ETV Bharat / bharat

ಚಂಡಮಾರುತ ಹಾವಳಿ ಪ್ರದೇಶಕ್ಕೆ ಪವನ್​ ಕಲ್ಯಾಣ್​ ಭೇಟಿ

author img

By

Published : Dec 5, 2020, 10:18 PM IST

ನಿವಾರ್​ನಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನ ಸರ್ಕಾರ ತಕ್ಷಣವೇ ರೈತರಿಗೆ ನೀಡುತ್ತಿಲ್ಲ ಎಂದು ಜನಸೇನಾ ನಾಯಕ ಪವನ್​ ಕಲ್ಯಾಣ್​ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ದೊಡ್ಡ ಪ್ರತಿಭಟನೆಯನ್ನ ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದರು.

pawan-kalyan-today-inspected-nivar-cyclone
ಚಂಡಮಾರುತ ಹಾವಳಿ ಪ್ರದೇಶಕ್ಕೆ ಪವನ್​ ಕಲ್ಯಾಣ್​ ಭೇಟಿ

ನೆಲ್ಲೂರು(ಆಂಧ್ರಪ್ರದೇಶ): ನಿವಾರ್​ ಚಂಡಮಾರುತ ದಾಂಗುಡಿ ಇಟ್ಟ ನೆಲ್ಲೂರು ಸೇರಿದಂತೆ ಇತರ ಪ್ರದೇಶಗಳಿಗೆ ಜನಸೇನಾ ಪಕ್ಷದ ನೇತಾರ ಪವನ್​ ಕಲ್ಯಾಣ್​ ಭೇಟಿ ನೀಡಿದರು. ನೆಲ್ಲೂರು ಜಿಲ್ಲೆಯ ಗೂಡುರು ಸೇರಿದಂತೆ ಕೆಲವೆಡೆ ಮಳೆಯಿಂದಾದ ಹಾನಿಯನ್ನ ಪರಿಶೀಲಿಸಿದರು.

ಇದೇ ವೇಳೆ, ಅಲ್ಲಿನ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿ, ಧೈರ್ಯ ತುಂಬಿದರು. ಇದೇ ವೇಳೆ, ನಿವಾರ್​ನಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನ ಸರ್ಕಾರ ತಕ್ಷಣವೇ ರೈತರಿಗೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ದೊಡ್ಡ ಪ್ರತಿಭಟನೆಯನ್ನ ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದು ಪವನ್​ ಕಲ್ಯಾಣ್​ ಹೇಳಿದರು.

ಇದನ್ನೂ ಓದಿ: ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್​ ಕೇಳಿದ್ರೆ ತಲೆ ತಿರುಗುತ್ತೆ!

ನೆಲ್ಲೂರು(ಆಂಧ್ರಪ್ರದೇಶ): ನಿವಾರ್​ ಚಂಡಮಾರುತ ದಾಂಗುಡಿ ಇಟ್ಟ ನೆಲ್ಲೂರು ಸೇರಿದಂತೆ ಇತರ ಪ್ರದೇಶಗಳಿಗೆ ಜನಸೇನಾ ಪಕ್ಷದ ನೇತಾರ ಪವನ್​ ಕಲ್ಯಾಣ್​ ಭೇಟಿ ನೀಡಿದರು. ನೆಲ್ಲೂರು ಜಿಲ್ಲೆಯ ಗೂಡುರು ಸೇರಿದಂತೆ ಕೆಲವೆಡೆ ಮಳೆಯಿಂದಾದ ಹಾನಿಯನ್ನ ಪರಿಶೀಲಿಸಿದರು.

ಇದೇ ವೇಳೆ, ಅಲ್ಲಿನ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿ, ಧೈರ್ಯ ತುಂಬಿದರು. ಇದೇ ವೇಳೆ, ನಿವಾರ್​ನಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನ ಸರ್ಕಾರ ತಕ್ಷಣವೇ ರೈತರಿಗೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ದೊಡ್ಡ ಪ್ರತಿಭಟನೆಯನ್ನ ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದು ಪವನ್​ ಕಲ್ಯಾಣ್​ ಹೇಳಿದರು.

ಇದನ್ನೂ ಓದಿ: ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್​ ಕೇಳಿದ್ರೆ ತಲೆ ತಿರುಗುತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.