ ಘಟನೆ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಛತ್ತಿಸ್​​ಗಢ: ಬಿಜಾಪುರ ಜಿಲ್ಲೆಯ ಚೆರ್ಪಾಲ್​​ ನದಿಯಿಂದ ಮರಳನ್ನು ಸಾಗಿಸಲು ಬಂದಿದ್ದ ಆರು ವಾಹನಗಳನ್ನು ನಕ್ಸಲರು ಸುಟ್ಟುಹಾಕಿದ್ದಾರೆ.

ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

ಇದರಲ್ಲಿ ಒಂದು 709, ಟ್ರ್ಯಾಕ್ಟರ್​, ಟ್ರಕ್​​ ಸೇರಿವೆ. ಮರಳು ತೆಗೆಯುವ ವಿಷಯದಲ್ಲಿ ಅಲ್ಲಿರುವವರ ಮದ್ಯೆ ಅಸಮಾಧಾನ ಉಂಟಾಗಿದೆ. ಹೀಗೆ ಅಸಮಾಧಾನಗೊಂಡ ಪ್ರಿಮಾ ಫೇಸಿ ಪಕ್ಷ ನಕ್ಸಲರ ಸಹಾಯದೊಂದಿಗೆ ಈ ಕೃತ್ಯ ನಡೆಸಿರಬಹುದೆಂದು ಎಂದು ಐಜಿ ಬಸ್ತರ್​ ಪಿ. ಸುಂದರ್​ ರಾಜ್​ ಶಂಕೆ ವ್ಯಕ್ತಪಡಿಸಿದ್ದಾರೆ.

ಆದ್ರೆ ಈ ಘಟನೆ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Intro:बीजापुर - जिले के चेरपाल नदी में रेती भरने गई गाड़ियों को नक्सलियों ने किया आग के हवाले कर दिया है। Body:जानकारी के अनुसार एक 709 एक ट्रैक्टर और 9 ट्रकों को Conclusion:आग के हवाले करने की खबर है हालांकि अभी आधिकारिक पुष्टि नही।
ETV Bharat Logo

Copyright © 2024 Ushodaya Enterprises Pvt. Ltd., All Rights Reserved.