ಛತ್ತಿಸ್ಗಢ: ಬಿಜಾಪುರ ಜಿಲ್ಲೆಯ ಚೆರ್ಪಾಲ್ ನದಿಯಿಂದ ಮರಳನ್ನು ಸಾಗಿಸಲು ಬಂದಿದ್ದ ಆರು ವಾಹನಗಳನ್ನು ನಕ್ಸಲರು ಸುಟ್ಟುಹಾಕಿದ್ದಾರೆ.
ಇದರಲ್ಲಿ ಒಂದು 709, ಟ್ರ್ಯಾಕ್ಟರ್, ಟ್ರಕ್ ಸೇರಿವೆ. ಮರಳು ತೆಗೆಯುವ ವಿಷಯದಲ್ಲಿ ಅಲ್ಲಿರುವವರ ಮದ್ಯೆ ಅಸಮಾಧಾನ ಉಂಟಾಗಿದೆ. ಹೀಗೆ ಅಸಮಾಧಾನಗೊಂಡ ಪ್ರಿಮಾ ಫೇಸಿ ಪಕ್ಷ ನಕ್ಸಲರ ಸಹಾಯದೊಂದಿಗೆ ಈ ಕೃತ್ಯ ನಡೆಸಿರಬಹುದೆಂದು ಎಂದು ಐಜಿ ಬಸ್ತರ್ ಪಿ. ಸುಂದರ್ ರಾಜ್ ಶಂಕೆ ವ್ಯಕ್ತಪಡಿಸಿದ್ದಾರೆ.
ಆದ್ರೆ ಈ ಘಟನೆ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.